Saturday, June 20, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಶ್ರೀ ಕ್ಷೇತ್ರ ನರಹರಿ ಪರ್ವತದಲ್ಲಿ ಡಿ.13 ಮತ್ತು 14 ರಂದು ಲಕ್ಷದೀಪೋತ್ಸವ ಹಾಗೂ ತೀರ್ಥಸ್ನಾನ- ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಹಾಗೂ ಧಾರ್ಮಿಕ ಸನ್ನಿಧಿಯಾಗಿರುವ ನರಹರಿ ಪರ್ವತದಲ್ಲಿದಲ್ಲಿರುವ ಶ್ರೀ ಸದಾಶಿವ ದೇವಾಲಯದಲ್ಲಿ ಡಿಸೆಂಬರ್13 ಮತ್ತು14 ಲಕ್ಷದೀಪೋತ್ಸವ ಹಾಗೂ ತೀರ್ಥಸ್ನಾನ ನಡೆಯಲಿದೆ. ಈ ಸಂದರ್ಭದಲ್ಲಿ ಕೋವಿಡ್ 19 ನಿಯಮ ಪಾಲನೆಗಳು ಕಡ್ಡಾಯವಾಗಿದ್ದು, ಭಕ್ತರು ಸಹಕರಿಸಬೇಕೆಂದು ನರಹರಿ ಪರ್ವತ ಶ್ರೀ ಸದಾಶಿವ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ....
ಹೆಚ್ಚಿನ ಸುದ್ದಿ

ಕೇಂದ್ರ ಸರ್ಕಾರಕ್ಕೂ ಮೊದಲು ರೈತರೊಂದಿಗೆ ಮಾತನಾಡಲು ಸಿದ್ಧರಾದ ಅಮಿತ್​ ಷಾ; ಇಂದು ಸಂಜೆ 7ಕ್ಕೆ ಸಭೆ – ಕಹಳೆ ನ್ಯೂಸ್

ನವದೆಹಲಿ : ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳ ವಿರುದ್ಧ ಭಾರಿ ಹೋರಾಟ ನಡೆಯುತ್ತಿದೆ. ದೇಶಾದ್ಯಂತ ರೈತರು ಮಂಗಳವಾರ ಭಾರತ್ ಬಂದ್ ನಡೆಸಿದ್ದಾರೆ. ಬಂದ್‌ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಕೇಂದ್ರ ಸರ್ಕಾರದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮಾತುಕತೆಗೆ ಆಹ್ವಾನಿಸಿದೆ. ಮಂಗಳವಾರ ಸಂಜೆ 7 ಗಂಟೆಗೆ ಮಾತುಕತೆಗೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತರಿಗೆ ಕರೆ ನೀಡಿದ್ದಾರೆ. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ...
ಹೆಚ್ಚಿನ ಸುದ್ದಿ

ಮೌಂಟ್ ಎವರೆಸ್ಟ್ ನ ಪರಿಷ್ಕೃತ ಎತ್ತರ ಘೋಷಣೆ ಮಾಡಿದ ನೇಪಾಳ-ಚೀನಾ..!; ವಿಶ್ವದ ಅತೀ ಎತ್ತರದ ಶಿಖರದ ಈಗಿನ ಎತ್ತರ ಎಷ್ಟು ಗೊತ್ತಾ? – ಕಹಳೆ ನ್ಯೂಸ್

ಕಠ್ಮಂಡು: ವಿಶ್ವದ ಅತೀ ದೊಡ್ಡ ಮತ್ತು ಎತ್ತರದ ಶಿಖರ ಎಂದೇ ಖ್ಯಾತಿಗಳಿಸಿರುವ ಮೌಂಟ್ ಎವರೆಸ್ಟ್ ನ ಎತ್ತರದ ಕುರಿತು ನೇಪಾಳ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ವಿಶ್ವದ ಅತೀ ಎತ್ತರದ ಶಿಖರದ ನಿಜವಾದ ಎತ್ತರವನ್ನು ನೇಪಾಳ ಹಾಗೂ ಚೀನಾ ಘೋಷಣೆ ಮಾಡಿದ್ದು, ವಿಶ್ವದ ಅತೀ ಎತ್ತರದ ಶಿಖರ ಎಂದೇ ಖ್ಯಾತಿ ಗಳಿಸಿರುವ ಮೌಂಟ್ ಎವರೆಸ್ಟ್ ನ ಈಗನ ಎತ್ತರ 8848.86 ಮೀಟರ್ ಎಂದು ನೇಪಾಳ ಸರ್ಕಾರ ಘೋಷಣೆ ಮಾಡಿದೆ. 2015ರಲ್ಲಿ...
ಹೆಚ್ಚಿನ ಸುದ್ದಿ

ಪುಣಚದಲ್ಲಿ ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರ್ಪಡೆ-ಕಹಳೆ ನ್ಯೂಸ್

ವಿಟ್ಲ: ಪುಣಚ ಗ್ರಾಮದ ಕಾಂಗ್ರೆಸ್ ಮುಖಂಡ ಮಹೇಶ್ ಶೆಟ್ಟಿ ಬೈಲುಗುತ್ತು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಇನ್ನಷ್ಟು ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆದುಕೊಂಡು ‌ಬಿಜೆಪಿ ಮತ್ತಷ್ಟೂ ಸುಭದ್ರಗೊಂಡಿದೆ. ಡಿ.4 ರಂದು ಮಹೇಶ್ ಶೆಟ್ಟಿ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಅವರೊಂದಿಗೆ ಅವರ ಪರವಾದ ಹಲವಾರು ಬೆಂಬಲಿಗರು ಬಿಜೆಪಿಗೆ ಸ್ವ ಇಚ್ಛೆಯಿಂದ ಸೆರ್ಪಡೆಗೊಂಡರು. ಹಾಗೆಯೇ ಪುಣಚ ಗ್ರಾಮದ ಯುವ ಉದ್ಯಮಿ‌ ಪೀತಂ ಪೂಂಜರನ್ನು ಎರಡು ಪಕ್ಷಗಳ ಮುಖಂಡರು ತಮ್ಮ ತಮ್ಮ ಪಕ್ಷದೊಳಗೆ ಸೆಳೆದುಕೊಳ್ಳಲು...
ಹೆಚ್ಚಿನ ಸುದ್ದಿ

ಭಾರತ ಮೂಲದ ವ್ಯಕ್ತಿಗೆ ನೀಡಲಾಗುತ್ತಿದೆ ವಿಶ್ವದ ಮೊದಲ ಕೋವಿಡ್ ಲಸಿಕೆ..! – ಕಹಳೆ ನ್ಯೂಸ್

ಲಂಡನ್ - ಭಾರತ ಮೂಲದ 87 ವರ್ಷದ ವ್ಯಕ್ತಿಗೆ ವಿಶ್ವದಲ್ಲೇ ಮೊದಲ ಕೋವಿಡ್ ಔಷಧವನ್ನು ನೀಡಲಾಗುತ್ತಿದೆ. ಈಗಾಗಲೇ ಔಷಧವನ್ನು ನೀಡಲು ಬ್ರಿಟನ್ ಸರ್ಕಾರ ತೀರ್ಮಾನ ಮಾಡಿದ್ದು, ಫೈಜರ್ ನ್ಯೂಕಲ್‍ನಲ್ಲಿರುವ ಆಸ್ಪತ್ರೆಯಲ್ಲಿ ಹರಿ ಶುಕ್ಲಾ ಅವರಿಗೆ ನೀಡಲಾಗುತ್ತಿದೆ ಎಂದು ವರದಿ ಮಾಡಲಾಗಿದೆ. ಈಗಾಗಲೇ ಬ್ರಿಟನ್‍ನ ಪ್ರಧಾನಿ ಬೋರಸ್ ರೋಜನ್ ಅವರು ಈ ಮಂಗಳವಾರ ನಮಗೆ ದೊಡ್ಡ ಪರೀಕ್ಷೆ ಇದೆ. ಇದನ್ನು ನಾವು ವೀ ಡೇ- ವ್ಯಾಕ್ಸಿನ್ ಡೇ ಎಂದು ಕರೆಯಬಹುದು ಎಂದು...
ಹೆಚ್ಚಿನ ಸುದ್ದಿ

ರಾಮ ಮಂದಿರದಿಂದ ರಾಷ್ಟ್ರ ಮಂದಿರ ,ಪುಸ್ತಕ ಬಿಡುಗಡೆ; ಅಮಿತ್ ಶಾ- ಕಹಳೆ ನ್ಯೂಸ್

ನವದೆಹಲಿ – ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ, ವಿವೇಕ್ ಸಾಪ್ತಾಹಿಕ ಮರಾಠಿ ಪ್ರಕಾಶನಾಲಯದ ‘ರಾಮ ಮಂದಿರದಿಂದ ರಾಷ್ಟ್ರಮಂದಿರ’ ಮತ್ತು ಹಿಂದಿ ವಿವೇಕ ಮಾಸಿಕ ಪತ್ರಿಕೆ ಪ್ರಕಟಿಸಿದ ಮಹಾಯೋಧ ಅಮಿತ್ ಶಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಆಶಿಶ್ ಶೆಲಾರ್, ಹಿಂದಿ ವಿವೇಕ್ ನಿಯತಕಾಲಿಕೆಯ ಸಿಇಒ ಅಮೋಲ್ ಪೆಡ್ನೇಕರ್, ಸಂಪಾದಕಿ ಪಲ್ಲವಿ ಅನ್ವೇಕರ್,...
ಹೆಚ್ಚಿನ ಸುದ್ದಿ

BREAKING NEWS : ಚಿರು ಪುತ್ರ, ಮೇಘನಾ ಸೇರಿ ಸುಂದರ್ ರಾಜ್ ಕುಟುಂಬಕ್ಕೆ ಕೊರೊನಾ ಪಾಸಿಟಿವ್! – ಕಹಳೆ ನ್ಯೂಸ್

ಬೆಂಗಳೂರು : ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಬೆನ್ನಲ್ಲೇ ಮೇಘನಾ ರಾಜ್ ಮತ್ತು ಅವರ ಪುತ್ರನಿಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಕುರಿತು ಮಾಹಿತಿ ನೀಡಿರುವ ಸುಂದರ್ ರಾಜ್, ನಮ್ಮ ಕುಟುಂಬದ ಎಲ್ಲರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಮೇಘನಾ ಮತ್ತು ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಮೇಘನಾ ಮತ್ತು ಮಗುವಿಗೆ ಮನೆಯಲ್ಲೇ ಐಸೊಲೇಟ್ ಆಗಿ ಚಿಕಿತ್ಸೆ ನೀಡಲಾಗುತ್ತಿದೆ....
ಹೆಚ್ಚಿನ ಸುದ್ದಿ

ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್, ಅಳಿಕೆ ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭ, ಡಾ. ಪ್ರಭಾಕರ ಭಟ್ ಕಲ್ಲಡ್ಕ-ಕಹಳೆ ನ್ಯೂಸ್

ವಿಟ್ಲ: ಶಿಕ್ಷಣ ಕ್ಷೇತ್ರ ವ್ಯಕ್ತಿ ನಿರ್ಮಾಣ ಮಾಡುವ ಕ್ಷೇತ್ರ. ಜೀವನ ಮೌಲ್ಯ ಕಲಿಸುವ ಸಂಸ್ಥೆಗಳು ಬೆಳೆಯಲು ಯಾವ ಅಡ್ಡಿ ಆತಂಕಗಳು ನಡೆಯಬಾರದು. ಉತ್ತಮ ಶಿಕ್ಷಣ ಸಿಕ್ಕಾಗ ವ್ಯಕ್ತಿ ಎತ್ತರಕ್ಕೆ ಏರಲು ಸಾಧ್ಯ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಸೋಮವಾರ ಸತ್ಯಸಾಯಿ ವಿಹಾರದಲ್ಲಿ ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಸಂಸ್ಥೆಯ ವತಿಯಿಂದ ನಿರ್ಮಾಣವಾದ ನೂತನ ವಿದ್ಯಾರ್ಥಿ ನಿಲಯದ...
1 135 136 137 138 139 174
Page 137 of 174