ಮಹಾಮಳೆಗೆ ತತ್ತರಿಸಿದ ಸುಳ್ಯ ಅಪಾಯ ಮಟ್ಟದಲ್ಲಿ ಹರಿಯುತಿರುವ ಪಯಸ್ವಿನಿ ನದಿ – ಕಹಳೆ ನ್ಯೂಸ್
ಸುಳ್ಯ : ಕಳೆದ ೫ ದಿನಗಳಿಂದ ಎಡೆಬಿಡದೆ ಸುರಿಯುತಿರುವ ಮಹ ಮಳೆಗೆ ಹಲವು ಕಡೆ ಪಯಸ್ವಿನಿ ನದಿ ಉಕ್ಕಿ ಹರಿದು ನೀರೆ ಬೀತಿ ಉಂಟಾಗಿದೆ ಸುಳ್ಯದ ಅರಂಬೂರು ಬಳಿ ಪಯಸ್ವಿನಿ ನದಿ ತಟದಲ್ಲಿ ಇರುವ ಮನೆಗಳು ಮುಳುಗುವ ಹಂತದಲ್ಲಿದೆ. ಅರಂಬೂರು ನದಿ ತಟದಲ್ಲಿ ಇರುವ ತ್ರಯಂಬಕ ಆಶ್ರಮ ಸಂಪುರ್ಣವಾಗಿ ಮುಳುಗಡೆ ಗೊಂಡಿದೆ. ಮುಂಜಾನೆ ಅರಂಬೂರು ಬಳಿ ಸುಮಾರು ೪ ಗಂಟೆ ಮುಳುಗಡೆ ಗೊಂಡ ಅರಂಬೂರು ರಸ್ತೆ ಇದಿಗ ನೀರಿನ ಮಟ್ಟ...







