Saturday, May 2, 2026

archivekahale news

ಸುದ್ದಿ

Breaking News : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ದಕ್ಷ ಪ್ರಮಾಣಿಕ ಕಾರ್ಯನಿರ್ವಾಹಣಾಧಿಕಾರಿಯ ಎತ್ತಂಗಡಿಗೆ ವ್ಯವಸ್ಥಿತ ಸಂಚು ; ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯನ ಮಾಸ್ಟರ್ ಪ್ಲಾನ್ ಬಹಿರಂಗ, ಭಕ್ತರಿಂದ ಭಾರಿ ವಿರೋಧ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ವ್ಯವಸ್ಥಾಪನಾ ಸಮಿತಿಯಿಂದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಎತ್ತಂಗಡಿ ಮಾಡಲು ವ್ಯವಸ್ಥಿತ ಸಂಚು ಈಗ ಬಯಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಾಲಿ ಕಾರ್ಯನಿರ್ವಾಹಣಾಧಿಕಾರಿ ರವಿಂದ್ರ ಅವರನ್ನು ಎತ್ತಂಗಡಿ ಮಾಡಲು ಆಡಳಿತ ಮಂಡಳಿಯ ಪ್ರಮುಖ ಇಬ್ಬರು ಸದಸ್ಯರು ಮತ್ತು ಖಾಸಗಿ ಸಂಘಟನೆಯೊಂದು ನಡೆಸಿದ ವ್ಯವಸ್ಥಿತ ಸಂಚು ಈಗ ಜನರಮುಂದೆಯೇ ಬಯಲಾಗಿದೆ. ದಕ್ಷ ಅಧಿಕಾರ ರವಿಂದ್ರ ಹಿನ್ನಲೆ ಮತ್ತು ವ್ಯವಸ್ಥಿತ ಸಂಚು ಏನು ? : ಕುಕ್ಕೆ ಸುಬ್ರಹ್ಮಣ್ಯ ಪುರಾಣ ಪ್ರಸಿದ್ಧ ದೇವಾಲಯ...
ಸುದ್ದಿ

ಸಹಕಾರಿ ರಂಗದ ಹಿರಿಯ ಧುರೀಣ ನಟ್ಟಿ ಉಮೇಶ ನಾಯಕ್ ವಿಧಿವಶ ; ಗಣ್ಯರ ಕಂಬನಿ – ಕಹಳೆ ನ್ಯೂಸ್

ಉಪ್ಪಿನಂಗಡಿ : ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, ಯಕ್ಷಗಾನ ಕಲಾಭಿಮಾನಿ, ಸಮಾಜಿಕ ಧಾರ್ಮಿಕ ರಂಗದ ಹಿರಿಯ ನೇತಾರ ಉಪ್ಪಿನಂಗಡಿಯ ನಟ್ಟಿ ಉಮೇಶ ನಾಯಕ್ ದಿನಾಂಕ 20/8/18 ರ ರಾತ್ರೆ 1.30ಕ್ಕೆ ವಿಧಿವಶರಾಗಿದ್ದಾರೆ. ವಯೋ ಸಹಜ ಸಾವು ಇವರದ್ದಾಗಿದ್ದು, ಇವರ ಅಂತ್ಯಸಂಸ್ಕಾರ ಇಂದು ಅಂದರೆ 20/8/18 ಹಗಲು ನಡೆಯಲಿದೆ. ಗಣ್ಯರ ಕಂಬನಿ : ಶಾಸಕ ಸಂಜೀವ ಮಠಂದೂರು, ಸೇರಿದಂತೆ ಅನೇಕ ಗಣ್ಯರು ಮೃತರ ಆತ್ಮಕ್ಕೆ ಶೃದ್ಧಾಂಜಲಿ ಕೋರಿದ್ದಾರೆ. ಸಹಕಾರಿ ಕ್ಷೇತ್ರದ ಅವರ...
ಸಿನಿಮಾಸುದ್ದಿ

” ಯು ಕ್ಯಾನ್ ಕಾಲ್ ಬಿಚ್ But ಶಿ ಈಸ್ ರಿಚ್ ಇನ್ ಹಾರ್ಟ್ ” ಸನ್ನಿಯ ಹೃದಯ ಶ್ರೀಮಂತಿಕೆ ನಿಜಕ್ಕೂ ಪ್ರತಿಯೊಬ್ಬ ಹೃದಯವಂತ ಹೆಮ್ಮೆ ಪಡುವಂತಹದ್ದು. ಏನು ಅಂತೀರಾ ? ಈ ವರದಿ ಒಮ್ಮೆ ಓದಿ – ಕಹಳೆ ನ್ಯೂಸ್

ಸನ್ನಿ , ಸನ್ನಿ ಲಿಯೋನ್ , ಬಿಚ್ಚಮ್ಮ , ನೀಲಿತಾರೆ, ಪಡ್ಡೆ ಯುವಕರು ಈಕೆಗೆ ಹೆಸರು ಕೇಳಿದ್ರೇ ಸಾಕು ಜೊಲ್ಲು ಸುರಿಸುಷ್ಟುಮಟ್ಟಿಗೆ ಈಕೆ ಫೇಮಸ್, ಆದರೆ, ಸಂಪ್ರದಾಯವಾದಿಗಳಿಂದ ಹಿಡಿದು ಎಲ್ಲರ ಕಣ್ಣಿಗೂ ಆಕೆ ಒಬ್ಬ " ಬಿಚ್ " ವೇಶ್ಯೆ ಎಂದೇ ಕಾಣುತ್ತಾರೆ.   ಆದರೆ, ಆಕೆ ಇಂದು ಮಾಡಿದ ಕೆಲಸ ನೋಡಿದರೆ ಖಂಡಿತಾ " ಶಿ ಈಸ್ ರಿಚ್ ಇನ್ನ್ ಹಾರ್ಟ್ " ಅಂತ ಅನಿಸದೇ ಉಳಿಯಲಾರದು. ದೇವರ...
ಸುದ್ದಿ

Breaking News : ಮಂಗಳೂರು ಬೆಂಗಳೂರು ಪ್ರಯಾಣಿಕರಿಗೊಂದು ಶಾಕ್ ; ಮತ್ತೆ ಐದು ತಿಂಗಳು ಶಿರಾಡಿ ಘಾಟ್ ಬಂದ್ – ಕಹಳೆ ನ್ಯೂಸ್

ಹಾಸನ,19 : ಇನ್ನು ಐದು ತಿಂಗಳು ಶಿರಾಡಿ ಘಾಟ್‌ ಬಂದ್‌ ಆಗಿರಲಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ ರೇವಣ್ಣ ಹೇಳಿದ್ದಾರೆ.   ಈ ಬಗ್ಗೆ ಹೊಳೆನರಸೀಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಚಿವರು, ಕರಾವಳಿ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಶಿರಾಡಿ ಘಾಟಿಯಲ್ಲಿ ಭೂ ಕುಸಿತ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ಕಾಮಗಾರಿಯೇ ಕೊಚ್ಚಿ ಹೋಗುವ ಭೀತಿ ನಿರ್ಮಾಣವಾಗಿದೆ. ಅಲ್ಲದೆ ರಸ್ತೆಯ ಎರಡು ಕಡೆ ಕೆಲಸಗಳೂ ಕೂಡ ಪೂರ್ಣಗೊಂಡಿಲ್ಲ. ಈಗಾಗಲೇ...
ಸುದ್ದಿ

ಕೊಡಗಿನ ಸಂತ್ರಸ್ತರಿಗೆ ಪುತ್ತೂರಿನ ವಿ.ಎಚ್.ಪಿ. ಬಜರಂಗದಳದ ಮೂಲಕ ನೀವೂ ಸ್ಪಂದಿಸ ಬಹುದು. ಹೇಗೆ ಅಂತೀರಾ ? ಈ ವರದಿ ನೋಡಿ ಪ್ರತಿಯೊಬ್ಬರೂ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಿ – ಕಹಳೆ ನ್ಯೂಸ್

ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ತೀವ್ರಮಳೆ ಹಾಗು ಭೂಕುಸಿತದ ಪರಿಣಾಮ ಸಹಸ್ರಾರು ಕುಟುಂಬಗಳು ನೆಲೆಕಳೆದುಕೊಂಡು ಸಂತ್ರಸ್ತರಾಗಿದ್ದು , ಇದೀಗ ನೂರಾರು ಜನರು ಸುಳ್ಯ ಅರಂತೋಡು ಪರಿಸರದಲ್ಲಿ ಆಶ್ರಯಕ್ಕಾಗಿ ಬಂದಿದ್ದು ನಾವೆಲ್ಲರೂ ಮಾನವೀಯತೆ ನೆಲೆಯಲ್ಲಿ ಸಹಾಯ ಹಸ್ತ ಚಾಚಬೇಕಾಗಿದೆ. ಅತೀವ ಸಂಕಷ್ಟದಲ್ಲಿರುವ, ಮನೆಮಠ ಬಂಧುಬಳಗವನ್ನೆಲ್ಲ ಕಳೆದುಕೊಂಡು ಆಶ್ರಯದ ನಿರೀಕ್ಷೆಯಲ್ಲಿರುವವರಿಗೆ ನಮ್ಮ ನೆರವನ್ನು ನೀಡೋಣ ಪುತ್ತೂರು ಅಸುಪಾಸಿನವರು ನಮ್ಮ ಮನೆಗಳಿಂದ ಅಕ್ಕಿ,ಬ್ರೇಡ್,ಬೆಡ್ ಶೀಟ್ , ಬೈರಾಸ್ ಲುಂಗಿ ,ಸೀರೆ...
ಸುದ್ದಿ

ಬಕ್ರೀದ್ ಸಂದರ್ಭದಲ್ಲಿ ಅಕ್ರಮ ಗೋಹತ್ಯೆ ತಡೆಯಿರಿ ; ವಿಶ್ವಹಿಂದೂ ಪರಿಷತ್ ಬಜರಂಗದಳ ಮನವಿ – ಕಹಳೆ ನ್ಯೂಸ್

ಮಂಗಳೂರು : ವಿಶ್ವ ಹಿಂದು ಪರಿಷತ್ ಬಜರಂಗದಳ ನಾಗುರಿ ಪ್ರಖಂಡ ಇದರ ವತಿಯಿಂದ ಬಕ್ರೀದ್ ಹಬ್ಬದಂದು ಕುರ್ಬಾನಿ ಹೆಸರಿನಲ್ಲಿ ನಡೆಯುವ ವ್ಯಾಪಕ ಗೋಹತ್ಯೆಯನ್ನು ನಡೆಸುತ್ತಿದೆ, ಆ ಅಭ್ರಕವನ್ನು ನಿಲ್ಲಿಸಲು ಹಾಗೂ ಕಾನೂನು ಬಾಹಿರವಾಗಿ ನಡೆಯುವ ಗೋಸಾಗಾಟ ತಡೆಯಲು, ಅನಧಿಕೃತ ಕಸಾಯಿಖಾನೆ ನಿಲ್ಲಿಸಲು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಲಾಯಿತು. ಕಹಳೆ ನ್ಯೂಸ್ ಜೊತೆ ಮಾತನಾಡಿದ ಬಜರಂಗದಳದ ಮುಖಂಡ ಶರಣ್ ಪಂಪ್ವೆಲ್ ಅಕ್ರಮ ಗೋಹತ್ಯೆ ವಿರುದ್ಧ ಸೂಕ್ತ ಕಾನೂನಿನ ಕ್ರಮ...
ಸುದ್ದಿ

ಭಾರತ ರತ್ನ ಇನ್ನಿಲ್ಲ ; ಅಟಲ್ ಜೀ ಒಬ್ಬ ನಾಯಕನಲ್ಲ, ರಾಷ್ಟ್ರ ಪುರುಷ..! ಅಪ್ರತಿಮ ವೀರನ ಸಾಧನೆಯ ಹೆಜ್ಜೆ Exclusive ವರದಿ – ಕಹಳೆ ನ್ಯೂಸ್

ದೇಶ ಕಂಡ ಅಪರೂಪದ ರಾಜಕಾರಣಿ ಎಂದರೆ ಅವರು ಅಟಲ್ ಬಿಹಾರಿ ವಾಜಪೇಯಿ. ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಶ್ರೇಷ್ಟ ಪ್ರಧಾನ ಮಂತ್ರಿಯಾಗಿ ಅಟಲ್ ಜೀ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶ ಹಾಗೂ ಪ್ರಾಮಾಣಿಕ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ.ಅವರ ದೇಶ ಪ್ರೇಮ ಮತ್ತು ನಿಷ್ಕಳಂಕ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶ.ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಪ್ರಸಿದ್ದವಾದವರು ಅಟಲ್ ಬಿಹಾರಿ ವಾಜಪೇಯಿ. ಬಾಲ್ಯ ಮತ್ತು ಶಿಕ್ಷಣ: ಭಾರತ...
ಸುದ್ದಿ

ಕೊಡಗು ಜಿಲ್ಲೆಯಲ್ಲಿ ಅವಾಂತರ ಸೃಷ್ಟಿ ಮಾಡಿದ ವರುಣ ; ಪ್ರವಾಹ ಪರಿಸ್ಥಿತಿ, ಜನಜೀವನ ಸಂಪೂರ್ಣ ತತ್ತರ – ಕಹಳೆ ನ್ಯೂಸ್

ಕೊಡುಗು : ಕಳೆದ ಒಂದುವಾರದಿಂದ ಸುರಿಯುತ್ತಿರುವ ಮಹಾ ಮಳೆಗೆ ಕೊಡುಗು ಜಿಲ್ಲೆ ಜನಜೀವನ ಸಂಪೂರ್ಣ ತತ್ತರಿಸಿ ಹೋಗಿದೆ. ಜಿಲ್ಲೆಯ ಹಲವೆಡೆ ರಸ್ತೆಗಳಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳಲ್ಲಿ ಸಂಚಾರ ಸ್ತಬ್ಧವಾಗಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಭಾಗಮಂಡಲ ಸೇರಿದಂತೆ ವಿವಿಧ ಗ್ರಾಮಗಳು ಜಲಾವೃತವಾಗಿದೆ. ಇನ್ನು ಹಾರಂಗಿ ವ್ಯಾಪ್ತಿಯಲ್ಲಿ ಜಾಸ್ತಿ...
1 1,388 1,389 1,390 1,391 1,392 1,459
Page 1390 of 1459