Saturday, April 25, 2026
ಹೆಚ್ಚಿನ ಸುದ್ದಿ

ದೇಶದಿಂದ ಕೋವಿಡ್ ನ್ನು ಹೊರಹಾಕಲು ಪ್ರಧಾನಿ ಹಾಗೂ ಸರಕಾರದ ಜೊತೆಯಲ್ಲಿ ದೇಶದ ಜನರ ಸಹಕಾರವೂ ಅಗತ್ಯ..; ರಾಕೇಶ್ ಬಿರ್ತಿ.-ಕಹಳೆ ನ್ಯೂಸ್

ಹೇಳಿಕೆ – ರಾಕೇಶ್ ಬಿರ್ತಿ.

ಗೌರವಾನ್ವಿತ ಪ್ರಧಾನ ಮಂತ್ರಿಗಳು ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಯಾವುದೇ ನಿಯಮವನ್ನು ಜಾರಿಗೆ ತರಲು ಬದ್ದರಾಗಿರಬೇಕು..


ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ದೇಶದಲ್ಲಿ ಕೊರೋನಾದ ಎರಡನೇ ಅಲೆಯ ಪರಿಸ್ಥಿತಿ ಕೈ ಮೀರಿದ್ದು ದಿನನಿತ್ಯ ಕೋರೋನಾ ಪೀಡಿತರ ಸಂಖ್ಯೆ ಏರಿಯನ್ನು ಕಾಣುತ್ತಲೇ ಇದೆ.
ಆಸ್ಪತ್ರೆಗಳಲ್ಲಿ ವೆಂಟಿಲೇಟರ್ , ಹಾಸಿಗೆ,ಯ ಕೊರತೆ ಉಂಟಾಗಿದ್ದು , ಸಾವಿನ ಸಂಖ್ಯೆಯೂ ಏರಿಕೆ ಆಗಿದೆ.

ಈಗಾಗಲೇ ಪರಿಸ್ಥಿತಿ ಕೈ ಮೀರಿರುವ ಸ್ಥಳಗಳಲ್ಲಿ ಲಾಕ್ – ಡೌನ್ ಜಾರಿಯಾಗಿದ್ದು..ಸರಕಾರದ ನಿಯಮ ಮತ್ತು ಆದೇಶಗಳನ್ನು ಪಾಲಿಸುವುದು ಕೂಡಾ ದೇಶದ ನಾಗರೀಕರ ಜವಾಬ್ದಾರಿ!!!

ಸರಕಾರದ ಆದೇಶ ನಿಯಮಗಳಿಗಳನ್ನು ಪಾಲಿಸಿ ಕೋರೋನಾವನ್ನು ದೇಶದಿಂದ ಹೊರದಬ್ಬುವ ಸಂಕಲ್ಪವನ್ನು ದೇಶದ ನಾಗರೀಕರಾದ ನಾವೆಲ್ಲರೂ ಮಾಡಬೇಕಾಗಿದೆ!!!