Sunday, June 14, 2026

ಸುದ್ದಿ

ಸುದ್ದಿ

ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ರೇಟಿಂಗ್ ನಲ್ಲಿ ಮೋದಿಗೆ 3ನೇ ಸ್ಥಾನ

  Highlights : – 2015ರ ಸಮೀಕ್ಷೆಯಲ್ಲಿ 5ನೇ ಸ್ಥಾನದಲ್ಲಿದ್ದ ಮೋದಿ ಈ ಬಾರಿ ಮೂರರಲ್ಲಿ – ಪುಟಿನ್, ಟ್ರಂಪ್ ರನ್ನ ಹಿಂದಿಕ್ಕಿದ ಮೋದಿ, ಪಾತಾಳಕ್ಕೆ ಕುಸಿದ ಟ್ರಂಪ್ – ಮೋದಿಯನ್ನ ದ್ವೇಷಿಸುವ ದೇಶಗಳಲ್ಲಿ ಪಾಕಿಸ್ತಾನ ಮೊದಲ ಸ್ಥಾನ – ಫಾರಿನ್ ಪ್ರವಾಸದಿಂದಲೂ ಆಗಿದೆ ಪರಿಣಾಮ ನವದೆಹಲಿ: ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ಶ್ರೇಯಾಂಕದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮೂರನೇ ಸ್ಥಾನ ಪಡೆದಿದ್ದಾರೆ. ಪ್ರತಿಷ್ಠಿತ ಗ್ಯಾಲಪ್ ಅಂತರಾಷ್ಟ್ರೀಯ ವಾರ್ಷಿಕ...
ಸುದ್ದಿ

ಪುತ್ತೂರಿನ ಕರ್ಕುಂಜದ ಬಡನಿವಾಸಿಗೆ ಜಾಗದ ನೋಂದಾವಣಿ ಮಾಡಿಸಿ, ಮಾನವೀಯತೆ ಮರೆದ ಅಶೋಕ್ ರೈ

ಪುತ್ತೂರು : ತಾಲೂಕಿನ ಬಪ್ಪಳಿಗೆಯ ಕರ್ಕುಂಜ ನಿವಾಸಿ ಗುಲಾಬಿ ಎಂಬವರ ಜಾಗದ ದಾಖಲೆಯು ಅಸಮರ್ಪಕತೆಯಿಂದ ಕೂಡಿದ್ದು ಇದನ್ನು ಸರಿಪಡಿಸಲು ಸಂಬಂಧ ಪಟ್ಟ ಇಲಾಖೆಗಳಿಗೆ ಗುಲಾಬಿಯವರು ಸತತ ಕಳೆದ 4 ವರ್ಷಗಳಿಂದ ಅಲೆದಾಡಿದರೂ ಯಾವುದೇ ಪ್ರಯೋಜನವಾಗದೇ ಇರುವುದರಿಂದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಗೆ ಬಂದು ವಿಚಾರ ತಿಳಿಸಿದಾಗ ಇದಕ್ಕೆ ಸ್ಪಂದಿಸಿ ನಿರಂತರ ಮೂರು ತಿಂಗಳ ಪ್ರಯತ್ನದಿಂದ ಅಸಮರ್ಪಕತೆಯಿಂದ ಕೂಡಿದ್ದ ಜಾಗದ ದಾಖಲೆಯನ್ನು ಸರಿಪಡಿಸುವುದರ ಜೊತೆಗೆ ಗುಲಾಬಿ ಎಂಬವರ ಹೆಸರಿಗೆ...
ಸುದ್ದಿ

ಭಯೋತ್ಪಾದಕರ ಸೃಷ್ಟಿಸುತ್ತಿರುವ ಮದರಸಾಗಳನ್ನು ಮುಚ್ಚಿ

Highlights ಎಲ್ಲ ನಗರ, ಪಟ್ಟಣ, ಹಳ್ಳಿಗಳಲ್ಲಿ ನಾಯಿಕೊಡೆಗಳಂತಿರುವ ಈ ಮದರಸಾಗಳಿಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಯೋತ್ಪದನಾ ಸಂಘಟನೆಗಳಿಂದ ನೆರವು ಹರಿದು ಬರುತ್ತಿದೆ' ಲಖನೌ : ಶಿಕ್ಷಣವನ್ನು ತಿರುಚಿ ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಕಡೆಗೆ ಸೆಳೆಯುತ್ತಿರುವ ಮದರಸಾಗಳನ್ನು ಮುಚ್ಚಬೇಕೆಂದು ಮುಚ್ಚಬೇಕೆಂದು ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ. ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿರುವ ಅವರು, ಈ ರೀತಿಯ ಇಸ್ಲಾಮಿಕ್ ಶಾಲೆಗಳು ಶಿಕ್ಷಣವನ್ನು ಮುಂದುವರೆಸಬೇಕಾದರೆ...
ಸುದ್ದಿ

 ಬುಡೇರಿಯಾ ದೈವಸ್ಥಾನ ಬ್ರಹ್ಮಕಲಶಾಭಿಷೇಕ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

  ಆಲಂಕಾರು : ಗ್ರಾಮದ ಬುಡೇರಿಯಾ ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ ನಾಗ ತನುತರ್ಪಣ ಕಾರ್ಯಕ್ರಮ ಫೆಬ್ರವರಿ ತಿಂಗಳ 5, 6, 7 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ದೈವಸ್ಥಾನದಲ್ಲಿ ಇಂದು ನಡೆಯಿತು. ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ ನಾಗ ತನುತರ್ಪಣ ಕಾರ್ಯಕ್ರಮ ನಿರ್ವಘ್ನವಾಗಿ ನೆರವೇರಲು ಪ್ರಾಥಿಸಲಾಯಿತು. ಈ ಸಂದರ್ಭ ಆಡಳಿತ ಸಮಿತಿ ಅಧ್ಯಕ್ಷ ಈಶ್ವರ...
ಸುದ್ದಿ

ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಟಾರ್ಗೆಟ್ ಗ್ರೂಪಿನ ಸದಸ್ಯ ಇಲಿಯಾಸ್ ನ ಬರ್ಬರ ಹತ್ಯೆ

  ಮಂಗಳೂರು: ದೀಪಕ್ ರಾವ್ ಮತ್ತು ಬಶೀರ್ ಸಾವಿನ ಬಳಿಕ ಶಾಂತವಾಗಿದ್ದ ಕರಾವಳಿಯಲ್ಲಿ ಇದೀಗ ಮತ್ತೊಂದು ಹೆಣ ಬಿದ್ದಿದೆ. ಮಂಗಳೂರಿನ ಜಪ್ಪಿನಮೊಗರಿನ ಕುದ್ಪಾಡಿಯಲ್ಲಿ ಟಾರ್ಗೆಟ್ ಗ್ರೂಪಿನ ಇಲಿಯಾಸ್ (31) ನನ್ನು ಇಂದು ಬೆಳಗ್ಗೆ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದಾರೆ. ಉಳ್ಳಾಲದ ಟಾರ್ಗೆಟ್ ಗ್ರೂಪ್ ರೂವಾರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಇಲಿಯಾಸ್, ಮಂಗಳೂರಿನ ಇಲ್ಯಾಸ್ ಫ್ಲಾಟ್‍ನಲ್ಲಿ ಮಲಗಿದ್ದ ಸಮಯದಲ್ಲಿ ಮುಂಜಾನೆ ಇಬ್ಬರು ಆಗಂತುಕರು ಮನೆಗೆ ನುಗ್ಗಿ ಕೊಚ್ಚಿ ಕೊಲೆಗೈದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನ ಮೇಲೆ...
ಸುದ್ದಿ

ಹಿಂಜಾವೇ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ

  ಬೆಂಗಳೂರು : ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಅವರ ಗಡಿಪಾರು ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ಸರ್ಕಾರದ ಅಪೀಲು ಇತ್ಯರ್ಥ ಆಗುವವರೆಗೆ ಈ ಆದೇಶ ಊರ್ಜಿತದಲ್ಲಿರುತ್ತದೆ. ಜಿಲ್ಲಾಧಿಕಾರಿ ನೀಡಿದ್ದ ಗಡಿಪಾರಿನ ಆದೇಶವನ್ನು ಪ್ರಶ್ನಿಸಿ ರತ್ನಾಕರ ಶೆಟ್ಟಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ಉಚ್ಚ ನ್ಯಾಯಾಲಯ ಗಡಿಪಾರಿನ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು ಜಿಲ್ಲಾಡಳಿತಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ. ರತ್ನಾಕರ ಶೆಟ್ಟಿ ಪರ...
ಸುದ್ದಿ

ನಿಲ್ಲದ ಕೋಮು ಸಂಘರ್ಷ | ಸುರತ್ಕಲ್ ನಲ್ಲೇ ಹಿಂಜಾವೇ ಸಹ ಸಂಚಾಲಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

  ಮಂಗಳೂರು : ಸುರತ್ಕಲ್ ನ ಅಗರವೇಲು ಬಳಿ ಸೋಮವಾರ ರಾತ್ರಿ 7.30 ರ ಸುಮಾರಿಗೆ ಮತ್ತೊಂದು ತಲುವಾರು ದಾಳಿ ನಡೆದಿದೆ. ದಾರಿಯಲ್ಲಿ ಬರುತ್ತಿದ್ದ ಮೇಲೆ ಹೊಂಚು ಹಾಕಿ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಸುರತ್ಕಲ್ ನ ಹಿಂಜಾವೇ ಸಹ ಸಂಚಾಲಕ ಭರತ್ ಎಂಬವರ ಮೇಲೆ ಈ ದಾಳಿ ನಡೆದಿದೆ. ಬೈಕಿನಲ್ಲಿ ಮನೆಯ ಕಡೆ ಹೋಗುತ್ತಿದ್ದ ಸಂದರ್ಭ ದಲ್ಲಿ ದಾರಿ ಮಧ್ಯ ಪೊದೆಯೊಳಗೆ ಅಡಗಿ ಕುಳಿತಿದ್ದ ದುಷ್ಕರ್ಮಿಗಳು ಭರತ್ ರನ್ನು ಅಡ್ಡ...
ಸುದ್ದಿ

ಕಲ್ಲಡ್ಕ ಶಾಲೆಗೆ ಯಾಕೆ ಕೊಲ್ಲೂರು ದೇವಳದ ಊಟ ಕೊಡಬೇಕು? ಸಿಎಂ ಪ್ರಶ್ನೆ

  Highlights ಕಲ್ಲಡ್ಕ ಅವರದ್ದು ಖಾಸಗಿ ಶಾಲೆ, ಸರ್ಕಾರಿ ಶಾಲೆ ಅಲ್ಲ, ಅನುದಾನಿತವೂ ಅಲ್ಲ, ಅವರಿಗೆ ಯಾಕೆ ಕೊಲ್ಲೂರು ದೇವಳದ ಊಟ ಕೊಡಬೇಕು ? ಸಿಎಂ ಪ್ರಶ್ನಿಸಿದ್ದಾರೆ. ಬೆಂಗಳೂರು : ಕಲ್ಲಡ್ಕ ಅವರದ್ದು ಖಾಸಗಿ ಶಾಲೆ, ಸರ್ಕಾರಿ ಶಾಲೆ ಅಲ್ಲ, ಅನುದಾನಿತವೂ ಅಲ್ಲ, ಅವರಿಗೆ ಯಾಕೆ ಕೊಲ್ಲೂರು ದೇವಳದ ಊಟ ಕೊಡಬೇಕು ? ಸಿಎಂ ಪ್ರಶ್ನಿಸಿದ್ದಾರೆ. ಏನಿದು ವಿಚಾರ? ಆರ್'ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ಒಡೆತನದ ಶಾಲೆಗಳಿಗೆ ರಾಜ್ಯ...
1 3,334 3,335 3,336 3,337 3,338 3,391
Page 3336 of 3391