Recent Posts

Wednesday, May 1, 2024

ಅಂಕಣ

ಅಂಕಣದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಶಿವರಾತ್ರಿ ಪ್ರಯುಕ್ತ ರಂಜಿಸಿದ ಕೋಡಂದೂರು ಅಮ್ಮ ಮಗಳ ದ್ವಂದ್ವ ಗಾಯನ– ಕಹಳೆ ನ್ಯೂಸ್

ಹತ್ತೂರ ಭಕ್ತರಲ್ಲಿ ಮನೆ ಮಾಡಿದ ಪುತ್ತೂರು ಒಡೆಯನ ಮಹಾಶಿವರಾತ್ರಿಯ ಸಂಭ್ರಮದಲ್ಲಿ ಸ್ವರ ಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ಮತ್ತು ಸಿಂಚನ ಲಕ್ಷ್ಮಿ ಕೋಡಂದೂರ್ ಅಮ್ಮ ಮಗಳ ದ್ವಂದ್ವ ಗಾಯನವೂ ನಟರಾಜ ವೇದಿಕೆಯಲ್ಲಿ ಭಕ್ತರ ಮನಸೆಳೆಯಿತು ಮಹಾ ಮಹಿಮನ ಆರಾಧನೆಯಲ್ಲಿ ಮಗ್ನರಾದ ಶಿವಭಕ್ತ ವೃಂದಕ್ಕೆ ಸಂಗೀತ ಕಲಾ ಸೇವೆಯನ್ನು ನೀಡಿ ಮನಸೆಳೆದರು. ಜನಪ್ರಿಯ ಶಿವ ಗೀತೆಗಳು ಸುಮಧುರ ಗೀತೆಗಳನ್ನು ಹಾಡಿ ತನ್ನ ಹೆಜ್ಜೆ ಗುರುತಿನಿಂದ ಎಲ್ಲರ ಮೆಚ್ಚುಗೆ ಗಳಿಸಿದರು...
ಅಂಕಣಕೃಷಿದಕ್ಷಿಣ ಕನ್ನಡಪುತ್ತೂರು

ಪ್ರಕೃತಿ :ಜೀರಿಗೆ ಮೆಣಸು, ಗಾಂಧಾರಿ ಮೆಣಸು

ಜೀರಿಗೆ ಮೆಣಸು ಹೆಚ್ಚು ಹಾರೈಕೆ ಇಲ್ಲದೆ ಅಧಿಕ ಖಾರ ಹೊಂದಿರುವ ಚಿಕ್ಕ ಚಿಕ್ಕ ಮೆಣಸು, ಇದಕ್ಕೆ ಇದೀಗ ಬಾರಿ ಬೇಡಿಕೆ ಬಂದಿದೆ ಜೀರಿಗೆ ಮೆಣಸು ಸೂಜಿ ಮೆಣಸು, ಕಾಗೆ ಗಾಂಧಾರಿ, ಕಾಗೆ ಮೆಣಸು ,ಪರ್ ಡೇ ಚಿಲ್ಲಿ ಎಂದೆಲ್ಲ ಕರೆಯುತ್ತಾರೆ. ಅಡಿಕೆ ತೋಟದಲ್ಲಿ ಮನೆ ಹತ್ತಿರ ಇದನ್ನು ಕಾಣಬಹುದು ಕಳೆನಾಶಕ ಯಂತ್ರಗಳ ಮುಖಾಂತರ ಕಳೆ ತೆಗೆಯುವಾಗ ಇದೀಗ ನಾಶವಾಗುತ್ತಿದೆ ಮನೆ ಹಿತ್ತಲಲ್ಲಿ ಬೆಳೆಯುವ ಈ ಮೆಣಸು ಗರಿಷ್ಠ ಔಷದಿಯ ಗುಣ...
ಅಂಕಣಸುದ್ದಿ

ALERT : ಮಕ್ಕಳ ಕೈಗೆ ʻಫೋನ್ʼ ಕೊಡುವ ಪೋಷಕರೇ ಎಚ್ಚರ..!! ʻಮೊಬೈಲ್ ಗೇಮ್ಸ್ʼ ನಿಂದ ಬೆಳೆಯುತ್ತಿದೆ ಹಿಂಸಾತ್ಮಕ ಪ್ರವೃತ್ತಿ – ಕಹಳೆ ನ್ಯೂಸ್

ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್‌ ಬಳಕೆ ಮಾಡುತ್ತಿದ್ದಾರೆ. ವಿಶೇಷವಾಗಿ ಕರೋನಾ ಅವಧಿಯಿಂದ, ಶಾಲಾ ಮಕ್ಕಳಲ್ಲಿ ಅದರ ವ್ಯಸನ ಹೆಚ್ಚಾಗಿದೆ. ಮಕ್ಕಳು ಮೊಬೈಲ್ ನಲ್ಲಿ ಅಧ್ಯಯನ ಮಾಡುವುದು ಮಾತ್ರವಲ್ಲ, ಅವರು ಮೊಬೈಲ್ ನಲ್ಲಿ ಆಟಗಳನ್ನು ಆಡಲು ಇಷ್ಟಪಡುತ್ತಾರೆ.   ಆದರೆ ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ವಯಂಪ್ರೇರಿತ ಮೊಬೈಲ್ ಲಭ್ಯತೆಯು ಕಾಲಾನಂತರದಲ್ಲಿ ಭಯಾನಕ ರೂಪಗಳನ್ನು ತೆಗೆದುಕೊಳ್ಳುತ್ತಿದೆ. ಮೊಬೈಲ್ ನಲ್ಲಿ ಆಟಗಳನ್ನು ಆಡುವ ಚಟವು ಮಕ್ಕಳನ್ನು ಹಿಂಸಾತ್ಮಕಗೊಳಿಸುತ್ತಿದೆ. ಮೊಬೈಲ್ ನಿಂದಾಗಿ ಮಕ್ಕಳು ಆತ್ಮಹತ್ಯೆ...
ಅಂಕಣ

“ಸಾಧನೆಯ ಸರದಾರನಿಗೆ ಈಗ ಡಾಕ್ಟರೇಟ್ ಕಿರೀಟ” – ಕಹಳೆ ನ್ಯೂಸ್

"ರಂಗಮನೆಯ ರಂಗ ಮಾಂತ್ರಿಕಸಕಲ ಕಲಾ ಸಾಧಕಜೀವನ ನೌಕೆಯ ನಾವಿಕಇಂದು ಡಾಕ್ಟರೇಟ್ ಪದವಿಗೆ ಮಾಲೀಕ" ತಮ್ಮ ಅದ್ಭುತ ಕೌಶಲ್ಯಗಳಿಂದ "ರಂಗ ಮಾಂತ್ರಿಕ " ಎಂದೇ ಮನೆ ಮಾತಾಗಿರುವ ಜೀವನ್ ರಾಂ ಸುಳ್ಯ ಇವರು ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2022ನೇ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಆಗಿರುವುದು ನಮಗೆಲ್ಲ ಸಂತಸದ ಸಂಗತಿ.ಜೀವನ್ ರಾಂ ಸುಳ್ಯ ಇವರ ಹೆಸರನ್ನ ನಾನು ಬಹಳ ಬಾರಿ ಕೇಳಿದ್ದೆ ಆದರೆ ಅವರನ್ನು ಸಾಕ್ಷಾತ್ ಕಾಣುವ ಭಾಗ್ಯ...
ಅಂಕಣದಕ್ಷಿಣ ಕನ್ನಡಪುತ್ತೂರು

ನನ್ನ ಮನದ ಭಾವುಕ ಈ ನನ್ನ ಪ್ರಿಯತಮ

ಯಾವಾಗ ಎಲ್ಲಿ ಪರಿಚಿತನಾದವನೊ ನಾಕಾಣೆ ಇವನ ಜೊತೆ ಕಳೆಯುವ ಸಮಯಗಳು ಎಂದೆಂದಿಗೂ ಮರೆಯಲಾಗುವುದಿಲ್ಲ .ಪ್ರತಿದಿನ ಪ್ರತಿ ಕ್ಷಣವೂ ಕೂಡ ನನ್ನ ಮನಸ್ಸು ಇವನ ಮೇಲೆ ಹಾತೊರೆಯುತ್ತಲೆ ಇರುತ್ತದೆ. ಕಾಲೇಜಿನಲ್ಲಂತೂ ಇವನದೇ "ಹವ" ಇವನು ಕಾಣದೆ ಇದ್ದಾಗ ಒಂದೊಂದು ಕ್ಷಣ ಕೂಡ ನೆನೆಯಲಾಗದು. ಪ್ರತಿಯೊಬ್ಬರ ಮನೆ-ಮನೆಗಳಲ್ಲಿ ಮಳಿಗೆಗಳಲ್ಲಿ ಎಲ್ಲರ ಪ್ಯಾಂಟ್-ಶರ್ಟ್ ನ ಕಿಸೆಯ ಬಳಿ ನೆತ್ತಾಡಿಕೊಂಡೆ ಜೀವನವನ್ನು ಸಾಗಿಸುತ್ತಿರುತ್ತಾನೆ . ಎಲ್ಲರ ಬಾಳಿನ ಪ್ರತಿಯೊಂದು ಕ್ಷಣದಲ್ಲಿಯೂ ಇವನ ಪಾತ್ರ ಅಡಕವಾಗಿದ್ದರು ಇವನೇ...
ಅಂಕಣದಕ್ಷಿಣ ಕನ್ನಡಪುತ್ತೂರುಶಿಕ್ಷಣ

ಮಳೆಯೆಂಬ ಹಬ್ಬ : ಖುಷಿಯೂ-ಸಿಹಿಯೂ ತರುವ ಯುಗಾದಿಯಂತೆ- ಕಹಳೆ ನ್ಯೂಸ್

ಪ್ರತೀ ವರ್ಷ ಬರುತ್ತದೀ ಸಂತಸ ತರುವ ಮಳೆ. ರವಿಯ ಕ್ರೋದಕ್ಕೆ ಬಳಲಿ ಬೆಂಡಾಗಿದ್ದ ಇಳೆಗೆ ತಂಪು ಪಾನಿಯವನ್ನಿತ್ತು ಖುಷಿಯ ತರುತ್ತದೆ. ತೃಷೆಗೆ ಕಂದು ಬಣ್ಣಕ್ಕೆ ಬದಲಾಗಿದ್ದ ಗಿಡ ಮರದೆಲೆಗಳು ಮುತ್ತಿನ ಹನಿಯ ಚುಂಬನದಿಂದ ಹಸಿರಾಗಿ ನವಿಲಂತೆ ನಾಟ್ಯವಾಡಲು ಸಿದ್ದವಾಗಿದೆ. ಇತ್ತ ಮಳೆಯೇ ದೇವರೆಂದಿದ್ದ ಕರ್ಮಯೋಗಿ ನಾಟಿ ಮಾಡಲು ತಲೆಗೆ ಮುಂಡಾಸು ಸುತ್ತಿ ತಯಾರಾಗಿ ನಿಂತಿದ್ದಾನೆ. ಈಜಲು ನೀರಿಲ್ಲದೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವೆನೇನೋ ಎಂದು ಕಣ್ಹನಿ ಸುರಿಸುತ್ತಿದ್ದ ಮೀನು ಮರಳಿ ಸಹಜ...
ಅಂಕಣಪುತ್ತೂರು

ಸೇವೆಗೆ ಸೂಟೆಬಲ್ ಈ ಕಾನ್ಸ್ಟೇಬಲ್! – ಕಹಳೆ ನ್ಯೂಸ್

ಹಗಲಿರುಳೆನ್ನದೆ,ಉಪಚಾರಗಳ ಹಂಗಿಲ್ಲದೆ,ಹಬ್ಬ-ಹರಿದಿನಗಳ ಗುಂಗಿಲ್ಲದೆ ,ಸಂತಸದ ದಿನಗಳನ್ನು ಮರೆತು ಕರ್ತವ್ಯವೇ ದೇವರು ಎಂದು ನಂಬಿ ಕರ್ತವ್ಯ ನಿರ್ವಹಿಸುತ್ತಿರುವ ಗಂಗಾ ನಾಯಕ್ ಸದ್ಯ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ, ಬಲ್ನಾಡ್ ಗ್ರಾಮದಲ್ಲಿ ಬಿಟ್ ಪೊಲೀಸ್ ಆಗಿಯೂ ಸೇವೆಸಲ್ಲಿಸುತ್ತಿದ್ದಾರೆ ನಿಷ್ಠಾವಂತ ಕಾನ್ಸ್ಟೇಬಲ್ ವೈಯುಕ್ತಿಕ ಜೀವನದ ಸಂತೋಷದ ಕ್ಷಣಕ್ಕಿಂತ ತನ್ನ ಕರ್ತವ್ಯಕ್ಕೆ ಹೆಚ್ಚು ಮಹತ್ವ ನೀಡಿ ಸದಾಕಾಲ ಕರ್ತವ್ಯ ಪರಿಪಾಲನೆ ಮಾಡುತ್ತಿರುತ್ತಾನೆ ಎನ್ನುವುದಕ್ಕೆ ಗಂಗಾನಾಯಕ್ ಉತ್ತಮ ಉದಾಹರಣೆ. ಊರವರ ಎಲ್ಲರ ಕಷ್ಟಕ್ಕೂ ಮಿಡಿಯುವ...
ಅಂಕಣ

ಸೆಕ್ಯುಲರ್‍ವಾದಿಗಳಿಂದ ‘ದಿ ಕಾಶ್ಮೀರ ಫೈಲ್ಸ್’ಗೆ ಏಕೆ ವಿರೋಧ ? – ಕಹಳೆ ನ್ಯೂಸ್

ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ‘ವಿ.ಪಿ. ಸಿಂಗ ಸರಕಾರ’ ಸಹಿತ ಕಾಂಗ್ರೆಸ್ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಕೂಡ ಹೊಣೆ ! - ಶ್ರೀ. ಲಲಿತ ಅಂಬರದಾಸ್, ಕಾಶ್ಮೀರಿ ಚಿಂತಕ 1990 ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್ ಇವರ ಸರಕಾರ ಇರುವಾಗ ಒಂದೇ ದಿನದಲ್ಲಿ ಕಾಶ್ಮೀರಿ ಹಿಂದೂಗಳ ನರಮೇಧವಾಗಿಲ್ಲ, ಆದರೆ ಹಲವು ವರ್ಷಗಳಿಂದ ಅದರ ತಯಾರಿ ನಡೆಯುತ್ತಿತ್ತು. ಮೊದಲು ಹಣ ಪೂರೈಕೆ, ಶಸ್ತ್ರಾಸ್ತ್ರ ತರಬೇತಿ, ಶಸ್ತ್ರಾಸ್ತ್ರ ಪೂರೈಕೆ ಮಾಡಲಾಯಿತು. 1989 ರಲ್ಲಿ...
1 2 3 12
Page 1 of 12