Saturday, April 25, 2026

archiveForester

ಸುದ್ದಿ

ಕಡವೆ ಬೇಟೆ ವೇಳೆ ಅರಣ್ಯಾಧಿಕಾರಿ ದಾಳಿ: ಇಬ್ಬರ ಬಂಧನ – ಕಹಳೆ ನ್ಯೂಸ್

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕಾಡು ಪ್ರಾಣಿಗಳ ಬೇಟೆ ಮತ್ತು ಮಾಂಸ ಮಾರಾಟ ಹೆಚ್ಚಾಗುತ್ತಿದ್ದು ಕಡವೆ ಬೇಟೆ ಮಾಡಿದ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಅತ್ತಿಗಿರಿ ಸಮೀಪ ಅರಣ್ಯದಲ್ಲಿ ನಡೆದಿದ್ದು ಕಂಬಿಹಳ್ಳಿ ರಮೇಶ್, ಪ್ರಕಾಶ್ ಬಂಧಿತ ಆರೋಪಿಗಳೆಂದು ಶಂಕಿಸಲಾಗಿದೆ. ಬಂಧಿತರಿಂದ 25 ಕೆಜಿ ಕಡವೆ ಮಾಂಸವನ್ನು ವಶಪಡಿಸಲಾಗಿದ್ದು ಆರ್ ಎಫ್ ಓ ಶಿಲ್ಪಾ ನೇತೃತ್ವದಿಂದ ದಾಳಿ ನಡೆದಿದೆ....