Recent Posts

Thursday, June 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಕೊರೊನಾ ಬಗ್ಗೆ ಅತಿಯಾದ ಭಯವೂ ಬೇಡ, ಅಸಡ್ಡೆಯೂ ಒಳ್ಳೆಯದಲ್ಲ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ-ಕಹಳೆ ನ್ಯೂಸ್

ಬಾಗೇಪಲ್ಲಿ : ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಭಯಗೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಅಸಡ್ಡೆಯನ್ನೇ ಮುಂದುವರೆಸಿದ್ದಾರೆ ಇಂತಹ ಬೆಳವಣಿಗೆ ಒಳ್ಳೆಯದಲ್ಲ ಎಂದು ಬಾಗೇಪಲ್ಲಿ ತಾಲೂಕು ಜನಪ್ರಿಯ ಶಾಸಕ ಎಸ್. ಸುಬ್ಬಾರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಬಾಗೇಪಲ್ಲಿ ತಾಲೂಕು ಗೂಳೂರು ಗ್ರಾಮದ ಪಿ.ಡಿ.ಎಫ್ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಹಾಗೂ ಸಾರ್ವಜನಿಕ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕರೋನ ವ್ಯಾಕ್ಸಿನ್ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಜ್ಯೋತಿ ಬೆಳೆಗಿಸುವ...
ಹೆಚ್ಚಿನ ಸುದ್ದಿ

ವೇಗವಾಗಿ ಹರಡುತ್ತಿರುವ ಕೊರೋನಾದ ಚೈನ್ ಲಿಂಕ್ ಗೆ ಕಡಿವಾಣ ಹಾಕುವುದೇ ಪ್ರಧಾನಿಗೆ ಇರುವ ಮುಖ್ಯವಾದ ಟಾಸ್ಕ್!– ಕಹಳೆ ನ್ಯೂಸ್

ಲೇಖನ : ರಾಕೇಶ್ ಬಿರ್ತಿ ದೇಶದಲ್ಲಿ ಕೋರೋನಾ ಹಡುತ್ತಿರುವ ವೇಗಕ್ಕೆ ಕಡಿವಾಣ ಹಾಕಿ ಹತೋಟಿಗೆ ತರಲೇ ಬೇಕಾಗಿದೆ. ಇದಕ್ಕಾಗಿ ಯಾವುದೇ ನಿಯಮವನ್ನು ಜಾರಿಗೆ ತರಲು ಸರಕಾವು ಬದ್ಧವಾಗಿರಬೇಕು. ಕೊರೋನಾ ಹರಡುತ್ತಿರುವ ವೇಗಕ್ಕೆ.. ದೇಶದಲ್ಲಿ ಲಸಿಕೆ, ಹಾಸಿಗೆ, ಶವ ವಿಲೇವಾರಿ ಗೂ, ವೆಂಟಿಲೇಟರ್ ಗೂ, ಮತ್ತು ಸರಿಯಾದ ಚಿಕಿತ್ಸೆಗೂ ಪರದಾಡುವ ಪರಿಸ್ಥಿತಿ ಉಂಟಾಗಿದ್ದು, ದೇಶದಲ್ಲಿ ಕೋರೋನಾ ಪೀಡಿತರ ಸಂಖ್ಯೆ ಇನ್ನಷ್ಟು ಉಲ್ಬಣಗೊಂಡರೆ. ಅದನ್ನು ಎದುರಿಸಲು ಸಮಸ್ಯೆಗಳು ಮತ್ತಷ್ಟು ಸರಕಾರಕ್ಕೆ ಎದುರಾಗಬಹುದು.. ಇದಕ್ಕಾಗಿ...
ಹೆಚ್ಚಿನ ಸುದ್ದಿ

ಕ್ರೀಡೆಗಳು ಮಾನವನ ಬದುಕಿನ ಅವಿಭಾಜ್ಯ ಅಂಗವಾದಾಗ ಆತ ಸದಾ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ; ಮಾಜಿ ಶಾಸಕರಾದ ಶ್ರೀಯುತ ಎ.ರುಕ್ಮಯ ಪೂಜಾರಿ-ಕಹಳೆ ನ್ಯೂಸ್

ಕಲ್ಲಡ್ಕ : ಕ್ರೀಡೆಗಳು ಜನರ ಬದುಕಿನಲ್ಲಿ ಹೊಸ ಹುರುಪು ತುಂಬುತ್ತದೆ ಇದರಲ್ಲಿ ಇರುವಂತೆ ಜೀವನದಲ್ಲೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆದಾಗ ಕಷ್ಟದ ಸಮಯದಲ್ಲಿ ಹತಾಶೆ ಮೂಡದೇ ಪರಿಸ್ಥಿತಿ ಗಳಿಗೆ ಹೊಂದಿಕೊಂಡು ಹೋಗುವ ಗುಣ ಬೆಳೆಯಲು ಸಾಧ್ಯ. ಕ್ರೀಡೆಗಳು ಮಾನವನ ಬದುಕಿನ ಅವಿಭಾಜ್ಯ ಅಂಗವಾದಾಗ ಆತ ಸದಾ ಸಂತೋಷದಿಂದ ಇರಲು ಸಾಧ್ಯ ವಾಗುತ್ತದೆ ಎಂದು ಮಾಜಿ ಶಾಸಕರಾದ ಶ್ರೀಯುತ ಎ.ರುಕ್ಮಯ ಪೂಜಾರಿ ಯವರು ಕಲ್ಲಡ್ಕ ಧರ್ಮದಬಳ್ಳಿ ಬೈಲಗದ್ದೆಯಲ್ಲಿ ಶ್ರೀಮತಿ ಜಾನಕಿ...
ಹೆಚ್ಚಿನ ಸುದ್ದಿ

ಶ್ರೀರಾಮ ನವಮಿಯ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಆನ್‍ಲೈನ್ ಸಾಮೂಹಿಕ ನಾಮಜಪ ಯಜ್ಞ ಸಂಪನ್ನ ; 2900 ಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ !-ಕಹಳೆ ನ್ಯೂಸ್

ಶ್ರೀರಾಮನವಮಿಯ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ದಿನಾಂಕ 21 ಏಪ್ರಿಲ್ 2021 ರಂದು ಮಧ್ಯಾಹ್ನ 12 ಕ್ಕೆ ಆನ್‍ಲೈನ್ ನಲ್ಲಿ ಶ್ರೀರಾಮ ನಾಮಜಪ ಯಜ್ಞದ ಆಯೋಜನೆ ಮಾಡಲಾಗಿತ್ತು, ಈ ಜಪಯಜ್ಞದಲ್ಲಿ 2900 ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೋಗೇರ್ ಇವರು ಮಾತನಾಡಿ ಈ ದಿನ ಪೃಥ್ವಿಯ ಮೇಲೆ 1000ಕ್ಕೂ ಹೆಚ್ಚು ಪಟ್ಟು ಶ್ರೀರಾಮನ ತತ್ತ್ವವು ಕಾರ್ಯನಿರತವಾಗಿರುತ್ತದೆ, ಅದಕ್ಕಾಗಿ ‘ಶ್ರೀರಾಮ ಜಯ...
ಹೆಚ್ಚಿನ ಸುದ್ದಿ

ಅವಸಾನದತ್ತ ದೇವಿಕುಂಟೆ ಗಿರಿಯ ಕೋಟೆ, ಕಲ್ಯಾಣಿ, ಬಾವಿ & ಸ್ಮಾರಕಗಳು; ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ-ಪುರಾತತ್ವ ಇಲಾಖೆ, ಭಾಗ್ಯನಗರ ಆಗುವ ಮುನ್ನವೇ ಕಳಾಹೀನವಾದ ಬಾಗೇಪಲ್ಲಿ-ಕಹಳೆ ನ್ಯೂಸ್

ಬಾಗೇಪಲ್ಲಿ : ತಾಲೂಕಿನ ವಿವಿಧ ಬೆಟ್ಟಗಳ ಮೇಲೆ ಕೋಟೆಗಳನ್ನು ನಿರ್ಮಿಸಿಕೊಂಡು ಆಡಳಿತ ನಡೆಸಿದ ಪಾಳೇಗಾರರು ಹಾಗೂ ಬೆಟ್ಟದ ಮೇಲಿನ ದೇಗುಲಗಳ ಸಮೀಪ ಪೂರ್ವಜರು ಕುಡಿಯುವ ನೀರಿನ ಅಸರೆಗಾಗಿ ಶತಮಾನಗಳ ಹಿಂದೆಯೇ ನಿರ್ಮಿಸಿರುವ ಇತಿಹಾಸಿಕ ಮಹತ್ವದ ಕಲ್ಯಾಣಿಗಳು ಈಗ ಅವಸನಾದ ಅಂಚಿಗೆ ತಲುಪಿವೆ. ಜಿಲ್ಲಾಡಳಿತದ ನಿರ್ಲಕ್ಷ್ಯ ಮತ್ತು ಅಪರೂಪದ ಐತಿಹಾಸಿಕ ಸ್ಮಾರಕಗಳ ಮೇಲಿನ ನಿರ್ಲಕ್ಷ್ಯದಿಂದ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ಸ್ಮಾರಕಗಳಿಗೆ ಅವನತಿಯ ಗತಿ ಹಿಡಿದೆ. ನೈಜ ಭಾಗ್ಯನಗರದ ಬೆಡಗು ನಾಶವಾಗುತ್ತದೆ!! ತಲೆ...
ಹೆಚ್ಚಿನ ಸುದ್ದಿ

ಕೋರೋನಾ ಕಾಲದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಮರೆತರೆ?? ದೇಶದ ಜನರು…-ಕಹಳೆ ನ್ಯೂಸ್

ಲೇಖನ : ರಾಕೇಶ್ ಬಿರ್ತಿ ಕೋರೋನಾ ಮೊದಲನೇಯ ಅಲೆಗಿಂತ ...ಎಡರನೇಯ ಅಲೆಯ ಗಂಭೀರತೆಯನ್ನು ಜನರು ಅರ್ಥ ಮಾಡಿಕೊಂಡತಿಲ್ಲ....!!! ದೇಶದಲ್ಲಿ ದಿನಕ್ಕೆ ಲಕ್ಷದ ಗಡಿ ದಾಟಿ.. ದೀನೇ ದಿನೆ ಏರುತ್ತಿರುವ ಕೋರೋನಾ ಪೀಡಿತರ ಸಂಖ್ಯೆ, ಸಾವಿನ ಪ್ರಮಾಣದಲ್ಲೂ ಎರಡನೇ ಅಲೆಯಲ್ಲಿ ಭಾರೀ ಏರಿಕೆ... ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ, ದೇಶದಲ್ಲಿ ಲಸಿಕೆ ಕೊರತೆ, ಶವ ವಿಲೇವಾರಿಗೂ ಪರದಾಡುವ ಸ್ಥಿತಿ.....! ಮೊದಲನೇ ಅಲೆಗಿಂತಲೂ ಈಗ ದೇಶದಲ್ಲಿ ನಿಜವಾಗಿಯೂ ಲಾಕ್ - ಡೌನ್ ಆಗಬೇಕಾದ ಸ್ಥಿತಿ...
ಹೆಚ್ಚಿನ ಸುದ್ದಿ

ರಾಜ್ಯದಲ್ಲಿ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆ ಪಾಸ್ , ಜುಲೈ 14 ರ ತನಕ ಬೇಸಿಗೆ ರಜಾ ; ಸಾರ್ವಜನಿಕ ಶಿಕ್ಷಣ ಇಲಾಖೆ, ಆದೇಶ-ಕಹಳೆ ನ್ಯೂಸ್

ರಾಜ್ಯದಲ್ಲಿ ಕೊರೋನಾ ಅಬ್ಬರ ಜಾಸ್ತಿ ಆಗುತ್ತಿರುವುದರಿಂದ ರಾಜ್ಯದಲ್ಲಿ 1ರಿಂದ 9ನೇ ತರಗತಿ ಪರೀಕ್ಷೆ ನಡೆಸೋದು ಕಷ್ಟ ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ 1ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಅಬ್ಬರ ಹೆಚ್ಚಾಗುತ್ತಿದೆ. ಇದರ ನಡುವೆ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಸೋಂಕು ತಗುಲುವು ಭೀತಿ ಹೆಚ್ಚಿದ್ದು, ತಜ್ಞರು ಕೂಡ ಇದನ್ನೇ ಅಭಿಪ್ರಾಯ...
ಹೆಚ್ಚಿನ ಸುದ್ದಿ

ಉರುವಾಲು ಮಸೀದಿ ಸಮೀಪದ ತಿರುವಿನಲ್ಲಿ ಎರಡು ದ್ವಿಚಕ್ರ ವಾಹನಗಳು ಪರಸ್ವರ ಡಿಕ್ಕಿ-ಕಹಳೆ ನ್ಯೂಸ್

ಉರುವಾಲು : ಉರುವಾಲು ಮಸೀದಿ ಸಮೀಪದ ತಿರುವಿನಲ್ಲಿ ಎಪ್ರಿಲ್ 19ರಂದು ರಾತ್ರಿ ಎರಡು ದ್ವಿಚಕ್ರ ವಾಹನಗಳು ಪರಸ್ವರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಬೈಕ್ ಸವಾರನನ್ನು ಬಂದಾರು ಗ್ರಾಮದ ಶ್ರೀರಾಮ ನಗರ ನಿವಾಸಿ 30 ವರ್ಷದ ಶೀನಪ್ಪ ಕುಂಬಾರ ರವರ ಪುತ್ರ ರಾಜೇಶ್ ಕುಂಬಾರ ಎಂದು ತಿಳಿದುಬಂದಿದೆ. ಹಾಗೂ ಸಹಸವಾರ ಪುರಂದರ ಮತ್ತು ಇನ್ನೋರ್ವ ಬೈಕ್ ಸವಾರ ಶಾಫಿ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು...
1 56 57 58 59 60 174
Page 58 of 174