Recent Posts

Thursday, June 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ಮಲ್ಲಿಗೆಗೆ ಆರ್ಡರ್ ನೀಡಿ ಅಂಗಡಿಯಾತನಿಂದಲೇ ಹಣ ಪಡೆದು ವಂಚಿಸಿದ ಖದೀಮ-ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯಲ್ಲಿ ವ್ಯಕ್ತಿಯೋರ್ವ ಮಲ್ಲಿಗೆಗೆ ಆರ್ಡರ್ ನೀಡಿ ಅಂಗಡಿಯಾತನಿಂದಲೇ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. ನನ್ನ ಅಪ್ಪ ನಿವೃತ್ತ ಬ್ಯಾಂಕ್ ಆಫೀಸರ್, ಅವರು ನಿಮ್ಮಲ್ಲೇ ಖಾಯಂ ಹೂವು ಖರೀದಿ ಮಾಡುವುದು. ನಮ್ಮ ಮನೆಯಲ್ಲಿ ದೈವದ ಕೋಲ ಇದ್ದು, ಹಾಗಾಗಿ 15 ಅಟ್ಟಿ ಮಲ್ಲಿಗೆ ಬೇಕಾಗಿದೆ ಎಂದೆಲ್ಲಾ ಮಾತನಾಡಿ ವಿಶ್ವಾ ಮೂಡಿಸಿ, ಬಳಿಕ ಅಂಗಡಿಯವರ ಬಳಿಯಿಂದಲೇ ಹಣ ಪಡೆದುಕೊಂಡು ವಂಚಿಸಿದ್ದಾನೆ. ಬೈಕ್‍ನಲ್ಲಿ ಬಂದಿದ್ದ ವ್ಯಕ್ತಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡೇ...
ಹೆಚ್ಚಿನ ಸುದ್ದಿ

ದಶಮಾನೋತ್ಸವದ ಸಂಭ್ರಮದಲ್ಲಿರುವ ಯುವಶಕ್ತಿ ಕಡೇಶಿವಾಲಯ -ಕಹಳೆ ನ್ಯೂಸ್

ದಶಮಾನೋತ್ಸವದ ಸಂಭ್ರಮದಲ್ಲಿರುವ ಯುವಶಕ್ತಿ ಕಡೇಶಿವಾಲಯ(ರಿ)ನಿಂದ ಕೊರೋನಾ ಸಂದರ್ಭದಲ್ಲಿ ಆರಂಭವಾದ ಯುವಶಕ್ತಿ ರಕ್ತನಿಧಿ ಇಲ್ಲಿಯವರೆಗೆ 3300+ ಯುನಿಟ್ ರಕ್ತದಾನ ನೀಡಿದೆ. ಹಾಗೂ ಇದರ ಮುಖ್ಯ ಉದ್ದೇಶ ನೇರ ರಕ್ತದಾನಿಗಳನ್ನು ಪ್ರೇರೇಪಿಸಿ ರಕ್ತದಾನ ಮಾಡಿಸುವುದು. ಮತ್ತು ಪುತ್ತೂರು, ಮಂಗಳೂರು, ದೇರಳಕಟ್ಟೆ,ಉಡುಪಿ, ಕಾಸರಗೋಡಿನಲ್ಲಿ ನಿರಂತರ ಪೂರೈಕೆಯಾಗುತ್ತಿದೆ. ಅಲ್ಲದೆ  ಎಲ್ಲಾ ಪ್ರದೇಶಗಳಲ್ಲಿಯೂ 10 ಜನರ ತಂಡ ಪರಸ್ಪರ ಮುಖಪರಿಚಯವೇ ಇಲ್ಲದ ಯುವಕರ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಹಾಗೂ ವಿದ್ಯಾರ್ಥಿ ರಕ್ತನಿಧಿ ಅಗತ್ಯಕ್ಕೆ ಮಾತ್ರ ರಕ್ತದಾನ....
ಹೆಚ್ಚಿನ ಸುದ್ದಿ

ನೆಟ್ಟಾರು ಕುಡಿಯುವ ನೀರಿನ ಬೋರೆವೆಲ್ ಸುತ್ತ ಮಲಿನಗೊಳ್ಳದ ಹಾಗೆ ಶುಚಿಗೊಳಿಸಿದ ಬಿಜೆಪಿ ಕಾರ್ಯಕರ್ತರು-ಕಹಳೆ ನ್ಯೂಸ್

ಬೆಳ್ಳಾರೆ : ನೆಟ್ಟಾರು ಕುಡಿಯುವ ನೀರಿನ ಬೋರೆವೆಲ್ ಸುತ್ತ ಮಳೆ ನೀರು, ಇನ್ನಿತರ ಕಸ ಕಡ್ಡಿ ನಿಂತು ನೀರು ಮಲಿನಗೊಳ್ಳದ ಹಾಗೆ ಬೋರೆವೆಲ್ ಚೇಂಬರ್ ಸುತ್ತ ಶುಚಿಗೊಳಿಸುವ ಕೆಲಸವನ್ನು ನಿನ್ನೆ ರಾತ್ರಿ ಬಿಜೆಪಿ ಕಾರ್ಯಕರ್ತರಾದ ವೆಂಕಟರಮಣ ಗೌಡ, ವಸಂತ ನೆಟ್ಟಾರು, ಪ್ರವೀಣ್ ಚಾವಡಿಬಾಗಿಲು, ಶ್ರೀಜಿತ್ ರೈ ಮಣಿಕ್ಕಾರ ಹಾಗೂ ಕುಸುಮಾಧರ ನೆಟ್ಟಾರು ಮಾಡಿದರು.   ಇವರ ಈ ಸಮಾಜಮುಖಿ ಕಾರ್ಯ ಸಾರ್ವಜನಿಕರ ಹಾಗೂ ಕುಡಿಯುವ ನೀರಿನ ಬಳಕೆದಾರರ ವ್ಯಾಪಕ ಶ್ಲಾಘನೆಗೆ...
ಹೆಚ್ಚಿನ ಸುದ್ದಿ

ಪುತ್ತೂರು ಮಹಾಲಿಂಗೇಶನ ಗುಣಗಾನ ಮಾಡಿದ ನಾಲ್ಕೂವರೆ ವರ್ಷದ ಜ್ಞಾನ-ಕಹಳೆ ನ್ಯೂಸ್

ಲೇಖನ : ಶುಭ್ರ.ಪುತ್ರಕಳ, ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು ಅನೇಕರು ಮಾತನಾಡೋದನ್ನು ಕಲಿಯೋಕೆ ತುಂಬಾ ಸಮಯ ತೆಗೆದು ಕೊಳ್ಳುತ್ತಾರೆ, ಅಂತದರಲ್ಲಿ ಹಾಡನ್ನು ಕೇಳಿ ಬಾಯಿಪಾಠ ಮಾಡಿ ಹಾಡೋದಂತು ಬಹುದೂರದ ಮಾತು ಬಿಡಿ. ಅಂತದರಲ್ಲಿ ಇಲ್ಲೋರ್ವೆ ಪುಟಾಣಿ ಪೋರಿ ಮೂರುವರೆ ವರ್ಷದಿಂದಲೇ ಹಾಡುವುದನ್ನು ಕಲಿತು ,ತನ್ನ ಸ್ಪಷ್ಟ ಉಚ್ಚಾರ, ಮುದ್ದು ಮಾತು, ಕಿಲಕಿಲ ನಗುವಿನಿಂದ ಹಲವರನ್ನು ಮೂಗಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಈ ಹಿಂದೆ ಕೊರಗಜ್ಜನನ್ನು ಸ್ತುತಿಸಿ...
ಹೆಚ್ಚಿನ ಸುದ್ದಿ

ಬಾಗೇಪಲ್ಲಿ : ವೀರು ಪ್ರಿಮಿಯರ್ ಲೀಗ್ ಪಂದ್ಯದಲ್ಲಿ ಧೋನಿ ಸೈನಿಕರ ತಂಡಕ್ಕೆ ಭರ್ಜರಿ ಜಯ-ಕಹಳೆ ನ್ಯೂಸ್

ಬಾಗೇಪಲ್ಲಿ : ಬಾಗೇಪಲ್ಲಿ ತಾಲೂಕಿನ ಮೊಟ್ಟಮೊದಲ ಬಾರಿಗೆ ವೀರು ಪ್ರಿಮಿಯರ್ ಲೀಗ್ ನ್ನು ದಿನಾಂಕ 12/04/2021 ರಿಂದ14/04/2021 ವರೆಗೂ ಮೂರು ದಿನಗಳ ಕಾಲ BCC ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ಒಂದು ಲೀಗ್ ನಲ್ಲಿ 8 ತಂಡಗಳು ಭಾಗವಹಿಸಿದ್ದವು. ಕೊನೆಯ ಫೈನಲ್ ಪಂದ್ಯಕ್ಕೆ ಬಾಗೇಪಲ್ಲಿ ತಾಲೂಕಿನಲ್ಲಿ ಅತ್ಯಂತ ಬಲಿಷ್ಠ ತಂಡದವಾದ ಧೋನಿ ಸೈನಿಕರ ತಂಡದ ಎದುರು ಘಾಜೀ ವಾರಿಯರ್ಸ್ ತಂಡವು ಪ್ರವೇಶ ಮಾಡಿದೆವು. ಕೊನೆಯದಾಗಿ ಫೈನಲ್ ಪಂದ್ಯದಲ್ಲಿ ಧೋನಿ ಸೈನಿಕರ ತಂಡವು...
ಹೆಚ್ಚಿನ ಸುದ್ದಿ

ಐ.ಪಿ.ಎಲ್. ಅನ್ನು ಕ್ರೀಡೆಯಾಗಿ ನೋಡಿ, ಸಾರ್ವಜನಿಕರು ಬೆಟ್ಟಿಂಗ್ ಮಾಡುವ ಮುಖಾಂತರ ತಮ್ಮ ಜೀವನವನ್ನ ಹಾಳುಮಾಡಿಕೊಳ್ಳಬೇಡಿ; ಪಿ ಎಸ್ ಐ ಬಸವರಾಜ್ –ಕಹಳೆ ನ್ಯೂಸ್

ಇಂದು ಸಂಡೂರಿನ ಆರಕ್ಷಕ ಠಾಣೆಯ ಪಿ ಎಸ್ ಐ ಆದಂತಹ ಬಸವರಾಜ್ ಅಡಿವಿಬಾವಿ ಅವರು ಐ.ಪಿ.ಎಲ್. ಅನ್ನು ಕ್ರೀಡೆಯಾಗಿ ನೋಡಿ ಯುವಕರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೆಟ್ಟಿಂಗ್ ಮಾಡುವ ಮುಖಾಂತರ ತಮ್ಮ ಜೀವನವನ್ನ ಹಾಳುಮಾಡಿಕೊಳ್ಳಬೇಡಿ ಬೆಟ್ಟಿಂಗ್ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಬಸವರಾಜ್ ಸಾಹೇಬರು ಸಾರ್ವಜನಿಕರಿಗೆ ತಿಳಿಸಿದರು....
ಹೆಚ್ಚಿನ ಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕಾರ್ಕಳದ ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿ ಯುಗಾದಿ ಉತ್ಸವ ಹಾಗೂ ಅಂಬೇಡ್ಕರ್ ಜಯಂತಿ-ಕಹಳೆ ನ್ಯೂಸ್

ಕಾರ್ಕಳ : ABVP ಕಡೆಯಿಂದ 15/04/2021 ರಂದು ಕಾರ್ಕಳದ ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿ ಯುಗಾದಿ ಉತ್ಸವ ಹಾಗೂ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಸಹಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ABVP ಯ ಹಿರಿಯ ಕಾರ್ಯಕರ್ತ ಅಡ್ವೊಕೇಟ್ ಎಮ್.ಕೆ ಸುವ್ರತ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಅಭಿಷೇಕ್ ಸುವರ್ಣ, ನಗರ ಅಧ್ಯಕ್ಷರು, ಆಶೀಶ್...
ಹೆಚ್ಚಿನ ಸುದ್ದಿ

ಅಂಬಿಕಾದಲ್ಲಿ ಯುಗಾದಿ ಹೊಸ ವರ್ಷಾಚರಣೆ-ಕಹಳೆ ನ್ಯೂಸ್

‘ಪ್ರಕೃತಿ ಪಲ್ಲವಿಸುವ ಹೊಸತನ ಪಸರಿಸುವ ದಿನ ಯುಗಾದಿ’. ನಾವು ಆಚರಿಸುವ ಹಬ್ಬಗಳಲ್ಲಿ ಆರೋಗ್ಯ, ವಿಜ್ಞಾನ, ಪರಿಸರ ಪ್ರಜ್ಞೆ, ಸಂಸ್ಕೃತಿ ಭಾರತೀಯತೆ ಅಡಗಿದೆ. ಇಂತಹ ವಿಚಾರಗಳನ್ನು ಗೌರವಿಸೋಣ , ಪಾಲಿಸೋಣ ಎಂದು ಅಂಬಿಕಾದಲ್ಲಿ ಸಂಭ್ರಮದ ಯುಗಾದಿ ಆಚರಣೆಯ ಸಮಾರಂಭದಲ್ಲಿ ಮುಖ್ಯ ಅಥಿತಿ, ವಾಗ್ಮಿ ಆದರ್ಶ ಗೋಖಲೆಯವರು ದೇಶದ, ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಮಾತುಗಳನ್ನು ಆಡಿದರು. ಅಂಬಿಕಾದ ವಿದ್ಯಾರ್ಥಿಗಳು ಎಲ್ಲರಿಗೂ ಪ್ರೇರಣೆಯಾಗಿ ಹೊಸ ವಿಶ್ವಾಸ ಭರವಸೆಯಿಂದ ಒಳ್ಳೆಯ ಕೆಲಸ ಮಾಡಿ ಎಲ್ಲರಿಗೂ...
1 59 60 61 62 63 174
Page 61 of 174