Recent Posts

Sunday, April 26, 2026

ಸುದ್ದಿ

ಸುದ್ದಿ

ಇಳಂತಿಲದಲ್ಲಿ ಹಿಂದೂ ಧರ್ಮಜಾಗೃತಿ ಸಭೆ ಸಂಪನ್ನ | ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಕಲ್ಪ – ಸುಬ್ರಹ್ಮಣ್ಯ ಕುಮಾರ್ ಅಗರ್ತ

  ಇಳಂತಿಲ : ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಧರ್ಮಪ್ರೇಮಿಗಳ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಉದ್ಘಾಟನೆಯನ್ನು ಬೆಳ್ತಂಗಡಿಯ ಖ್ಯಾತ ನ್ಯಾಯವಾದಿಗಳಾದ ಶ್ರೀ ಸುಬ್ರಹ್ಮಣ್ಯ ಅಗರ್ತ ಮಾಡಿದರು. ಈ ವೇಳೆ ವ್ಯಾಸಪೀಠದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ ಗೌಡ, ಸನಾತನ ಸಂಸ್ಥೆಯ ಸೌ ಲಕ್ಷ್ಮೀ ಪೈ ಉಪಸ್ಥಿತರಿದ್ದರು. ವೇದಮೂರ್ತಿಗಳಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ ಹಾಗೂ ಶ್ರೀ ಶ್ರೀರಾಮ ಇವರು...
ಸುದ್ದಿ

ಡಿಸೆಂಬರ್ 1 ರಿಂದ ಮೂರು ದಿನ ಮೂಡಬಿದಿರೆಯಲ್ಲಿ ನುಡಿಸಿರಿ ಸಂಭ್ರಮ | ಆಳ್ವಾಸ್ ನುಡಿಸಿರಿ

  ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಈ ಬಾರಿ ಡಿಸೆಂಬರ್ 1ರಿಂದ 3ರವರೆಗೆ ಜರುಗಲಿದೆ. 14ನೇ ವರ್ಷದ ಸಮ್ಮೇಳನವಿದಾಗಿದ್ದು ‘ಆಳ್ವಾಸ್ ನುಡಿಸಿರಿ 2017’ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಆಯೋಜನೆಗೊಳ್ಳಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಡಿಸೆಂಬರ್ 1ರಂದು ಸಮ್ಮೇಳನ ಉದ್ಘಾಟನೆ ಆಗಲಿದ್ದು, 3ರಂದು ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆ ನಡೆಯುತ್ತಿದ್ದು,...
ಸುದ್ದಿ

ಅಳ್ವಾಸ್‌ ನುಡಿಸಿರಿ ಪ್ರಶಸ್ತಿ ತಿರಸ್ಕರಿಸಿದ ದೊರೆಸ್ವಾಮಿ | ಧರ್ಮ ಸಂಸದ್ ನಲ್ಲಿ ಭಾಗವಹಿಸಿದ್ದಕ್ಕೆ ತಿರಸ್ಕಾರ

  ಬೆಂಗಳೂರು: ಮಹತ್ವದ ವಿದ್ಯಮಾನವೊಂದರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರು ಆಳ್ವಾಸ್‌ ನುಡಿಸಿರಿ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಆಳ್ವಾಸ್‌ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್‌ ಆಳ್ವ ಅವರು ಧರ್ಮಸಂಸದ್‌ ನಲ್ಲಿ ಭಾಗಿಯಾದ ಕಾರಣಕ್ಕೆ ಪ್ರಶಸ್ತಿಯನ್ನು ತಿರಸ್ಕರಿಸಿರುವುದಾಗಿ ದೊರೆಸ್ವಾಮಿ ಹೇಳಿದ್ದಾರೆ. 'ಆಳ್ವ ಅವರು ಕಲೆ, ಸಾಹಿತ್ಯ, ಕ್ರಿಡೆಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಅಪಾರ ಗೌರವವಿದೆ ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಪ್ರಶಸ್ತಿ ಸ್ವೀಕರಿಸುತ್ತಿಲ್ಲ' ಎಂದಿದ್ದಾರೆ. ಆಳ್ವ ಅವರು ಉಡುಪಿಯಲ್ಲಿ ನಡೆದ...
ಸುದ್ದಿ

ಡಿ.೧ ಇಳಂತಿಲದಲ್ಲಿ ಹಿಂದೂ ಧರ್ಮ ಜಾಗೃತಿ ಸಮಾವೇಶ | ಹಿಂದೂ ಜಾಗೃತಿ ಸಮಿತಿಯಿಂದ ಪ್ರಕಟಣೆ

ಇಳಂತಿಲ : ಹಿಂದೂ ಧರ್ಮಪ್ರೇಮಿಗಳಿಗಾಗಿ, ಸಮಾಜದ ಜಾಗೃತಿಗಾಗಿ ಹಿಂದೂ ಧರ್ಮಜಾಗೃತಿ ಸಮಾವೇಶವು ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ ಅಂಡೆತಡ್ಕದ ವಾಣಿನಗರದ "ವಾಣಿಶ್ರೀ ಕಲಾಮಂದಿರ" ದಲ್ಲಿ ಡಿಸೆಂಬರ್ 1 ನೇ ಶುಕ್ರವಾರ ಸಾಯಂಕಾಲ 4.00 ಗಂಟೆ*ಗೆ ನಡೆಯಲಿರುವರುವುದು. ಈ ಹಿಂದೂ ಧರ್ಮಜಾಗೃತಿ ಸಭೆಗೆ ಗ್ರಾಮಸ್ಥರು ಸಕುಟುಂಬಿಕರಾಗಿ ಅವಶ್ಯವಾಗಿ ಉಪಸ್ಥಿತ ಇರಬೇಕೆಂದು ಹಿಂದೂ ಜಾಗೃತಿ ಸಮಿತಿ ಮೂಲಕ ವಿನಂತಿಸುತ್ತುತ್ತದೆ ಎಂದು ಕಹಳೆ ನ್ಯೂಸ್ ಗೆ ಪ್ರಕಟಣೆಯಲ್ಲಿ ತಿಳಿಸಿದೆ....
ಸುದ್ದಿ

ಗಂಜಿಮಠ ಹತ್ತಿರ ದನದ ಮಾಂಸ ಮಾರಟಕ್ಕೆ ಸಿದ್ಧತೆ ನಡೆಸಿದ ಮಹಮ್ಮದ್ | ಹಿಂದೂಗಳೇ ಸ್ವಲ್ಪ ನಿದ್ದೆಯಿಂದ ಎಚ್ಚರಗೊಳ್ಳಿ – ಹಿಂದೂ ಸಂರಕ್ಷಣಾ ಸಮಿತಿ

  ಗಂಜಿಮಠ : ಬಡಗುಳಿಪಾಡಿ ಗ್ರಾಮದ 3ನೇ ವಾರ್ಡಿನ ಕಟ್ಟಡ ಸಂಖ್ಯೆ 3-167ರಲ್ಲಿ ದನದ ಮಾಂಸದ ಮಾರಾಟ ಮಾಡಲು ಅನುಮತಿ ಕೋರಿ ಮೊಹಮ್ಮದ್ ಇಲಿಯಾಸ್ ಎಂಬವವನು ಅರ್ಜಿ ಹಾಕಿದ್ದು ನಾಳೆ ಅಂದರೆ ತಾರೀಖು 30-11-2017 ಒಳಗಾಗಿ ಅದಕ್ಕೆ ಲಿಖಿತವಾಗಿ ಅಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಲು ಅವಕಾಶ ವಿದೆ. ನಿದ್ದೆ ಬಿಟ್ಟು ಹಿಂದೂಗಳು ಎಚ್ಚರ ಗೊಳ್ಳುವ ಅವಶ್ಯಕತೆ ಇದೆ - ಕೆ.ಆರ್. ಶೆಟ್ಟಿ ದನದ ಮಾಂಸ ಮಾರಾಟಕ್ಕೆ ಅನುಮತಿ ನೀಡಲು ಅವಕಾಶ...
ಸುದ್ದಿ

ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಜೊತೆ ಕೈಜೋಡಿಸಿ, ಇಲ್ಲದಿದ್ದರೆ ಬಾಬರ್ ನನ್ನು ನಾಶ ಮಾಡಿದಂತೆ ನಿಮ್ಮನ್ನು ನಾಶ ಮಾಡುತ್ತೇವೆ – ಪ್ರಮೋದ್ ಮುತಾಲಿಕ್

ಮಂಗಳೂರು: 'ಈ ದೇಶದಲ್ಲಿ ಹಿಂದು ಮತ್ತು ಮುಸ್ಲಿಮರು ಆನಂದವಾಗಿ ಬದುಕಬೇಕಾದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಇದಕ್ಕೆ ಸುನ್ನಿಗಳು ಅಡ್ಡಬಂದರೆ ಬಾಬರ್‌ನನ್ನು ನಾಶ ಮಾಡಿದಂತೆ ನಿಮ್ಮನ್ನು ನಾಶ ಮಾಡುವ ಶಕ್ತಿ ನಮ್ಮಲ್ಲಿದೆ' ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂಘಟನೆಯ ಸಮಾರಂಭದಲ್ಲಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಒತ್ತಾಯ ಮಾಡಿದ ಅವರು 'ಈಗಾಗಲೇ 50 % ಇರುವ ಶಿಯಾಗಳು ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ. ಇಡೀ...
ಸುದ್ದಿ

ಕೇಸರಿ-ಹಸಿರು ಬಂಟಿಂಗ್ ವಿವಾದ: ಮಂಗಳೂರಿನಲ್ಲಿ ಗುಂಪು ಘರ್ಷಣೆ

ಮಂಗಳೂರು: ಕೇಸರಿ-ಹಸಿರು ಬಂಟಿಂಗ್‌ಗಳು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾದ ಘಟನೆ ಕಳೆದ ರಾತ್ರಿ ಮಂಗಳೂರು ಸಮೀಪದ ಕಾಟಿಪಳ್ಳದಲ್ಲಿ ನಡೆದಿದೆ. ಉಡುಪಿಯಲ್ಲಿ ನಡೆದ ಧರ್ಮ ಸಂಸದ್‍ಗೆ ಸಂಬಂಧಿಸಿ ಕಾಟಿಪಳ್ಳದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂತ್ವವಾದಿ ಸಂಘಟನೆಗಳು ಕೇಸರಿ ಬಂಟಿಂಗ್‍ಗಳನ್ನು ಹಾಕಿದ್ದರು. ಧರ್ಮ ಸಂಸದ್ ನವೆಂಬರ್ 26ರಂದು ಮುಗಿದಿತ್ತು. ಇದೀಗ ಮುಸ್ಲಿಮರ ಹಬ್ಬ ಈದ್ ಮಿಲಾದ್ ಸನಿಹದಲ್ಲಿದ್ದು ಮುಸ್ಲಿಮ್ ಯುವಕರು ಹಬ್ಬದ ಪ್ರಯುಕ್ತ ಕಾಟಿಪಳ್ಳದಲ್ಲಿ ಹಸಿರು ಬಂಟ್ಂಗ್‍ಗಳನ್ನು ಹಾಕಿ...
ಸುದ್ದಿ

ಮಂಗಳೂರು ರಾಮಕೃಷ್ಣಾಶ್ರಮದಲ್ಲಿ ‘ ಯಕ್ಷ ಸಂಭ್ರಮ ‘ | ನಾಲ್ಕು ಪ್ರಸಂಗ ; ದಿಗ್ಗಜ ಕಲಾವಿದರ ಸಮಾಗಮ ; ಸಂಪೂರ್ಣ ಮಾಹಿತಿ

  ಮಂಗಳೂರು : ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿಯಾದ ಯಕ್ಷಗಾನ ಅತ್ಯಂತ ಹಳೆಯ ಕಲಾಪ್ರಾಕಾರ, ಇದು ಆದರಾಧನಾ ಕಲೆ ಕೂಡ ಹೌದು. ಇದೇ ಬರುವ ಭಾನುವಾರ 3-12-2017 ರಂದು ಬೆಳಗ್ಗೆ 9 ರಿಂದ ರಾತ್ರೆ 9 ರ ವರೆಗೆ ಮಂಗಳೂರಿನ ಮಂಗಳಾದೇವಿಯ ದೇವಾಲಯದ ಪಕ್ಕದಲ್ಲಿರು ವಿವೇಕಾನಂದರ ಪರಂಪರೆಯ ರಾಮಕೃಷ್ಣಾಶ್ರಮ ದಲ್ಲಿ ಆಯ್ದ ಅತ್ಯುತ್ತಮ ಕಲಾವಿದರ ಸಮೂಹದಿಂದ ಅತ್ಯುನ್ನತ ಮಟ್ಟದ ಪ್ರದರ್ಶನ ನಡೆಯಲಿದೆ. ವಿಭಿನ್ನ ಯಕ್ಷ ಸಂಭ್ರಮ : ಒಂಬತ್ತು ವರುಷಗಳಿಂದ...
1 3,298 3,299 3,300 3,301 3,302 3,336
Page 3300 of 3336