Sunday, April 26, 2026

ರಾಜಕೀಯ

ರಾಜಕೀಯ

ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ: ಶೇ 71.93ರಷ್ಟು ವಿದ್ಯಾರ್ಥಿಗಳು ಪಾಸ್, ಉಡುಪಿ ಪ್ರಥಮ- ಕಹಳೆ ನ್ಯೂಸ್

ಬೆಂಗಳೂರು: ಕಳೆದ ಮಾರ್ಚ್-ಏಪ್ರಿಲ್ ನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜಿನೀಶ್ ಫಲಿತಾಂಶ ಪ್ರಕಟ ಮಾಡಿದ್ದು, 71.93 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಶೇ.4ರಷ್ಟು ಹೆಚ್ಚಳವಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಪ್ರಥಮ ಸ್ಥಾನವಾಗಿದ್ದು, ಉತ್ತರ ಕನ್ನಡ ದ್ವಿತೀಯ, ಚಿಕ್ಕೋಡಿ ತೃತೀಯ ಹಾಗೂ ಯಾದಗಿರಿ ಕೊನೆಯ ಸ್ಥಾನ ಗಳಿಸಿವೆ...
ರಾಜಕೀಯ

ಕರೋಪಾಡಿಯಲ್ಲಿ ರಮಾನಾಥ ರೈ ಎದುರಲ್ಲಿ ಮೋದಿ ಘೋಷಣೆ ; ರಮಾನಾಥ ರೈಗೆ ತೀವ್ರ ಮುಖಭಂಗ – ಕಹಳೆ ನ್ಯೂಸ್

ಬಂಟ್ವಾಳ :ಕರೋಪಾಡಿ ಗ್ರಾಮದ ಮಿತ್ತನಡ್ಕ ಬಂಡಿಯ ಸಂದರ್ಭದಲ್ಲಿ ಆಗಮಿಸಿದ್ದ ಸಚಿವ ರಮಾನಾಥ ರೈಯವರಿಗೆ ಸಾರ್ವಜನಿಕರು ಮೋದಿ ಘೋಷಣೆ ಕೂರಿದ್ದರು ಇದು ತೀವ್ರ ಮುಖಭಂಗವಾಗಿದೆ. ವಿಡಿಯೋ : https://youtu.be/7zZQfUR3hXo...
ರಾಜಕೀಯ

Breaking News : ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಶಕ್ಕು ಅಕ್ಕನ ಗ್ರಹಚಾರ ಬಿಡಿಸಿದ ಪುಳಿತ್ತಾಡಿಯ ಅಲ್ಪಸಂಖ್ಯಾತರು – ಕಹಳೆ ನ್ಯೂಸ್

ಉಪ್ಪಿನಂಗಡಿ : ಪುಳಿತ್ತಾಡಿ ಎಂಬಲ್ಲಿಗೆ ಚುನಾವಣಾ ಪ್ರಚಾರಕ್ಕೆ ಹಾಲಿ ಶಾಸಕಿ, ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಶೆಟ್ಟಿ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಸ್ಥಳಿಯರು, ಶಕುಂತಲಾ ಶೆಟ್ಟಿಯವರನ್ನು ಹಿಗ್ಗಾಮುಗ್ಗಾ ಜಾಡಿಸಿ ಗ್ರಹಚಾರ ಬಿಡಿಸಿದ್ದಾರೆ. ತಮ್ಮ ರಸ್ತೆಯ ದುರವಸ್ಥೆಯ ಬಗ್ಗೆ ಈಗಾಗಲೇ ತಿಳಿಸಿದ್ದರು, ಆದರೆ ಈ ಕುರಿತು ಯಾವದೇ ಸ್ಪಂದನೆ ನೀಡದ ಶಾಸಕಿಗೆ ಅಲ್ಪಸಂಖ್ಯಾತರು ಶಕ್ಕು ಅಕ್ಕನನ್ನು ಬಂದ ದಾರಿಗೆ ಸುಂಕ ವಿಲ್ಲದಂತೆ ವಾಪಸ್ಸು ಕಳುಹಿಸಿದ್ದಾರೆ....
ರಾಜಕೀಯ

BREAKING NEWS : ಉಂಡಮನೆಗೆ ಕನ್ನಹಾಕಿದ ಗಂಗಾಧರ್ ಗೌಡರ ಮೇಲೆ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲು – ಕಹಳೆ ನ್ಯೂಸ್

ಬೆಳ್ತಂಗಡಿ : ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಹರೀಶ್ ಪೂಂಜರ ಮೇಲೆ ಸುಳ್ಳು ಆರೋಪ ಮಾಡಿದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಗಂಗಾಧರ ಗೌಡರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು. ಬಿಜೆಪಿ ಟಿಕೆಟ್ ತನ್ನ ಮಗನಿಗೆ ಅಥವಾ ತನಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶ್ರೀ ಗಂಗಾಧರ ಗೌಡರು ಬಿಜೆಪಿ ಅಭ್ಯರ್ಥಿ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ, ಅವರು ನಡೆಸಿದ ಸಾಮಾಜಿಕ ಹಾಗೂ...
ರಾಜಕೀಯ

ಕಲಾವಿದೆ ಸೌಮ್ಯ ಭಟ್ ಕೈಯಲ್ಲಿ ಅರಳಿದ ತೆಂಕುತ್ತಟ್ಟಿನ ಯಕ್ಷಗಾನದ ಕಿರೀಟ ಮೋದಿಜೀಯವರಿಗೆ ಸ್ಮರಣಿಕೆಯಾಗಿ ಸಮರ್ಪಣೆ – ಕಹಳೆ ನ್ಯೂಸ್

ಮಂಗಳೂರು : ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಿದ ವೇಳೆ ಅವರಿಗೆ ಮಂಗಳೂರಿನ ಮಹಾಲಸ ಚಿತ್ರಶಾಲೆಯ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸೌಮ್ಯಾಭಟ್ ರಚಿಸಿದ ತೆಂಕುತ್ತಿಟ್ಟಿನ ಯಕ್ಷಗಾನದ ಬಣ್ಣದ ವೇಶದ ಕಿರೀಟವನ್ನು ಸ್ಮರಣಿಕೆಯಾಗಿ ವೇದಿಕೆಯಲ್ಲಿ ನೀಡಲಾಯಿತು. ಸೌಮ್ಯ ಭಟ್ ರಚಿಸಿದ ಬಣ್ಣದ ವೇಶದ ಕಿರೀಟದ ಚಿತ್ರ : ವರದಿಯಲ್ಲಿ ಸ್ಮರಣಿಕೆ ಸಮರ್ಪಿಸಿದ ಕ್ಷಣಗಳು :...
ರಾಜಕೀಯ

ರಾಘವೇಶ್ವರಭಾರತೀ ಶ್ರೀಗಳ ಗೋ ಸಂರಕ್ಷಣೆಯ ಕಾರ್ಯಕ್ಕೆ ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್ ಬೆಂಬಲ ; “ಗೋಸ್ವರ್ಗ” ಯೋಜನೆಗೆ ದೇಣಿಗೆ ಸಮರ್ಪಣೆ – ಕಹಳೆ ನ್ಯೂಸ್

ಸಾಗರ : ಹೆಗ್ಗೋಡು ಸಮೀಪದ ಆತವಾಡಿಯ ಶ್ರೀ ತಿರುಮಲೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯವು ಇಂದು ಶ್ರದ್ಧಾ ಭಕ್ತಿ ಹಾಗೂ ಧಾರ್ಮಿಕ ವಿಧಿವಿಧಾನಗಳಿಂದ ನೆರವೇರಿತು. ಅಲ್ಲಿ ನಡೆದ ಧರ್ಮಸಭೆ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯದ್ ಪಾಲ್ಗೊಂಡಿದ್ದರು. ಅಲ್ಲದೆ ಗೋಸಂರಕ್ಷಣೆಯ ಮಹತ್ವಾಕಾಂಕ್ಷೀ ಯೋಜನೆ  ಗೆ ಸುಹಾನ ಸೈಯದ್ ಅವರಿಂದ ದೇಣಿಗೆ ಸಮರ್ಪಣೆ ಮಾಡಿದರು. ಸಭೆಯ ಆರಂಭದಲ್ಲಿ ಪ್ರಾರ್ಥನೆಯನ್ನು ಮಾಡಿ ಸಭಿಕರನ್ನು ಹುಬ್ಬೆರಿಸುವಂತೆ ಮಾಡಿದ್ದರು. ಆ ಬಳಿಕ ಸುಹಾನಾ ಗೋಸ್ವರ್ಗ...
ರಾಜಕೀಯ

ಅಪುಲ್ ಆಳ್ವ ಕ್ಲಿಕ್ಕಿಸಿದ ಮೋದಿ ಫೋಟೋ, ಮೋದಿ ಕೈಗೆ ; ಇದೊಂದು ನಿಜಕ್ಕೂ ನನ್ನ ಸೌಭಾಗ್ಯ ಎಂದ ಆಳ್ವ – ಕಹಳೆ ನ್ಯೂಸ್

ಮಂಗಳೂರು : ಉಡುಪಿಗೆ ನರೇಂದ್ರಮೋದಿ ಆಗಮಿಸಿದ್ದ ಸಂದರ್ಭದಲ್ಲಿ ಛಾಯಾಗ್ರಹಕ ಅಪುಲ್ ಆಳ್ವ ಇರಾ ತೆಗೆದಿದ್ದ ಮೋದಿಯವರ ಫೋಟೋವನ್ನು ಮೋದಿಯವರಿಗೆ ನಿನ್ನೆ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ್ದಾರೆ. ಈ ಕುರಿತಂತೆ ಫೋಸ್ಬುಕ್ ನಲ್ಲಿ " ಇದು ದಿನ ನನ್ನ ಪಾಲಿಗೆ ಅವಿಸ್ಮರಣೀಯ. ನನ್ನ ಸೌಭಾಗ್ಯ ಎಂದು ಬರೆದುಕೊಂಡಿದ್ದಾರೆ. ಅಪುಲ್ ಕ್ಲಿಕಿಸಿದ ಮೋದಿ ಫೋಟೋ : ಅಪುಲ್ ಆಳ್ವಾ ಇರಾ :...
ರಾಜಕೀಯ

ನಾಳೆ ಶ್ರೀಕರ್ ಪ್ರಭು ಬಳಗದಿಂದ ಮಹಿಳಾ ಸಮಾವೇಶ ; ಶ್ರೀಕರ್ ಪ್ರಭುವಿಗೆ ತಾಯಂದಿರಿಂದ ಭಾರಿ ಬೆಂಬಲ ನಿರೀಕ್ಷೆ – ಕಹಳೆ ನ್ಯೂಸ್

ಮಂಗಳೂರು ದಕ್ಷಿಣ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರ ಅಭಿಮಾನಿ ಬಳಗದ ಮಹಿಳಾ ಮತದಾರರ ಬ್ರಹತ್ ಸಮಾವೇಶ 06-05-2018 ಆದಿತ್ಯವಾರ ಸಂಜೆ 5:30 ಇಂದ 6:45ರ ತನಕ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಸಿ. ವಿ. ನಾಯಕ್ ಹಾಲ್ ನಲ್ಲಿ ಜರಗಲಿದೆ. ಈ ಸಮಾವೇಶದಲ್ಲಿ ಬಾರಿ ಸಂಖ್ಯೆಯ ಮಹಿಳಾ ಮತದಾರರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದು, ಶ್ರೀಕರ್ ಪ್ರಭು ಅವರು ಅಭಿಮಾನಿಗಳನ್ನು ಉದ್ದೇಶಿಸಿ ತಮ್ಮ ಚುನಾವಣಾ ಪ್ರಚಾರ ಬಾಷಣ ಮಾಡಲಿದ್ದಾರೆಂದು...
1 218 219 220 221 222 232
Page 220 of 232