Recent Posts

Thursday, June 18, 2026

ಹೆಚ್ಚಿನ ಸುದ್ದಿ

ಪುತ್ತೂರುಹೆಚ್ಚಿನ ಸುದ್ದಿ

ಉದ್ಯಮಿ, ಸಮಾಜ ಸೇವಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಂದ ಬಡ ಕುಟುಂಬಕ್ಕೆ ನೆರವು – ಕಹಳೆ ನ್ಯೂಸ್

ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಸಮಾಜ ಸೇವಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಬಡ ಕುಟುಂಬವೊಂದಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿ ಚಂದ್ರಾವತಿಯವರ ಪತಿಯು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗಾಗಿ ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್‍ನ ದರ್ಬೆಯ ಕಛೇರಿಯಲ್ಲಿ ಆರ್ಥಿಕ ನೆರವಿನ ಚೆಕ್‍ನ್ನು ನೀಡಿದರು....
ಹೆಚ್ಚಿನ ಸುದ್ದಿ

ಲಾಕ್ – ಡೌನ್ ಅನೀವಾರ್ಯ, ಪ್ರಧಾನಿ ಹಾಗೂ ಸರಕಾರ ದೇಶದ ಬಡ, ಮಧ್ಯಮ ಕುಟುಂಬಕ್ಕೆ ಕನಿಷ್ಠ ಆದಾಯ ಘೋಷಿಸಿ‌: ರಾಕೇಶ್ ಬಿರ್ತಿ- ಕಹಳೆ ನ್ಯೂಸ್

ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆಯು ದಿನೇ ದಿನೇ ಏರಿಕೆಯಾಗುತ್ತಿದ್ದು. ಒಮ್ಮೆಲೆ ಲಾಕ್ - ಡೌನ್ ಮಾಡಿ ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲು ಮನಸ್ಸು ಮಾಡದ ಸರಕಾರ ಮತ್ತು ಜನರು ಸರಕಾರದ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ಈಗ ಯಾವುದೇ ಈಗ ಕಡೇಯ ಅಸ್ತ್ರ ವಾಗಿ ಲಾಕ್ - ಡೌನ್ ನ್ನು ಘೋಷಿಸಿದೆ. ಲಾಕ್ ಡೌನ್ ನಿಂದ ಬಡ , ಮತ್ತು ಮಧ್ಯಮ ವರ್ಗದ ಕುಟುಂಬಗಳು ಕೊರೊನಾದ ಜೊತೆಗೆ ಆರ್ಥಿಕ ಸಂಕಷ್ಟವನ್ನು...
ಹೆಚ್ಚಿನ ಸುದ್ದಿ

ಎಂಜಿನಿಯರಿ0ಗ್ ಮತ್ತು ಪಾಲಿಟೆಕ್ನಿಕ್ ನ ಪರೀಕ್ಷೆಗಳು ಮುಂದೂಡಿಕೆ- ಕಹಳೆ ನ್ಯೂಸ್

ಬೆಂಗಳೂರು: ರಾಜ್ಯಾದ್ಯಂತ ಇಂದಿನಿ0ದ ನಡೆಯಬೇಕಿದ್ದ ಎಂಜಿನಿಯರಿ0ಗ್ ಮತ್ತು ಡಿಪ್ಲೊಮಾ ಪರೀಕ್ಷೆಯನ್ನು ಲಾಕ್ ಡೌನ್ ಜಾರಿಯಾದ ಹಿನ್ನಲೆ ಮುಂದೂಡಲಾಗಿದೆ. ಕೋವಿಡ್ ಎರಡನೇ ಅಲೆಯ ನಡುವೆ ನಾಡಿನ ಕ್ಷೇಮಕ್ಕಾಗಿ ಕೋವಿಡ್ ಕರ್ಫ್ಯೂ ವಿಧಿಸಲಾಗಿದ್ದು, ಈ ಹಿನ್ನಲೆ ಎಲ್ಲಾ ಎಂಜಿನಿಯರಿ0ಗ್ ಹಾಗೂ ಪಾಲಿಟೆಕ್ನಿಕ್ ನ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ನಿನ್ನೆ ತಿಳಿಸಿದ್ದಾರೆ....
ಹೆಚ್ಚಿನ ಸುದ್ದಿ

Breaking News : ನಾಳೆ ರಾತ್ರಿಯಿಂದ ರಾಜ್ಯದಾದ್ಯಂತ 14 ದಿನ ಲಾಕ್ ಡೌನ್ ; ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದೇನು..!? – ಕಹಳೆ ನ್ಯೂಸ್

ಬೆಂಗಳೂರು : ನಾಳೆ ರಾತ್ರಿಯಿಂದ 14 ದಿನಗಳವರೆಗೆ ರಾಜ್ಯಾಧ್ಯಂತ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. 14 ದಿನಗಳವರೆಗೆ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಸಿದ್ದಾರೆ. ಇಂದಿನ ಕೊರೋನಾ ನಿಯಂತ್ರಣ ಸಂಬಂಧ ನಡೆದಂತ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಮಂತ್ರಿ...
ಹೆಚ್ಚಿನ ಸುದ್ದಿ

ದೇಶದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಲಸಿಕೆ , ಅಭಾವ ತೀವ್ರಾಗಿದ್ದು ಪ್ರಧಾನ ಮಂತ್ರಿಗಳು ಇವುಗಳನ್ನು ಖರೀದಿಸುವ ಸೂಕ್ತವಾದ ನಿರ್ಧಾಕ್ಕೆ ಬದ್ದರಾಗಬೇಕು ..- ರಾಕೇಶ್ ಬಿರ್ತಿ-ಕಹಳೆ ನ್ಯೂಸ್

ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆಯು ದೀನೆ ದಿನೆ ಏರಿಯೆಯಾಗುತ್ತಿದ್ದು...ಆಸ್ಪತ್ರೆಗಳಲ್ಲಿ ಅಸಹಾಯಕರಾಗಿ ಹಾಸಿಗೆ, ವೆಂಟಿಲೇಟರ್, ಹಾಗೂ ಲಸಿಕೆ ಕೊರತೆ ಹೆಚ್ಚಾಗಿದ್ದು..ಗೌರವಾನ್ವಿತ ಪ್ರಧಾನ ಮಂತ್ರಿಗಳು ದೇಶದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಿಸಲು ಆದ್ಯತೆ ನೀಡಬೇಕು,( ಲಸಿಕೆ ತಯಾರಿಕಾ ಕಂಪೆನಿಗಳೊಂದಿಗೆ ಸಮಾಲೋಚನೆ ನಡೆಸಿ ಲಸಿಕೆ ತಯಾರಿಕೆಗೆ ಅವರಿಗೆ ಎದುರಾಗುವ ಕಾನೂನು ತೊಡಕನ್ನು ನಿವಾರಿಸಿ ಕೊಡಬೇಕು) ರೆಮ್ ಡೆಸಿವೀಯರ್, ವೆಂಟಿಲೇಟರ್ ನ ತುರ್ತು ಖರಿದಿಗೆ ಮುಂದಾಗಬೇಕು, ಮತ್ತು ತಾತ್ಕಾಲಿಕ ಹೆಚ್ಚುವರಿ ಕೋವಿಡ್ ಆಸ್ಪತ್ರೆಗಳನ್ನು ತೆರೆಯಲು ಅಗತ್ಯ ಕ್ರಮಗಳನ್ನು...
ಹೆಚ್ಚಿನ ಸುದ್ದಿ

ದೇಶದಿಂದ ಕೋವಿಡ್ ನ್ನು ಹೊರಹಾಕಲು ಪ್ರಧಾನಿ ಹಾಗೂ ಸರಕಾರದ ಜೊತೆಯಲ್ಲಿ ದೇಶದ ಜನರ ಸಹಕಾರವೂ ಅಗತ್ಯ..; ರಾಕೇಶ್ ಬಿರ್ತಿ.-ಕಹಳೆ ನ್ಯೂಸ್

ಹೇಳಿಕೆ - ರಾಕೇಶ್ ಬಿರ್ತಿ. ಗೌರವಾನ್ವಿತ ಪ್ರಧಾನ ಮಂತ್ರಿಗಳು ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಯಾವುದೇ ನಿಯಮವನ್ನು ಜಾರಿಗೆ ತರಲು ಬದ್ದರಾಗಿರಬೇಕು.. ಈಗಾಗಲೇ ದೇಶದಲ್ಲಿ ಕೊರೋನಾದ ಎರಡನೇ ಅಲೆಯ ಪರಿಸ್ಥಿತಿ ಕೈ ಮೀರಿದ್ದು ದಿನನಿತ್ಯ ಕೋರೋನಾ ಪೀಡಿತರ ಸಂಖ್ಯೆ ಏರಿಯನ್ನು ಕಾಣುತ್ತಲೇ ಇದೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್ , ಹಾಸಿಗೆ,ಯ ಕೊರತೆ ಉಂಟಾಗಿದ್ದು , ಸಾವಿನ ಸಂಖ್ಯೆಯೂ ಏರಿಕೆ ಆಗಿದೆ. ಈಗಾಗಲೇ ಪರಿಸ್ಥಿತಿ ಕೈ ಮೀರಿರುವ ಸ್ಥಳಗಳಲ್ಲಿ ಲಾಕ್ - ಡೌನ್ ಜಾರಿಯಾಗಿದ್ದು..ಸರಕಾರದ...
ಹೆಚ್ಚಿನ ಸುದ್ದಿ

ಶಾಂತಿಗುರಿ ಕಾಲನಿ ರಸ್ತೆಗೆ ಕಾಂಕ್ರೀಟಿಕರಣ , ಕ್ಯೂರಿಂಗ್ ಆಗುವ ಮುನ್ನವೇ ವಾಹನ ಚಲಾಯಿಸುತ್ತಿರುವ ಸ್ಥಳೀಯರು; ಕಾಲನಿ ನಿವಾಸಿಗಳ ಆಕ್ರೋಶ-ಕಹಳೆ ನ್ಯೂಸ್

ಪೆರಾಬೆ : ಶಾಸಕರ ಅನುದಾನದಲ್ಲಿ ಇತ್ತೀಚೆಗೆ ಪೆರಾಬೆ ಗ್ರಾ.ಪಂ ವ್ಯಾಪ್ತಿಯ ಶಾಂತಿಗುರಿ ಕಾಲನಿ ರಸ್ತೆಗೆ ಕಾಂಕ್ರೀಟಿಕರಣ ನಡೆದಿದೆ. ಆದರೆ ಕ್ಯೂರಿಂಗ್ ಆಗುವ ಮುನ್ನವೇ ಸ್ಥಳೀಯರು ವಾಹನ ಚಲಾಯಿಸುತ್ತಿರುವುದಾಗಿ ಕಾಲನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಈ ರಸ್ತೆಗೆ ತಾತ್ಕಾಲಿಕ ಬೇಲಿ ನಿರ್ಮಿಸಲಾಗಿತ್ತು. ಆದ್ರೆ ಸ್ಥಳೀಯ ವ್ಯಕ್ತಿಗಳು ಬೇಲಿಯನ್ನೇ ಕಿತ್ತು ವಾಹನಗಳನ್ನು ಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ....
ಹೆಚ್ಚಿನ ಸುದ್ದಿ

ಹರಿಯಾಣ : ಆಸ್ಪತ್ರೆಯಿಂದ ಕದ್ದ ಕೊರೊನಾ ಲಸಿಕೆಯನ್ನು ವಾಪಾಸ್ ತಂದಿಟ್ಟು ಕ್ಷಮೆಯಾಚಿಸಿದ ಕಳ್ಳ-ಕಹಳೆ ನ್ಯೂಸ್

ಹರಿಯಾಣ : ಜಿಂದ್ ಜಿಲ್ಲೆಯ ಆಸ್ಪತ್ರೆಗೆ ಬುಧವಾರ ರಾತ್ರಿ ನುಗ್ಗಿದ್ದ ಕಳ್ಳರು ಸ್ಟೋರ್ ರೂಂನಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು, ಬಳಿಕ ಆಸ್ಪತ್ರೆಯ ಹೆಡ್ ನರ್ಸ್ ಬಂದು ನೋಡುವಷ್ಟರಲ್ಲಿ ಔಷಧಿ ದಾಸ್ತಾನು ಕೊಠಡಿಯ ಬೀಗ ಮುರಿದಿದ್ದು, ಒಳಗೆ ಪರಿಶೀಲಿಸಿದಾಗ ವ್ಯಾಕ್ಸಿನ್ ಇದ್ದ ಬಾಕ್ಸ್ ಕಣ್ಮರೆಯಾಗಿತ್ತು. ವ್ಯಾಕ್ಸಿನ್ ಕಳವಿನಿಂದ ಜಿಲ್ಲೆಯಲ್ಲಿ ವಿತರಿಸಲು ಲಸಿಕೆ ಇಲ್ಲದಂತಾಗಿದ್ದು ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ಆದರೆ 2 ದಿನಗಳ ನಂತರ ಆಸ್ಪತ್ರೆಯಲ್ಲಿ...
1 54 55 56 57 58 174
Page 56 of 174