ಪುತ್ತೂರು ಪ್ರತಿಷ್ಠಿತ ಕಾಂಪ್ಕೋ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ಎಸ್.ಆರ್.ಸತೀಶ್ಚಂದ್ರ ಮತ್ತು ಕೆದಿಲ ರಾಘವೇಂದ್ರ ಭಟ್ – ಕಹಳೆ ನ್ಯೂಸ್
ಪುತ್ತೂರು :ಪುತ್ತೂರು ಪ್ರತಿಷ್ಠಿತ ಕ್ಯಾಂಪ್ಕೋದ 2020-25 ನೇ ಸಾಲಿನ ಆಡಳಿತ ಮಂಡಳಿಗೆ 16 ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.ಇವರಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಿಂದ ಹಾಲಿ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಮತ್ತು ಕೆದಿಲ ರಾಘವೇಂದ್ರ ಭಟ್ ರವರಿಗೆ ಸ್ಥಾನ ಲಭಿಸಿದೆ. ಹಾಗೆಯೇ ಡಿಸೆಂಬರ್ 13 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಲಿದೆ. ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ಎಸ್ ಆರ್ ಸತೀಶ್ಚಂದ್ರ ಇವರು , ಪ್ರಸ್ತುತ...







