Breaking News : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ದಕ್ಷ ಪ್ರಮಾಣಿಕ ಕಾರ್ಯನಿರ್ವಾಹಣಾಧಿಕಾರಿಯ ಎತ್ತಂಗಡಿಗೆ ವ್ಯವಸ್ಥಿತ ಸಂಚು ; ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯನ ಮಾಸ್ಟರ್ ಪ್ಲಾನ್ ಬಹಿರಂಗ, ಭಕ್ತರಿಂದ ಭಾರಿ ವಿರೋಧ – ಕಹಳೆ ನ್ಯೂಸ್
ಸುಬ್ರಹ್ಮಣ್ಯ : ವ್ಯವಸ್ಥಾಪನಾ ಸಮಿತಿಯಿಂದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಎತ್ತಂಗಡಿ ಮಾಡಲು ವ್ಯವಸ್ಥಿತ ಸಂಚು ಈಗ ಬಯಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಾಲಿ ಕಾರ್ಯನಿರ್ವಾಹಣಾಧಿಕಾರಿ ರವಿಂದ್ರ ಅವರನ್ನು ಎತ್ತಂಗಡಿ ಮಾಡಲು ಆಡಳಿತ ಮಂಡಳಿಯ ಪ್ರಮುಖ ಇಬ್ಬರು ಸದಸ್ಯರು ಮತ್ತು ಖಾಸಗಿ ಸಂಘಟನೆಯೊಂದು ನಡೆಸಿದ ವ್ಯವಸ್ಥಿತ ಸಂಚು ಈಗ ಜನರಮುಂದೆಯೇ ಬಯಲಾಗಿದೆ. ದಕ್ಷ ಅಧಿಕಾರ ರವಿಂದ್ರ ಹಿನ್ನಲೆ ಮತ್ತು ವ್ಯವಸ್ಥಿತ ಸಂಚು ಏನು ? : ಕುಕ್ಕೆ ಸುಬ್ರಹ್ಮಣ್ಯ ಪುರಾಣ ಪ್ರಸಿದ್ಧ ದೇವಾಲಯ...







