Thursday, April 30, 2026

archivekahale news

ಸುದ್ದಿ

ಮಹಾಮಳೆಗೆ ತತ್ತರಿಸಿದ ಸುಳ್ಯ ಅಪಾಯ ಮಟ್ಟದಲ್ಲಿ ಹರಿಯುತಿರುವ ಪಯಸ್ವಿನಿ ನದಿ – ಕಹಳೆ ನ್ಯೂಸ್

ಸುಳ್ಯ : ಕಳೆದ ೫ ದಿನಗಳಿಂದ ಎಡೆಬಿಡದೆ ಸುರಿಯುತಿರುವ ಮಹ ಮಳೆಗೆ ಹಲವು ಕಡೆ ಪಯಸ್ವಿನಿ ನದಿ ಉಕ್ಕಿ ಹರಿದು ನೀರೆ ಬೀತಿ ಉಂಟಾಗಿದೆ ಸುಳ್ಯದ ಅರಂಬೂರು ಬಳಿ ಪಯಸ್ವಿನಿ ನದಿ‌ ತಟದಲ್ಲಿ ಇರುವ ಮನೆಗಳು ಮುಳುಗುವ ಹಂತದಲ್ಲಿದೆ. ಅರಂಬೂರು ನದಿ ತಟದಲ್ಲಿ ಇರುವ ತ್ರಯಂಬಕ ಆಶ್ರಮ ಸಂಪುರ್ಣವಾಗಿ ಮುಳುಗಡೆ ಗೊಂಡಿದೆ. ಮುಂಜಾನೆ ಅರಂಬೂರು ಬಳಿ ಸುಮಾರು ೪ ಗಂಟೆ ಮುಳುಗಡೆ ಗೊಂಡ ಅರಂಬೂರು ರಸ್ತೆ ಇದಿಗ ನೀರಿನ ಮಟ್ಟ...
ಸುದ್ದಿ

Breaking News : ಭಾರತ ಕಂಡ ಧೀಮಂತ ನಾಯಕ, ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ – ಕಹಳೆ ನ್ಯೂಸ್

ನವದೆಹಲಿ: ಭಾರತ ಕಂಡ ಧೀಮಂತ ನಾಯಕ, ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಮೂತ್ರಪಿಂಡದ ಸೋಂಕು, ಎದೆ ನೋವಿನಿಂದ ಬಳಲುತ್ತಿದ್ದ ವಾಜಪೇಯಿ ಜೂನ್ 11 ರಂದು ಏಮ್ಸ್ ಗೆ ದಾಖಲಾಗಿದ್ದರು. ವಾಜಪೇಯಿ ಅವರು ಮಧುಮೇಹದಿಂದಲೂ ಬಳಲುತ್ತಿದ್ದರು. ಬುಧವಾರ ವಾಜಪೇಯಿ ಆರೋಗ್ಯದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ಏಮ್ಸ್, ವಾಜಪೇಯಿ ಆರೋಗ್ಯ ಸ್ಥಿತಿ...
ಸುದ್ದಿ

ಬಟ್ಟೆ ಮಾತ್ರ ಕೊಳಕು, ಮನಸ್ಸಲ್ಲ..! ವೈರಲ್ ಆಗುತ್ತಿದೆ ಹೀಗೊಬ್ಬ ದೇಶಭಕ್ತನ ಫೋಟೋ – ಕಹಳೆ ನ್ಯೂಸ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ನಿಜವಾದ ದೇಶ ಪ್ರೇಮದ ದೃಶ್ಯವೊಂದು ಪ್ರತಿಯೊಬ್ಬ ಭಾರತೀಯ ತನ್ನನ್ನು ತಾನು ಪ್ರಶ್ನಿಸುವಂತೆ ಮಾಡಿದೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮವಾದುದ್ದು ಎಂಬ ಮಾತನ್ನು ಈ ಚಿತ್ರ ಅಕ್ಷರಶಃ ನಿಜವಾಗಿಸಿದೆ. ದೇಶಾಭಿಮಾನಿಯ ದೇಶಾಭಿಮಾನದ ಚಿತ್ರವೊಂದು ವಿದ್ಯಾವಂತ ಸಮಾಜವನ್ನು, ಶ್ರೀಮಂತ ವಗ೯ ವನ್ನು, ವ್ಯಂಗ್ಯವಾಗಿ ಪ್ರಶ್ನಿಸುತ್ತಿದೆ. ಈ ತಿರುಕನ ಹೃದಯ ಶ್ರೀಮಂತಿಕೆಗೆ ನಿಜವಾಗ್ಲೂ ಹ್ಯಾಟ್ಸಾಪ್ ಹೇಳಲೇಬೇಕು. ಹೌದು ಕೊಳಕಾಗಿರೋದು ಇವನ ಬಾಹ್ಯ ಸೌಂದರ್ಯ ಮಾತ್ರ. ಆಂತರಿಕ ಸೌಂದರ್ಯದಲ್ಲಿ...
ಸುದ್ದಿ

Breaking News : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ – ಕಹಳೆ ನ್ಯೂಸ್

ಆ,16: ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ತೀರಾ ಬಿಗಡಾಯಿಸಿರುವುದಾಗಿ ಅವರು ಚಿಕಿತ್ಸೆ ಪಡೆಯುತ್ತಿರುವ ದೆಹಲಿಯ ಏಮ್ಸ್ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಮೂತ್ರದ ಸೋಂಕು ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಅವರು  ಜೂನ್ 11ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅವರ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ. ಅವರ ಆರೋಗ್ಯ ಸ್ಥಿತಿ...
ಸುದ್ದಿ

Breaking News : ಮತ್ತೆ ಉಪ್ಪಿನಂಗಡಿಯಲ್ಲಿ ಸಂಗಮ !? ನೇತ್ರಾವತಿ ಕುಮಾರಧಾರೆಗಳ ಅಬ್ಬರ – ಕಹಳೆ ನ್ಯೂಸ್

ಉಪ್ಪಿನಂಗಡಿ ಅ 16 : ಮತ್ತೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ಕುಮಾರಧಾರ ನದಿಗಳು. ಸತತ ಸುರಿಯುತ್ತಿರುವ ಭಾರಿ ಮಳೆಗೆ ನದಿಗಳಲ್ಲಿ ಹೆಚ್ಚುತ್ತಿರುವ ನೀರಿನ ಹರಿವು. ಮತ್ತೊಮ್ಮೆ ಕ್ಷೇತ್ರದಲ್ಲಿ ಸಂಗಮ ಆಗುವ ಸಾಧ್ಯತೆ. ಎರಡೆರು ಭಾರಿ ಸಂಗಮ ಆಗ ಇತಿಹಾಸವೂ ಇದೆ. https://youtu.be/BXX3PK3olNc ಈ ಹಿಂದೆ ಹಲವಾರು ಭಾರಿ ಎರಡು ಎರಡೂ ಸಲ ಸಂಗಮವಾದ ಉದಾಹರಣೆಗಳಿವೆ. ಆದ್ದರಿಂದ ಇವತ್ತಿನ ಪರಿಸ್ಥಿತಿ ಗಮನಿಸಿದರೆ ಮತ್ತೆ ಸಂಗಮವಾದರೆ ಅಚ್ಚರಿ ಪಡೆಬೇಕಾಗಿಲ್ಲ....
ಸುದ್ದಿ

Big Breaking : ಕುಮಾರಧಾರೆ ಅಬ್ಬರಕ್ಕೆ ಕುಕ್ಕೆ ಸುಬ್ರಹ್ಮಣ್ಯ ತತ್ತರ ; ನೆರವಿಗೆ ಬಾರದ ಬಂಡ ಸರಕಾರ ( ವಿಡಿಯೋ ) – ಕಹಳೆ ನ್ಯೂಸ್

ಸುಬ್ರಹ್ಮಣ್ಯ, ಆ 16 : ಕುಕ್ಕೆ ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ನದಿಯಲ್ಲಿನ ಹರಿವು ಏರಿಕೆಯಾಗಿ ಕುಮಾರಧಾರ ಸ್ನಾನಘಟ್ಟ ಜಲಾವೃತಗೊಂಡಿದೆ. ಅಲ್ಲದೆ ಶೌಚಾಲಯ, ಡ್ರೆಸ್ಸಿಂಗ್ ರೂಂ ಸಂಪೂರ್ಣ ಮುಳುಗಡೆಯಾಗಿದೆ. ಅಂಗಡಿ ಮುಂಗಟ್ಟುಗಳು ಭಾಗಶಃ ಜಲಾವೃತಗೊಂಡಿದೆ. ಕುಮಾರಧಾರ ನದಿಯ ಉಪನದಿ ದರ್ಪಣ ತೀರ್ಥ ನದಿಯು ಉಕ್ಕಿ ಹರಿದು ಪಂಜ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ, ಗುಂಡ್ಯ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ, ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚಾರ...
ಸುದ್ದಿ

ಪಳ್ಳ್ಳತ್ತಡ್ಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ ; ವರ್ಣರಂಜಿತ ಮೆರವಣಿಗೆ – ಕಹಳೆ ನ್ಯೂಸ್

ಎ,ಯು, ಪಿ , ಶಾಲೆ ಪಳ್ಳತ್ತಡ್ಕ ದಲ್ಲಿ 72 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನೆರವೇರಿತು. ಮುಖ್ಯೋಪಾಧ್ಯಾಯರಾದ ಶ್ರೀ ಮಣಿ ಅವರು ಧ್ವಜಾರೋಹಣಗೆಯ್ದು ಮಾತನಾಡಿದರು. ಧ್ವಜ ಹಾರಾಡುವಾಗ ಮಕ್ಕಳು ಜತೆಯಲ್ಲಿ ವಂದನೆ ಸಲ್ಲಿಸಿದರು. ಧ್ವಜ ಗೀತೆ ಯನ್ನು ಒಕ್ಕೊರಲಿನಿಂದ ಹಾಡಲಾಯಿತು. ಮೆಂಬರ್ ಶ್ರೀಮತಿ ಪುಷ್ಪ ಭಾಸ್ಕರ್, ಪಿ.ಟಿ,ಎ ಉಪಾಧ್ಯಕ್ಷ ಶ್ರೀಧರ , ಶಾಲಾ ವ್ಯವಸ್ಥಾಪಕರ ವತಿಯಿಂದ ಶ್ಯಾಮಲ ಭಟ್ , ಅಧ್ಯಾಪಕರಾದ ವಿಘ್ನೇಶ್ , ಬಾಬು,...
ಸುದ್ದಿ

ಸೆಪ್ಟೆಂಬರ್ 25 ರಂದು ದೇಶದಾದ್ಯಂತ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ; ಆಯುಷ್ಮಾನ್ ಭಾರತ್ ಯೋಜನೆ ವಿಶೇಷವೇನು ಗೊತ್ತಾ? – ಕಹಳೆ ನ್ಯೂಸ್

ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಖುಷಿ ಸುದ್ದಿ ನೀಡಿದ್ದಾರೆ. ಸೆಪ್ಟೆಂಬರ್ 25 ರಂದು ದೇಶದಾದ್ಯಂತ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಬರಲಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಸೆಪ್ಟೆಂಬರ್ 25ರಂದು ಪಂಡಿತ್ ದೀನ ದಯಾಳ್ ಉಪಾಧ್ಯಾಯ್ ಜನ್ಮದಿನ. ಇದೇ ದಿನ ನರೇಂದ್ರ ಮೋದಿಯವರ ಜನ ಆರೋಗ್ಯ ಯೋಜನೆ ಕೂಡ ಜಾರಿಗೆ ಬರಲಿದೆ. ಈ ಯೋಜನೆಯಡಿ ದೇಶದ 10 ಕೋಟಿ ಕುಟುಂಬಕ್ಕೆ 5 ಲಕ್ಷ ರೂಪಾಯಿ...
1 1,389 1,390 1,391 1,392 1,393 1,459
Page 1391 of 1459