“ಪ್ರೇತ’ ಮದುವೆ – ಪುತ್ತೂರಿನ ವಧುವಿಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’ – ಕಹಳೆ ನ್ಯೂಸ್
ಮಂಗಳೂರು: ತುಳುನಾಡಿನಾದ್ಯಂತ ಮನೆಮಾತಾಗಿರುವ “ಪ್ರೇತ ಮದುವೆ’ಯ ಪುತ್ತೂರಿನ ವಧುವಿಗೆ “ವರ ಬೇಕಾಗಿದೆ’ ಎಂಬ ಹುಡುಕಾಟದ ಬಹು ಚರ್ಚಿತ ಜಾಹೀರಾತು- ಸುದ್ದಿ ಈಗ ತಾರ್ಕಿಕ ಅಂತ್ಯ ಕಂಡಿದೆ. ಕಾಸರಗೋಡು ಸಮೀಪದ ಬಾಯಾರು ಕಡೆಯ “ವರ’ ಈಗ ನಿಗದಿಯಾಗಿದ್ದು, ಮುಂದಿನ “ಆಟಿ’ ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ. 30 ವರ್ಷಗಳ ಹಿಂದೆ 1 ವಾರದ ಮಗು ತೀರಿ ಹೋಗಿತ್ತು. ನಾಮಕರಣವೂ ಆಗಿರ ಲಿಲ್ಲ. ಆ ವ್ಯಕ್ತಿಗೆ ಈಗ “ಪ್ರೇತ ಮದುವೆ’ ಮಾಡಲು ನಿರ್ಧರಿಸಲಾಗಿದೆ....