Sunday, June 14, 2026

ಸುದ್ದಿ

ಸುದ್ದಿ

ಕರ್ನಾಟಕ ಆಹಾರ ಇಲಾಖೆಗೆ ಕೇಂದ್ರ ಪ್ರಶಸ್ತಿ

  ಬೆಂಗಳೂರ, ಜ.16: ಕರ್ನಾಟಕ ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕೇಂದ್ರ ಸರಕಾರದ ಅತ್ಯುತ್ತಮ ಕಾರ್ಯನಿರ್ವಹಣೆ ಪ್ರಶಸ್ತಿಗೆ ಪಾತ್ರವಾಗಿದೆ. ಜ.16ರಂದು ಹೊಸದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃದಲ್ಲಿ ಆಹಾರ ಸಚಿವ ಯು.ಟಿ.ಖಾದರ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ತಂದಿರುವ ಅಮೂಲಾಗ್ರ ಬದಲಾವಣೆ, ವಿವಿಧ ಯೋಜನೆಗಳು ಕೇಂದ್ರ ಸರಕಾರದ ಪ್ರಶಸ್ತಿಗೆ ಭಾಜನವಾಗುವಂತೆ ಮಾಡಿವೆ. ಪ್ರದಾನಿ...
ಸುದ್ದಿ

ಅಯ್ಯಪ್ಪ ಭಕ್ತರ ಮೇಲೆ PFI ಮತಾಂಧರಿಂದ ದಾಳಿ ಐವರಿಗೆ ಗಂಭೀರ ಗಾಯ,ಮೂರು ಮಂದಿ PFI ಒಬ್ಬ SDPI ಮುಖಂಡನ ಮೇಲೆ ಪ್ರಕರಣ ದಾಖಲು

  ಕೇರಳ : ಶಬರಿಮಲೆಯ ಅಯ್ಯಪ್ಪನ ಸನ್ನಿಧಾನದಲ್ಲಿ ಮಕರ ಜ್ಯೋತಿ ದರ್ಶನದ ಭಕ್ತಿಧಾರೆಯಲಿ ಅಯ್ಯಪ್ಪ ಭಕ್ತರು ಮಿಂದೇಳುವ ಮುನ್ನವೇ , ಮತಾಂಧ ದೂರ್ತಶಕ್ತಿಗಳಾದ PFI ಮತ್ತು SDPI ಯ ಕಾರ್ಯಕರ್ತರು ಮತಾಂಧತೆಯ ಹುಚ್ಚಿನಿಂದ , ಶಾಸ್ತಂಕೋಟೆಯ ಅನ್ನಧಾನ ಕೇಂದ್ರದ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿ , ತನ್ನ ಮತಾಂಧತೆಯ ವಿಕೃತಿಯನ್ನು ಮೆರೆದರು. ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಅಯ್ಯಪ್ಪ ಭಕ್ತರು ಅರ್ಪಿಸುವ ಕಾಣಿಕೆಯಿಂದಲೆ ತನ್ನ ಖಜಾನೆ ತುಂಬಿಸಿಕೊಳ್ಳುವ ಕಮ್ಯುನಿಸ್ಟ್ ಸರ್ಕಾರ ಅಯ್ಯಪ್ಪ...
ಸುದ್ದಿ

ಶಿರಾಡಿಯಲ್ಲಿ ಕಾಣಿಸಿಕೊಂಡ ಶಂಕಿತ ನಕ್ಸಲರು- ಮೂವರು ಶಸ್ತ್ರಧಾರಿಗಳನ್ನು ಕಂಡು ಸ್ಥಳೀಯರಲ್ಲಿ ಆತಂಕ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿಘಾಟಿ ಪ್ರದೇಶದಲ್ಲಿ ಮೂವರು ನಕ್ಸಲರು ಕಾಣಿಸಿಕೊಂಡಿದ್ದಾರೆ. ಶಿರಾಡಿಯ ಅಡ್ಡಹೊಳೆ ಅರಣ್ಯ ವ್ಯಾಪ್ತಿಯ ಮಿತ್ತಮಜಲು ಎಂಬಲ್ಲಿ ರಾತ್ರಿ 7.30ರ ಸುಮಾರಿಗೆ ಶಸ್ತ್ರಧಾರಿ ನಕ್ಸಲರು ಪರಿಸರದ ಮನೆಗಳಿಗೆ ಭೇಟಿ ನೀಡಿದ್ದಾರೆ. ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿದ್ದ ತಂಡ ಲೀಲಾ ಎಂಬವರ ಮನೆಗೆ ಆಗಮಿಸಿ ತಾವು ಕಾಡಿನಲ್ಲಿರುವ ನಕ್ಸಲರಾಗಿದ್ದು ತುಂಬಾ ಹಸಿವಿನಿಂದ ಇದ್ದೇವೆ. ಹೀಗಾಗಿ ಆಹಾರ ತಯಾರಿಸಿಕೊಡುವಂತೆ ವಿನಂತಿಸಿದ್ದಾರೆ. ಅಲ್ಲದೆ ತಮ್ಮಲ್ಲಿದ್ದ ಮೊಬೈಲ್,...
ಸುದ್ದಿ

ರಾಘವೇಶ್ವರ ಶ್ರೀ ಸಾಧ್ವಿ ಪ್ರಜ್ಞಾಸಿಂಗ್ ಮಹತ್ವದ ಭೇಟಿ | ‘ ನಿಮ್ಮ ಬಳಿ ಮಠ ಇತ್ತು ನನ್ನ ಬಳಿ ದ್ವಿಚಕ್ರ ವಾಹನ ವಿತ್ತು ‘ ಅಳಲು ತೋಡಿಕೊಂಡ ಸಾಧ್ವಿ – ರಾಘವೇಶ್ವರ ಶ್ರೀ

  ಬೆಂಗಳೂರು : ಮಲೆಗಾಂ ಸ್ಫೋಟದ ಆರೋಪದ ಅಡಿಯಲ್ಲಿ ಜೈಲು ಸೇರಿ, ನಂತರ ಸಧ್ಯ ಬಿಡುಗಡೆಯಾದ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಶಂಕರ ಪರಂಪರೆಯ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಭೇಟಿ ಮಾಡಿದರು. ಭಾರಿ ಕುತೂಹಲ ಮೂಡಿಸಿತು ರಾಘವೇಶ್ವರ ಶ್ರೀ ಫೇಸ್ಬುಕ್ ಸ್ಟೇಟಸ್ " ನಿಮ್ಮ ಬಳಿ ಮಠ ಇತ್ತು; ದುಷ್ಕರ್ಮಿಗಳು ಮಠವನ್ನೇ ಷಡ್ಯಂತ್ರದ ಮಾಧ್ಯಮವಾಗಿಸಿದರು! ನನ್ನ ಬಳಿ ಸಣ್ಣದೊಂದು ದ್ವಿಚಕ್ರವಾಹನವಿತ್ತು; ಧರ್ಮಶತ್ರುಗಳು ಅದನ್ನೇ ಷಡ್ಯಂತ್ರದ ದಾಳವಾಗಿಸಿದರು! " ಎಂದು ಸಾಧ್ವಿ...
ಸುದ್ದಿ

ಹಿಂದೂ ಹೃದಯ ಸಾಮ್ರಾಟ್ ಪ್ರವೀಣ್ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

  Highlights ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ, ಸೋಮವಾರ ಇಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಇಲ್ಲಿನ ಚಂದ್ರಮಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಹಮದಾಬಾದ್: ವಿಶ್ವ ಹಿಂದೂ ಪರಿಷದ್ ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ, ಸೋಮವಾರ ಇಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಇಲ್ಲಿನ ಚಂದ್ರಮಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು...
ಸುದ್ದಿ

ಬಾಯಾರ್ ಮಂಗಳೂರು ಬಸ್ ಸಂಚಾರ ಆರಂಭ | ಜನತೆಯ ಬಹು ಕಾಲದ ಕನಸು ನನಸು

  ಮಂಜೇಶ್ವರ : ಪೈವಳಿಕೆ ಗ್ರಾಮ ಪಂಚಾಯತ್ ನ ಗ್ರಾಮೀಣ ಪ್ರದೇಶವಾದ ಬಾಯಾರ್, ಮುಳಿಗದ್ದೆ, ಕನಿಯಾಲ, ಬೆರಿಪದವು, ಬಳ್ಲೂರು, ಲಾಲ್ಭಾಗ್, ಪೈವಳಿಕೆ, ಹಾಗೂ ಮೀಂಜ ಮತ್ತು ಮಂಗಲ್ಪಾಡಿ ಪಂಚಾಯತ್ ಗೊಳಪಟ್ಟ ಅಟ್ಟಗೋಳಿ, ಜೋಡುಕಲ್ಲು, ಕನ್ನಟ್ಟೀಪ್ಪಾರೆ, ಬೇಕೂರು, ಪ್ರತಾಪ ನಗರ, ಪರಿಸರವಾಸಿಗಳ ಬಹು ಕಾಲದ ಕನಸು ಇಂದು ನನಸಾಯಿತು. ಬಾಯಾರ್ ಪ್ರದೇಶದ ನಿವಾಸಿಗಳಿಗೆ ಮಂಗಳೂರು ತಲುಪಬೇಕಾದರೆ ಸರ್ವಿಸ್ ಬಸ್ ಗಳಲ್ಲಿ ಉಪ್ಪಳ ತಲುಪಿ, ಬಳಿಕ ರೈಲು ಅಥವಾ ಬಸ್ ಮುಖಾಂತರ ಮಂಗಳೂರು...
ಸುದ್ದಿ

 ಸಹಪಾಠಿಗೆ ಬಂದೊದಗಿದ ಕ್ಯಾನ್ಸರ್‌ | ನಾಲ್ಕೇ ದಿನದಲ್ಲಿ 12 ಲಕ್ಷ ರೂ. ಸಂಗ್ರಹಿಸಿ ಕೊಟ್ಟಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳು

  ಉಡುಪಿ: ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೌದು, ವಿದ್ಯಾರ್ಥಿಗಳು ನಾಲ್ಕೇ ದಿನದಲ್ಲಿ ಲಕ್ಷ ಲಕ್ಷ ಹಣ ಸಂಗ್ರಹಿಸಿ ಓರ್ವನ ಜೀವವನ್ನೇ ಉಳಿಸಲು ಪ್ರಯತ್ನಿಸಿರುವ ಘಟನೆ ಕುಂದಾಪುರ ತಾಲೂಕಿನ ಕೋಟ ಗ್ರಾಮದಲ್ಲಿ ನಡೆದಿದೆ. ಕೋಟದ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೇ ಆ ಕಾರ್ಯ ಮಾಡಿರುವುದು. ಕೋಟೇಶ್ವರ ನಿವಾಸಿ ಕೂಲಿಕಾರ್ಮಿಕ ಮಂಜುನಾಥ ಕೋಪಾಡಿ ಅವರ ಮಗ ಮನೀಷ್(20) ಇದೇ ಕಾಲೇಜಿನ ಅಂತಿಮ...
ಸುದ್ದಿ

ಸೇನಾ ದಿನಾಚರಣೆಯಂದೇ ಕಾರ್ಯಾಚರಣೆ | ಶುಭ ಸಂಕ್ರಾಂತಿಯ ಬೆಳ್ಳಂಬೆಳಿಗ್ಗೆ ಐವರು ಉಗ್ರರನ್ನ ಹೊಡೆದುರುಳಿಸಿದ ಭಾರತೀಯ ಸೇನೆ.

  ಕಾಶ್ಮೀರ : ಕಾಶ್ಮೀರದಲ್ಲಿ ಎನ್-ಕೌಂಟರ್ ಐದು ಜೈಶೆ ಉಗ್ರರು ಫಿನಿಷ್. ಭಾರತೀಯ ಭದ್ರತಾ ಪಡೆಗಳು ಜೈಶೆ ಇ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರ ಗುಪ್ತ ಶಿಬಿರವನ್ನು ಕಾಶ್ಮೀರದ ದುಲಾಂಜದ ಉರಿ ಎಂಬಲ್ಲಿ ಪತ್ತೆಹಚ್ಚಿ 5 ಉಗ್ರರನ್ನು ನರಕಕ್ಕೆ ಪಾರ್ಸೆಲ್ ಮಾಡಿದೆ. ಜೈಶೆ ಇ ಮೊಹಮ್ಮದ್ ಉಗ್ರ ಸಂಘಟನೆಯ 05 ಉಗ್ರರನ್ನು ನರಕಕ್ಕೆ ಅಟ್ಟುವ ಮೂಲಕಜ ಸಂಕ್ರಾಂತಿಗೆ ಶುಭಸುದ್ದಿಯನ್ನೇ ಭಾರತೀಯರಿಗೆ ನೀಡಿರುವ ಭಾರತೀಯ ಸೇನೆಗೆ ಇಂದು ಮತ್ತೋಂದು ವಿಶೇಷ ದಿನ,...
1 3,332 3,333 3,334 3,335 3,336 3,392
Page 3334 of 3392