ಬಂಟ್ವಾಳದ ನವ ನಿರ್ಮಾಣದ ಕನಸು ಹೊತ್ತ ಕಾಯಕಯೋಗಿಯ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್
ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಂಟ್ವಾಳ ಶಾಸಕರು ಬಂಟ್ವಾಳದ ಜನಸಾಮಾನ್ಯರ ಪಾಲಿನ ಪ್ರೀತಿಯ ರಾಜೇಶಣ್ಣನ, ಮಹತ್ವಾಕಾಂಕ್ಷೆಯ ಬಿ ಸಿರೋಡ್ ನಗರದ ಸುಂದರೀಕರಣದ ಕಾಯಕಲ್ಪಕ್ಕೆ ಮೂಹೂರ್ತ ಸಿದ್ದವಾಗಿದೆ. ಬಂಟ್ವಾಳ ತಾಲೂಕಿನ ಹೃದಯ ಭಾಗ ಬಿ.ಸಿರೋಡ್ ವಿಸ್ತಾರವಾದ ಅರ್ಥದಲ್ಲಿ, ಬಂಟ್ವಾಳ ಕ್ರಾಸ್ ರೋಡ್ ಕಳೆದ ಅನೇಕ ದಶಕಗಳಿಂದ, ಇಕ್ಕಟ್ಟಾದ ವ್ಯವಸ್ಥೆಗಳು ವಾಹನ ದಟ್ಟಣೆ ಕಳೆಗುಂದಿದ ವಿಭಾಜಕಗಳು ನಗರದ ಪ್ರಮುಖ ಬಾಗವಾದರು, ಕಳೆಗುಂದಿದ ಮೆಲ್ಸೆತುವೆಯ ಕೆಳಬಾಗದಲ್ಲಿ ದಾರಿದೀಪಕ್ಕೆ ಅಧುನಿಕತೆಯ ಸ್ಪರ್ಶವಿಲ್ಲ, ಸುರಕ್ಷತೆಗೆ ಸಿ ಸಿ ಟಿ...






