Friday, June 19, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಆಟೋ ಡ್ರೈವರ್ ಸಿನಿಮಾ ನಿರ್ದೇಶಕನಾದ ಕಥೆ-ಕಹಳೆ ನ್ಯೂಸ್

ಕಥೆ : ✍️ ಸುಜಯ ಆಚಾರ್ಯ, ಬಂಟ್ವಾಳ ಇವರ ಜೀವನ ಹಲವರಿಗೆ ದಾರಿದೀಪ. ಇಂತವರ ಲೈಫ್ ಜರ್ನಿ ಸಿನಿಮಾಗಳಲ್ಲಿ ಕಾಣಬಹುದು ಆದರೆ ನಿಜ ಜೀವನದಲ್ಲಿ ಆಗುತ್ತಾ ಅಂತಾ ಇವರ ಕಥೆ ಕೇಳಿದಾಗ ಓದಿದಾಗ ಅಂದಿರುವವರು ಅದೆಷ್ಟೋ. ಕನಸು ಕಾಣೋ ಹಕ್ಕು ಎಲ್ಲರಿಗಿರುತ್ತೆ ಆದರೆ ಅದನ್ನು ನನಸು ಮಾಡುವ ಜವಾಬ್ಧಾರಿ ಕೂಡಾ ನಮ್ಮ ಮೇಲಿರುತ್ತದೆ. ನಾವು ಅಂದುಕೊಂಡ ಕೆಲಸ ಸಕ್ಸಸ್ ಆಗಬೇಕಾದರೆ ಎಷ್ಟು ಶ್ರದ್ಧೆಯಿಟ್ಟು ಕೆಲಸ ಮಾಡುತ್ತೇವೆಯೋ ಆಗ ಮಾತ್ರ ಗುರಿಮುಟ್ಟಲು...
ಹೆಚ್ಚಿನ ಸುದ್ದಿ

ಬೊಂಡಾಲ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ ಭಜನೆ, ಶಿವಪೂಜೆ-ಕಹಳೆ ನ್ಯೂಸ್

ಜೀಣೋದ್ದಾರಗೊಂಡು, ಮೇ 18 ರಿಂದ ಮೇ 23ರ ತನಕ ಬ್ರಹ್ಮಕಲಶೋತ್ಸವ ನಡೆಯಲಿರುವ ಬೊಂಡಾಲ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ ಭಜನೆ, ಶಿವಪೂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ ಪದ್ಮನಾಭ ಕೊಟ್ಟಾರಿಯವರು ಮತ್ತು ಊರಿನ ಭಗವಧ್ಬಕ್ತರು ಪಾಲ್ಗೊಂಡಿದ್ದರು....
ಹೆಚ್ಚಿನ ಸುದ್ದಿ

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಕುಂಜಾಡಿ ಧರ್ಮ ನೇಮೋತ್ಸವ, ಚಪ್ಪರ ಮುಹೂರ್ತ ; ಮಾಣಿಲ ಶ್ರೀ, ಗಣ್ಯರು ಭಾಗಿ – ಕಹಳೆ ನ್ಯೂಸ್

ಸವಣೂರು : ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ಎ.6 ರಿಂದ ಎ.9ರವರೆಗೆ ನಡೆಯಲಿರುವ ಧರ್ಮ ನೇಮೋತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಇದರ ಪೂರ್ವಭಾವಿಯಾಗಿ ಗುರುವಾರ ಚಪ್ಪರ ಮುಹೂರ್ತ ನಡೆಯಿತು. ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಚಪ್ಪರ ಮುಹೂರ್ತ ವನ್ನು ನೆರವೇರಿಸಿ ಆಶೀರ್ವದಿಸಿ, ಧರ್ಮನೇಮದಿಂದ ಊರಿಗೆ ಶ್ರೇಯಸ್ಕರ, ಕುಂಜಾಡಿಯ ಮಣ್ಣಿಗೆ ಅಧಮ್ಯ ಶಕ್ತಿಯಿದೆ. ಈ ಮಣ್ಣಿನ...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿ ಮಹಾಶಿವರಾತ್ರಿ ಮಖೆ ಪ್ರಯುಕ್ತ ಯಶಸ್ವಿಯಾಗಿ ನಡೆದ ವಿಶೇಷ ನಾಮಸಂಕೀರ್ತನಾ ಕಾರ್ಯಕ್ರಮ ; ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯವಾದಿ ಮಹೇಶ್ ಕಜೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಭಕ್ತಿ ಮಾರ್ಗದಲ್ಲಿ ಭಜನೆಗೆ ಮಹತ್ವದ ಸ್ಥಾನವಿದ್ದು, ಭಗವಂತನನ್ನೇ ಭಕ್ತನೆಡೆಗೆ ಕರೆಯಲ್ಪಡುವ ಶಕ್ತಿಶಾಲಿ ಮಾದ್ಯಮವಾಗಿದೆ. ನಾಮ ಸಂಕೀರ್ತನೆಯ ಬಲವನ್ನು ನಾರದರು ಸ್ವತಃ ಶ್ರೀ ರಾಮನ ಆಸ್ಥಾನದಲ್ಲಿ ಸಾದರ ಪಡಿಸಿದ್ದು, ತನ್ಮಯತೆಯ ನಾಮ ಸಂಕೀರ್ತನೆಯು ಭಕ್ತ ಮತ್ತು ಭಗವಂತನ ನಡುವಿನ ಬಲವಾದ ಭಾಂಧ್ಯವದ ಪ್ರತೀಕವಾಗಿದೆ ಎಂದು ವಕೀಲ ಮಹೇಶ್ ಕಜೆ ಹೇಳಿದರು. ಅವರು ಮಾರ್ಚ್ 11ರಂದು ಉಪ್ಪಿನಂಗಡಿಯ ಉದ್ಬಲಿಂಗದ ಬಳಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಸಹಕಾರದಿಂದ ಆಯೋಜಿಸಲ್ಪಟ್ಟ ಶಿವರಾತ್ರಿ...
ಹೆಚ್ಚಿನ ಸುದ್ದಿ

ಶಿವರಾತ್ರಿ ಪ್ರಯುಕ್ತ ಖಲೀಲ್ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಪ್ರಸಾದ ತಿಂದು 120ಕ್ಕೂ ಹೆಚ್ಚು ಮಂದಿ ಅಸ್ವಸ್ಥ-ಕಹಳೆ ನ್ಯೂಸ್

ಡುಂಗರಪುರ : ಖಲೀಲ್ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಿನ್ನೆಲೆ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸೇವಿಸಿದ ಬಳಿಕ 120ಕ್ಕೂ ಅಧಿಕ ಮಂದಿ ಅಸ್ವಸ್ಥಗೊಳಗಾದ ಘಟನೆ ನಡೆದಿದೆ. ಪ್ರಸಾದ ಸೇವಿಸಿದ ಬಳಿಕ ಭಕ್ತಾದಿಗಳಿಗೆ ಹೊಟ್ಟೆನೋವು, ಭೇದಿ ಮತ್ತು ವಾಂತಿ ಶುರುವಾಗಿದ್ದು, ತಕ್ಷಣವೇ ಗ್ರಾಮಸ್ಥರು ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕೇಂದ್ರ, ಪೂನ್‍ಪುರ ಹಾಗೂ ಬಂಕೋಡ ಆರೋಗ್ಯ ಕೇಂದ್ರಗಳ ವೈದ್ಯಕೀಯ ತಂಡಗಳು ಜನರಿಗೆ ಚಿಕಿತ್ಸೆ ನೀಡಿದೆ. ಕೆಲವು ಭಕ್ತಾಧಿಗಳಿಗೆ...
ಹೆಚ್ಚಿನ ಸುದ್ದಿ

ಧಾರವಾಡದಲ್ಲಿ ನಿಲ್ಲದ ಅಕ್ರಮ ಮರಳು ದಂಧೆ –ಕಹಳೆ ನ್ಯೂಸ್

ಧಾರವಾಡ : ಅವಳಿನಗರದ ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಖಡಕ್ ವಾನಿರ್ಂಗ್ ನಡುವೆ ಧಾರವಾಡದಲ್ಲಿ ಅಕ್ರಮ ಮರಳು ದಂಧೆ ನಿರಾಂತಕವಾಗಿ ನಡೆದಿದೆ. ಕೆಲವು ಅಧಿಕಾರಿಗಳ ಕೃಪಾಕಟಾಕ್ಷಯಿದೆ ಎಂದು ಹೇಳಲಾಗುತ್ತಿದ್ದು, ಧಾರವಾಡಕ್ಕೆ ಬರುವ ಲಾರಿಗಳು ಸರದಿ ಸಾಲಿನಲ್ಲಿ ರಸ್ತೆಯಲ್ಲೇ ನಿಲ್ಲುತ್ತಿದೆ. ಧಾರವಾಡ ನವಲಗುಂದ ರಸ್ತೆಯಲ್ಲಿ ಇವೇ ಟಿಪ್ಪರಗಳ ಹಾವಳಿ ಹೆಚ್ಚಾಗಿದ್ದು, ಬೇರೆ ವಾಹನಗಳು ಸಂಚಾರ ನಡೆಸುವುದು ಕೂಡಾ ತೊಂದರೆಯಾಗುತ್ತಿದೆ ಎಂದು ಈ ಭಾಗದಲ್ಲಿ ಸಂಚರಿಸುವ ಸವಾರರು ಹೇಳುತ್ತಿದ್ದಾರೆ. ಧಾರವಾಡದ ಎಸಿಪಿ ಜೆ.ಅನುಷಾ...
ಹೆಚ್ಚಿನ ಸುದ್ದಿ

ದಿ.ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ ನಿಧನ-ಕಹಳೆ ನ್ಯೂಸ್

ಬೆಳಗಾವಿ : ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ 92ವರ್ಷದ ತಾಯಿ ಸೋಮವ್ವ ಅಂಗಡಿ ಅವರು ಇಂದು ಬೆಳಿಗ್ಗೆ ಕೆ.ಕೆ ಕೊಪ್ಪ ಗ್ರಾಮದ ಸ್ವಗೃಹದಲ್ಲಿ ನಿಧನಾದರು. ಸೋಮವ್ವ ಅವರು ಬೆಳಗಾವಿ ತಾಲೂಕಿನ ನಾಗೇರಹಾಳ ಗ್ರಾಮದವರಾಗಿದ್ದು, ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪುತ್ರ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಸೋಮವ್ವ ಅವರು ತೀವ್ರ ನೊಂದಿದ್ದರು. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ಕೆ.ಕೆ ಕೊಪ್ಪ ಗ್ರಾಮದಲ್ಲಿ ನಡೆಯಲಿದೆ...
ಹೆಚ್ಚಿನ ಸುದ್ದಿ

ಮಹಾಶಿವರಾತ್ರಿಯಾದ ಇಂದು ಸ್ನಾನಕ್ಕೆ ತೆರಳಿದ್ದ ಇಬ್ಬರು ಯಾತ್ರಾರ್ಥಿಗಳು ಗಂಗಾ ನದಿಯಲ್ಲಿ ಮುಳುಗಿ ಮೃತ್ಯು-ಕಹಳೆ ನ್ಯೂಸ್

ಲಕ್ನೋ : ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮಹಾಶಿವರಾತ್ರಿಯಾದ ಇಂದು ಇಬ್ಬರು ಶಿವಭಕ್ತರು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಶಿವ ಭಕ್ತರು ಕನ್ವರಿಯಸ್ ಗುಂಪಿನ ಭಾಗವಾಗಿದ್ದ 22ವರ್ಷದ ಸುಬೋಧ್ ಕುಮಾರ್ ಹಾಗೂ 21ವರ್ಷದ ಅಮರ್ಜೀತ್ ಎಂದು ಗುರುತಿಸಲಾಗಿದೆ. ಇಬ್ಬರು ಯಾರ್ಥಿಕರು ಉಶೈತ್‍ನ ಅಟೀನಾ ಗಂಗಾ ಘಾಟ್‍ಗೆ ಸ್ನಾನ ºಗೂ ಪವಿತ್ರ ಜಲ ಸಂಗ್ರಹಿಸಲು ಹೋಗಿದ್ದರು. ಮಹಾಶಿವರಾತ್ರಿ ಹಬ್ಬವಾದ ಇಂದು ಶಿವನಿಗೆ ಪವಿತ್ರ...
1 82 83 84 85 86 174
Page 84 of 174