ಲವ್ ಜಿಹಾದ್ ಮುಂದುವರಿಸಿದರೆ ಮುಸಲ್ಮಾನರಿಗೆ ಮದುವೆಯಾಗಲು ಹೆಣ್ಣು ಸಿಗಲ್ಲ ; ಬಜರಂಗದಳದ ಹುಡುಗರಿಗೂ ಪ್ರೀತಿ ಗೊತ್ತಿದೆ – ಗೋಪಾಲ್ ಜೀ ಎಚ್ಚರಿಕೆ
ಉಡುಪಿ : ಉಡುಪಿಯಲ್ಲಿ ನಡೆಯುತ್ತಿರುವ ಧರ್ಮಸಂಸದ್ ಕೊನೆಯ ದಿನ ಇಂದು ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಡುಪಿಯ ಎಂಜಿಎಂ ಕಾಲೇಜಿ ಮೈದಾನದಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಸುಮಾರು 2 ಲಕ್ಷ ಜನ ಸೇರಿದ್ದು, ಉಡುಪಿ ಸಂಪೂರ್ಣ ಕೇಸರಿಮಯವಾಗಿತ್ತು. ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ವಿಶ್ವ ಹಿಂದೂ ಪುರಿಷತ್ ನ ಸಹ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ ಲವ್ ಜಿಹಾದ್ ವಿರುದ್ದ ಕಿಡಿಕಾರಿದರು. ಲವ್ ಜಿಹಾದ್ ಮೂಲಕ ಹೆಣ್ಣುಮಕ್ಕಳ...







