Saturday, June 20, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಗುಜರಾತ್‌ನ ಮೂರು ಪ್ರಮುಖ ಯೋಜನೆಗಳ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ-ಕಹಳೆ ನ್ಯೂಸ್

ಅಹ್ಮದಾಬಾದ್: ತವರು ರಾಜ್ಯ ಗುಜರಾತ್ ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಪ್ರಮುಖ ಯೋಜನೆಗಳನ್ನು ಉದ್ಘಾಟನೆ ಮಾಡಿದರು. ಗುಜರಾತ್‌ನ ರೈತರಿಗಾಗಿ 'ಕಿಸಾನ್ ಸೂರ್ಯೋದಯ ಯೋಜನೆ', ಯು ಎನ್ ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು. ನೀರಾವರಿಗಾಗಿ ಹಗಲು ವೇಳೆ ವಿದ್ಯುತ್...
ಹೆಚ್ಚಿನ ಸುದ್ದಿ

‘ಬಡ್ಡಿದರ ಕಡಿತ’ಕ್ಕೆ ಅವಕಾಶವಿದೆ -ಆರ್‌ಬಿಐ ಗೌರ್ವನರ್‌-ಕಹಳೆ ನ್ಯೂಸ್

ಮುಂಬಯಿ: ಬಡ್ಡಿದರ ಕಡಿತಕ್ಕೆ ಅವಕಾಶವಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಹಣದುಬ್ಬರವು ನಮ್ಮ ನಿರೀಕ್ಷೆಗೆ ಅನುಗುಣವಾಗಿ ವಿಕಾಸಗೊಂಡರೆ, ಭವಿಷ್ಯದ ದರ ಕಡಿತಕ್ಕೆ ಜಾಗವಿದೆ ಎಂದು ನಾನು ಗುರುತಿಸುತ್ತೇನೆ. ಈ ಜಾಗವನ್ನು ಆರ್ಥಿಕ ಚೇತರಿಕೆಗೆ ಪೂರಕವಾಗಿ ಬಳಸಬೇಕಾಗಿದೆ' ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬಿಡುಗಡೆ ಮಾಡಿರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ವರದಿ ಗಳ ಪ್ರಕಾರ ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. 2020-21ರ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ...
ಹೆಚ್ಚಿನ ಸುದ್ದಿ

ಅಯೋಧ್ಯೆಯಲ್ಲಿ ಬೆಳಗಲಿದೆ ಐದು ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳು: ಹೊಸ ವಿಶ್ವ ದಾಖಲೆಗೆ ಸಜ್ಜು-ಕಹಳೆ ನ್ಯೂಸ್

ಅಯೋಧ್ಯೆ : ಈ ವರ್ಷ ದೀಪೋತ್ಸವದ ಮುನ್ನಾ ದಿನದಂದು ಅಯೋಧ್ಯೆಯಲ್ಲಿ ಸುಮಾರು ಐದು ಲಕ್ಷದ ಐವತ್ತು ಸಾವಿರ ಮಣ್ಣಿನ ದೀಪಗಳು ಬೆಳಗಲಿವೆ.ಆ ಮೂಲಕ್ ಹೊಸ ವಿಶ್ವ ದಾಖಲೆ ಸೃಷ್ಟಿಸಲು ಅಯೋಧ್ಯೆ ಸಜ್ಜಾಗಿದೆ. ಕೋವಿಡ್ -19 ನಿಯಮಗಳು ಜಾರಿಯಲ್ಲಿರುವುದರಿದ ಈ ವರ್ಷದ ದೀಪೋತ್ಸವ ಆಚರಣೆಯಿಂದ ಸಾರ್ವಜನಿಕರನ್ನು ದೂರವಿರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, ವರ್ಚ್ಯುವಲ್ ಕಾರ್ಯಲಕ್ರಮದ ಮೂಲಕ ಜನರು ಭಾಗವಹಿಸಲು ಅವಕಾಶ ನೀಡಿದೆ. ಈ ವರ್ಷ ಸ್ಥಳೀಯ ನಿವಾಸಿಗಳು ಮತ್ತು ಸ್ವಯಂ...
ಹೆಚ್ಚಿನ ಸುದ್ದಿ

ವೈ.ಬಿ ಕ್ರೀಯೇಷನ್‍ನ ಮಾಯ್ಕಾರೆ ಟೀಮ್‍ನಿಂದ ಮೂಡಿಬಂದ ಶ್ರೀ ಮಹಿಷಾ ಮರ್ದಿನಿ ತುಳು ಭಕ್ತಿಗೀತೆ ಇಂದು ಸಂಜೆ 6 ಗಂಟೆಗೆ ರಿಲೀಸ್-ಕಹಳೆ ನ್ಯೂಸ್

ಪಾರೆಂಕಿ: ಕೆಲವೇ ಕೆಲವು ದಿನದಲ್ಲಿ ಲಕ್ಷ ಕ್ಕೂ ಹೆಚ್ಚು ಜನಮನ್ನಣೆ ಗಳಿಸಿದ ವೈ.ಬಿ ಕ್ರೀಯೇಷನ್ ಮಾಯ್ಕಾರೆ ಟೀಮ್‍ನಿಂದ ಮೂಡಿಬಂದ ಮತ್ತೊಂದು ತುಳು ಭಕ್ತಿಗೀತೆ ರಿಲೀಸ್‍ಗೆ ಸಿದ್ದವಾಗಿದೆ.   ರಾಜೇಶ್ ಮಡಂತ್ಯಾರ್ ನಿರ್ಮಾಣದ, ಯತಿ ಬಿರ್ವ ನಿರ್ದೇಶನದ ಕಾರ್ಣಿಕ ಕ್ಷೇತ್ರ ಪಾರೆಂಕಿಯ ಶ್ರೀ ಮಹಿಷಾ ಮರ್ದಿನಿ ತುಳು ಭಕ್ತಿಗೀತೆ ಇಂದು ಸಂಜೆ 6 ಗಂಟೆಗೆ ಬಿಡುಗಡೆಗೊಳ್ಳಲಿದೆ. ಈ ತುಳು ಭಕ್ತಿಗೀತೆಯನ್ನು ಶೆಟ್ಟಿ ಅಜಯ್ ರಾಜ್ ಬರೆದಿದ್ದು, ಭರತ್ ಗಟ್ಟಿ ತಮ್ಮ ಮಧುರ...
ಹೆಚ್ಚಿನ ಸುದ್ದಿ

BPL ಕುಟುಂಬದ ಹೆಣ್ಣುಮಕ್ಕಳಿಗೆ ಗುಡ್ ನ್ಯೂಸ್ : ‘ಭಾಗ್ಯಲಕ್ಷ್ಮಿ’ ಯೋಜನೆ ಇನ್ಮುಂದೆ ಅಂಚೆ ಇಲಾಖೆ ಮೂಲಕ ಜಾರಿ-ಕಹಳೆ ನ್ಯೂಸ್

'ಭಾಗ್ಯಲಕ್ಷ್ಮಿ' ಬಾಂಡ್ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮದ ಬದಲು ಅಂಚೆ ಇಲಾಖೆಯ 'ಸುಕನ್ಯಾ ಸಮೃದ್ಧಿ' ಮೂಲಕ ಮುಂದುವರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಭಾಗ್ಯಲಕ್ಷ್ಮಿ ಎಂಬ ಹೊಸ ಯೋಜನೆಯನ್ನು ರೂಪಿಸಿದೆ. ಈ...
ಹೆಚ್ಚಿನ ಸುದ್ದಿ

ಫ್ರಿಜ್ ನಲ್ಲಿಟ್ಟ ಆಹಾರ ತಿನ್ನುವ ಮುನ್ನ ಈ ಸುದ್ದಿ ಓದಲೇಬೇಕು-ಕಹಳೆ ನ್ಯೂಸ್

ಬೀಜಿಂಗ್: ನಾವು ಯಾವುದೇ ಆಹಾರ ಹೆಚ್ಚಾಗಿದ್ದರು ಅದನ್ನು ಫ್ರಿಜ್ ನಲ್ಲಿಟ್ಟು ಮರುದಿನ ಸೇವಿಸುತ್ತೇವೆ. ಅದಕ್ಕಾಗಿ ಫ್ರಿಜ್ ನ್ನು ಒಂದು ವರದಾನ ಎಂದೇ ಹೇಳುತ್ತೇವೆ. ಆದರೆ ಕೆಲವೊಂದು ಆಹಾರಗಳನ್ನು ಹೆಚ್ಚು ದಿನಗಳ ಕಾಲ ಫ್ರಿಜ್ ನಲ್ಲಿಟ್ಟು ಸೇವಿಸಿದರೆ ಜೀವಕ್ಕೆ ಮಾರಕವಾಗಬಹುದು ಎನ್ನುವುದು ನಿಮಗೆ ಗೊತ್ತೇ? ಹೌದು ಫ್ರೀಜರ್‌ನಲ್ಲಿಟ್ಟಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ ಒಂಬತ್ತು ಮಂದಿ ದಾರುಣ ಸಾವನ್ನಪ್ಪಿದ್ದು ತಮಗೆ ಬೇಡ ಎಂದು ಹೇಳಿ ಮೂವರು ಮಕ್ಕಳು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಬೀಜಿಂಗ್...
ಹೆಚ್ಚಿನ ಸುದ್ದಿ

ಕೊರೊನಾ ಸಂಕಷ್ಟ, ಹಬ್ಬದ ಹೊತ್ತಲ್ಲೇ ಗಗನಕ್ಕೇರಿದ ಈರುಳ್ಳಿ ದರ-ಕಹಳೆ ನ್ಯೂಸ್

ಬೆಂಗಳೂರು: ಅತಿವೃಷ್ಟಿಯ ಕಾರಣ ಈರುಳ್ಳಿ ಬೆಳೆ ಹಾಳಾಗಿದ್ದು ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣ ಈರುಳ್ಳಿ ಬೆಲೆ ಗಗನಕ್ಕೇರಿದೆ. ಈರುಳ್ಳಿ ದರ ಕೆಜಿಗೆ 120 ರೂಪಾಯಿವರೆಗೂ ಮಾರಾಟವಾಗುತ್ತಿದ್ದು ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. ಮುಂಬೈ, ಚೆನ್ನೈನಲ್ಲಿಯೂ ಈರುಳ್ಳಿ ದರ ಶತಕ ಬಾರಿಸಿದ್ದು, 150 ರೂಪಾಯಿವರೆಗೂ ಮಾರಾಟವಾಗುತ್ತಿದೆ. ಈರುಳ್ಳಿ, ಬೆಳೆದ ರೈತರಿಗೂ ಕಣ್ಣೀರು ತರಿಸಿದೆ. ಅಡುಗೆ ಮನೆಯ ಅಗತ್ಯ ವಸ್ತುಗಳಲ್ಲಿ ಒಂದಾದ ಈರುಳ್ಳಿ ಬೆಲೆ ಗಗನಕ್ಕೇರಿರುವುದು ಬಡ, ಮಧ್ಯಮ ವರ್ಗದವರಿಗೆ ನುಂಗಲಾರದ ತುತ್ತಾಗಿದೆ. ಕೊರೊನಾಘಾತದ...
ಹೆಚ್ಚಿನ ಸುದ್ದಿ

ಡ್ರಗ್ಸ್ ಪ್ರಕರಣ :ಗಂಡು ಅಥವಾ ಹೆಣ್ಣು ಕೈದಿಗಳ ಸೆಲ್​ಗೆ ಹಾಕೋದಾ? ಪಾಷಾ ಹೇಳಿಕೆ ಕೇಳಿ ಅಧಿಕಾರಿಗಳು ಶಾಕ್​!-ಕಹಳೆ ನ್ಯೂಸ್

ಬೆಂಗಳೂರು: ಮಾದಕ ವಸ್ತು ಜಾಲದ ನಂಟಿನ ಹಿನ್ನೆಲೆಯಲ್ಲಿ ಬಿಗ್​ಬಾಸ್​ ಖ್ಯಾತಿಯ ಆಯಡಮ್​ ಪಾಷಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪಾಷಾರನ್ನು ನ್ಯಾಯಾಂಗ ಬಂಧನಕ್ಕೆ ಕರೆದೊಯ್ದಾಗ ಭಾರಿ ಹೈಡ್ರಾಮ ನಡೆದಿದೆ. ಜೈಲಿನಲ್ಲಿ ಆರೋಪಿ ಪಾಷಾನನ್ನು ಯಾವ ಸೆಲ್​ಗೆ ಹಾಕಬೇಕೆಂಬ ಗೊಂದಲದ ಜತೆಗೆ ಭಾರಿ ಚರ್ಚೆಯಾಗಿದೆ. ಈ ವೇಳೆ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ, ಯುವತಿಯರ ವಸ್ತ್ರಗಳನ್ನು ಧರಿಸುತ್ತೇನಷ್ಟೆ, ಕಾರಣ ನಾನೊಬ್ಬ ಡ್ರ್ಯಾಗ್ ಕ್ವೀನ್ ಎಂದು ಪಾಷಾ ವಾದಾ ಮಾಡಿದ್ದಾರೆ....
1 156 157 158 159 160 174
Page 158 of 174