“ಸೀತಾ ಪರಿತ್ಯಾಗದಂತಹ ತ್ಯಾಗ ನಮ್ಮ ಜೀವನದ ಆದರ್ಶವಾಗಬೇಕು”:ಡಾ. ಕಲ್ಲಡ್ಕ ಪ್ರಭಾಕರ ಭಟ್ – ಕಹಳೆ ನ್ಯೂಸ್
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನೂತನ ಸಭಾಂಗಣ "ವೈದೇಹಿ"ಯ ಉದ್ಘಾಟನೆ ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮದೊಂದಿಗೆ ವೈದೇಹಿ ಸಭಾಂಗಣ ಲೋಕಾರ್ಪಣೆ "ಭಾರತೀಯಮೂಲಚಿಂತನೆ,ಮೂಲಚಾರಿತ್ರ್ಯ,ಸAಸ್ಕೃತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಪರಿಪೂರ್ಣವಾಗುವುದು.ನಮ್ಮ ಧರ್ಮ, ನಮ್ಮತನ,ಹಿಂದುತ್ವ ದೇಶದ ಭದ್ರಬುನಾದಿಗೆ ಆಧಾರ. ಇವೆಲ್ಲವನ್ನೂ ಇಂದಿನ ಪೀಳಿಗೆ ಅರ್ಥೈಸಿಕೊಳ್ಳುವ ಅಗತ್ಯತೆ ಇದೆ" ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿ ನೂತನವಾಗಿ ನಿರ್ಮಾಣವಾದ ವೈದೇಹಿ ಸಭಾಂಗಣದ ಉದ್ಘಾಟನೆಯನ್ನು...