Sunday, April 26, 2026

ರಾಜಕೀಯ

ರಾಜಕೀಯ

ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಶ್ರೀಕರ್ ಪ್ರಭು ಆರಿಸಿ ; ಪ್ರಧಾನಿ ನರೇಂದ್ರ ಮೋದಿ ನನಗೆ ಆದರ್ಶ – ಶಂಖಧ್ವನಿ ಮೂಲಕ ಚುನಾವಣಾ ಘೋಷಣೆ – ಕಹಳೆ ನ್ಯೂಸ್

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನನಗೆ ಆದರ್ಶ, ಅವರ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ ಮಂಗಳೂರಿನ ಜನತೆ ನನಗೆ ಅವಕಾಶ ನೀಡಿ ಶಾಸಕನಾಗಿ ಆಯ್ಕೆ ಮಾಡಿದಲ್ಲಿ ಮೋದಿ ಅವರಂತೆಯೇ ಹಗಲು ರಾತ್ರಿ ಜನಸೇವೆಗೆ ಮುಂದಾಗುತ್ತೇನೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಹೇಳಿದ್ದಾರೆ. ತಮ್ಮ ಅಂತಿಮ ಹಂತದ ಚುನಾವಣಾ ಪ್ರಚಾರದ ಪ್ರಯುಕ್ತ ಗುರುವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ...
ರಾಜಕೀಯ

Exclusive : ಪೂಂಜ, ಮಠಂದೂರು, ಅಂಗಾರಗೆ ಭಾರಿ ಬೆಂಬಲ ; ರಮಾನಾಥ ರೈ, ಜೈನ್, ಕಾದರ್, ಬಾವ ಸೋಲಿಸಲು ಮತದಾರರ ಹಂಬಲ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಜಿಲ್ಲೆಯಾದ್ಯಂತ ಚುನಾವಣಾ ಕಣ ರಂಗೇರಿದ್ದು ನಿನ್ನೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಈ ಹಿನ್ನಲೆಯಲ್ಲಿ ಇಂದು ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಕೊನೆಯ ಕ್ಷಣದ ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಏಳು ಕ್ಷೇತ್ರದಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ / ಪಕ್ಷೇತರ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ವಸಂತ ಬಂಗೇರ ಎದುರು ಬಿಜೆಪಿ...
ರಾಜಕೀಯ

ಪ್ರಾಮಾಣಿಕ ವ್ಯಕ್ತಿ ಕರ್ಮಯೋಗಿ ಹರೀಶ್ ಪೂಂಜ – ಕಹಳೆ ನ್ಯೂಸ್

ನಾನಿಂದು ಮುಂಜಾನೆ ಹೊಸಂಗಡಿಯ ಕಡೆಗೆ ಪಯಣ ಬೆಳೆಸಿದ್ದೆ ! ಮುಂಜಾನೆ ಆದ ಕಾರಣ ಕೆಲಸಕ್ಕೆ ಹೋಗುವವರ, ಹಾಲಿನ ಡಿಪ್ಪೋ ಕಡೆ ಹೋಗುವವರ ಕಾರುಬಾರು ರಸ್ತೆ ಇಕ್ಕೆಲಗಳಲು ಇತ್ತು !! ನನ್ನ ಪಯಣ ಮುಂದುವರಿಯುತ್ತಾ ಗರ್ಡಾಡಿ ಸಮೀಪಿಸುವಾಗ ಹಾಲಿನ ಕ್ಯಾನನ್ನು ಸೈಕಲಿಗೆ ಸಿಕ್ಕಿಸಿಕೊಂಡು, ಸೈಕಲೇರಿ ನಿಧಾನವಾಗಿ ಏದುಸಿರು ಬಿಡುತ್ತಾ ಸಾಗುತ್ತಿದ್ದ ಓರ್ವ ವ್ರದ್ಧನನ್ನು ಕಂಡೆ ವ್ರದ್ಧನೆಂದರೆ ವ್ರದ್ಧನಲ್ಲ, ವಯಸ್ಸು ಅರವತ್ತಾದರೂ ಮನಸು ಮಾತ್ರ ಮೂವತ್ತು ಎಂಬಂತಿದ್ದ ಯುವಕ !! ಅವರ ಬಳಿ...
ರಾಜಕೀಯ

ಸಂಜೀವ ಮಠಂದೂರು ರೋಡ್ ಶೋ ; ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದ ಉತ್ತರ ಪ್ರದೇಶದ ಬೆಂಕಿಚೆಂಡು ಡಾ.ಮಹೇಂದ್ರ ಸಿಂಘ್ – ಕಹಳೆ ನ್ಯೂಸ್

ಪುತ್ತೂರು : ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರುರವರ ರೋಡ್ ಶೋ ಪುತ್ತೂರಿನಲ್ಲಿ ಮೇ 9 ರಂದು ಭರ್ಜರಿಯಾಗಿ ನಡೆಯಿತು. ಸಂಜೆ 4 ಘಂಟೆಗೆ ಬೊಳುವಾರು ಆಂಜನೇಯ ಮಂತ್ರಾಲಯದ ಬಳಿಯಿಂದ ಈ ರೋಡ್ ಶೋಗೆ ಚಾಲನೆ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಎದುರಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ, ಬೆಂಕಿಚೆಂಡು ಎಂದೇ ಖ್ಯಾತರಾದ ಅದ್ಭುತ ವಾಗ್ಮಿ ಡಾ. ಮಹೇಂದ್ರ ಸಿಂಘ್ ತಮ್ಮ ಕಂಚಿನ ಕಂಠದಲ್ಲಿ ಪುತ್ತೂರಿನಲ್ಲಿ...
ರಾಜಕೀಯ

Breaking News : ಹರೀಶ್ ಪೂಂಜಾರ ಪರ ಚುನಾವಣಾ ಪ್ರಚಾರನಡೆಸುತ್ತಿರುವ ಕುಂಟಾರು ರವೀಶ್ ತಂತ್ರಿಗಳ ಬಂಧನಕ್ಕೆ ಕಾಂಗ್ರೆಸ್ ಹುನ್ನಾರ – ಕಹಳೆ ನ್ಯೂಸ್

ಬೆಳ್ತಂಗಡಿ : ಚುನಾವಣಾ ಸಂಧರ್ಭದಲ್ಲಿ ಎರಡು ದಿನ ಮುಂಚಿತವಾಗಿ ಹೊರ ರಾಜ್ಯದವರು ಕ್ಷೇತ್ರಬಿಟ್ಟು ತೆರಳಬೇಕೆಂಬ ನಿಯಮವಿದೆ. ಈ ನಿಯಮಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಪರ ಕುಂಟಾರು ರವೀಶ ತಂತ್ರಿಗಳು ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕಾರಣದಿಂದ ತಂತ್ರಿಗಳ ಬಂಧನಕ್ಕೆ ಪ್ಲಾನ್ ಮಾಡಲಾಗಿದೆ. ಚುನಾವಣಾ ನೀತಿಸಂಹಿತೆ ಪ್ರಕಾರ ತಂತ್ರಿಗಳ ಇಂದು ಅಂದರೆ 10 - 05 - 2018 ಸಾಯಂ.6...
ರಾಜಕೀಯ

ಹಿಂದುತ್ವವನ್ನೇ ಬದುಕಾಗಿಸಿ ದುಡಿದರೂ, ಈಗ ನನ್ನ ತೇಜೋವಧೆ ಮಾಡುತ್ತಿದ್ದಾರೆ ; ಸತ್ಯಜಿತ್ ಸುರತ್ಕಲ್ ಕಣ್ಣೀರು – ಕಹಳೆ ನ್ಯೂಸ್

ಮಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಯಿಂದ ಈಗಾಗಲೇ ಪ್ರವೀಣ್ ಭಾಯ್ ತೊಗಾಡಿಯಾ ಮತ್ತು ಪ್ರಮೋದ್ ಮುತಾಲಿಕ್ ಕಡೆಗಣಿಸಲ್ಪಟ್ಟು, ಅವರ ವಿರುದ್ಧವೇ ಹೋರಾಟ ಮಾಡುತ್ತಿದ್ದು, ಇದೀಗ ಮಂಗಳೂರಿನ ಸತ್ಯಜಿತ್ ಸುರತ್ಕಲ್ ಕುಡಾ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಅಸಹನೆ ಹೊರಹಾಕಿದ್ದಾರೆ. ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯಜಿತ್ ಸುತ್ಕಲ್, ನಾನು ಸಣ್ಣ ಪ್ರಾಯದಿಂದ ಇಲ್ಲಿಯವರೆಗೂ ಸಂಘಕ್ಕಾಗಿ, ಹಿಂದುತ್ವಕ್ಕಾಗಿ ದುಡಿಯುತ್ತಾ ಬಂದಿದ್ದೇನೆ. ಆದರೆ ಇದೀಗ ನನ್ನ ಮೇಲೆ ಅವ್ಯವಹಾರದ...
ರಾಜಕೀಯ

ಒಬ್ಬ ಹರೀಶ್ ಪೂಂಜಾರನ್ನು ಸೋಲಿಸಲು ಜೊತೆಯಾಗಿದ್ದು ಎಷ್ಟು ವಿರೋಧಿಗಳು ಗೊತ್ತೇ? ಆದರೆ, ಎಷ್ಟೇ ವಿರೋಧ ಬಂದರು ಗೆಲುವು ಪೂಂಜರದ್ದೇ! – ಕಹಳೆ ನ್ಯೂಸ್

೨೦೧೪ರಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿಯೇ ಲೋಕಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಘೋಷಣೆ ಮಾಡಿದಾಗ,ವಿರೋಧಪಕ್ಷಗಳು ತಡಬಡಾಯಿಸಿ ಹೋಗಿದ್ದವು. ೨೦೦೨ರಿಂದ ದೇಶದಾದ್ಯಂತ ಇದ್ದ ಗಂಜಿಕೇಂದ್ರದ ಮಾಫಿಯಾಗಳಿಂದ Hate Campaign ನಡೆಸಿ,ಅಂತರರಾಷ್ಟ್ರೀಯ ಮಟ್ಟದ ಲಾಬಿ ನಡೆಸಿಯೂ ಮೋದಿಯವರ ಅಶ್ವಮೇಧವನ್ನು ಸಾಧ್ಯವಾಗಲಿಲ್ಲವೆಂಬ ಹತಾಶೆಯಿಂದ ಬಾಲಿಶವಾಗಿ ವರ್ತಿಸುತ್ತಾ ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಡಲಾರಂಭಿಸಿದ್ದರು. ಅಂತಹ ತಲೆಕೆಟ್ಟ ಹೇಳಿಕೆಗಳಲ್ಲೊಂದು 'ಮೋದಿ ವಿಭಜನಕಾರಿ' ಎನ್ನುವುದಾಗಿತ್ತು. ಮೋದಿ ವಿಭಜನಕಾರಿಯೋ ಅಲ್ಲವೋ ಎನ್ನುವುದು ಕೆಲವೇ ವರ್ಷಗಳಲ್ಲಿ ಸಾಬೀತಾಗಿ ಹೋಯಿತು. ಲೋಕಸಭಾ ಚುನಾವಣೆಯಲ್ಲಿ ವೈಟ್...
ರಾಜಕೀಯ

ಹತ್ತು ಸಾವಿರ ಜನರ ಬೃಹತ್ ಶಕ್ತಿ ಪ್ರದರ್ಶನ ; ಗೆಲುವಿನ ರಣಕಹಳೆ ಮೊಳಗಿಸಲು ಶ್ರೀಕರ್ ಪ್ರಭು ಸಜ್ಜು – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ್ ಪ್ರಭು ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದ ಪಡಿಸಿದ್ದಾರೆ. ಮಂಗಳೂರಿನ ಇತಿಹಾಸದಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಹತ್ತುಸಾವಿರ ಜನರನ್ನು ಒಂದೆಡೆ ಸೇರಿಸಿದ ಇತಿಹಾಸವೇ ಇಲ್ಲ! ಆದರೆ, ಈಗ ಹತ್ತು ಸಾವಿರ ಜನರನ್ನು ಸೇರಿಸಿ ಇತಿಹಾಸ ನಿರ್ಮಾಣ ಮಾಡುತ್ತೇನೆ ಎಂದು ಪಣ ತೊಟ್ಟಿದ್ದಾರೆ ಶ್ರೀಕರ್ ಪ್ರಭು. 10 ನೇ ತಾರೀಖು ಸಂಜೆ 4.00 ಗಂಟೆಯಿಂದ 6.00 ಗಂಟೆ ವರೆಗೆ ಮಂಗಳೂರಿನ...
1 216 217 218 219 220 232
Page 218 of 232