Recent Posts

Saturday, May 9, 2026

ರಾಜಕೀಯ

ರಾಜಕೀಯ

ಬಂಟ್ವಾಳದ ನವ ನಿರ್ಮಾಣದ ಕನಸು ಹೊತ್ತ ಕಾಯಕಯೋಗಿಯ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್

ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಂಟ್ವಾಳ ಶಾಸಕರು ಬಂಟ್ವಾಳದ ಜನಸಾಮಾನ್ಯರ ಪಾಲಿನ ಪ್ರೀತಿಯ ರಾಜೇಶಣ್ಣನ, ಮಹತ್ವಾಕಾಂಕ್ಷೆಯ ಬಿ ಸಿರೋಡ್ ನಗರದ ಸುಂದರೀಕರಣದ ಕಾಯಕಲ್ಪಕ್ಕೆ ಮೂಹೂರ್ತ ಸಿದ್ದವಾಗಿದೆ. ಬಂಟ್ವಾಳ ತಾಲೂಕಿನ ಹೃದಯ ಭಾಗ ಬಿ.ಸಿರೋಡ್ ವಿಸ್ತಾರವಾದ ಅರ್ಥದಲ್ಲಿ, ಬಂಟ್ವಾಳ ಕ್ರಾಸ್ ರೋಡ್ ಕಳೆದ ಅನೇಕ ದಶಕಗಳಿಂದ, ಇಕ್ಕಟ್ಟಾದ ವ್ಯವಸ್ಥೆಗಳು ವಾಹನ ದಟ್ಟಣೆ ಕಳೆಗುಂದಿದ ವಿಭಾಜಕಗಳು ನಗರದ ಪ್ರಮುಖ ಬಾಗವಾದರು, ಕಳೆಗುಂದಿದ ಮೆಲ್ಸೆತುವೆಯ ಕೆಳಬಾಗದಲ್ಲಿ ದಾರಿದೀಪಕ್ಕೆ ಅಧುನಿಕತೆಯ ಸ್ಪರ್ಶವಿಲ್ಲ, ಸುರಕ್ಷತೆಗೆ ಸಿ ಸಿ ಟಿ...
ರಾಜಕೀಯ

ಬಂಟ್ವಾಳದ ನವ ನಿರ್ಮಾಣದ ಕನಸು ಹೊತ್ತ ಕಾಯಕಯೋಗಿಯ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್

ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಂಟ್ವಾಳ ಶಾಸಕರು ಬಂಟ್ವಾಳದ ಜನಸಾಮಾನ್ಯರ ಪಾಲಿನ ಪ್ರೀತಿಯ ರಾಜೇಶಣ್ಣನ, ಮಹತ್ವಾಕಾಂಕ್ಷೆಯ ಬಿ ಸಿರೋಡ್ ನಗರದ ಸುಂದರೀಕರಣದ ಕಾಯಕಲ್ಪಕ್ಕೆ ಮೂಹೂರ್ತ ಸಿದ್ದವಾಗಿದೆ. ಬಂಟ್ವಾಳ ತಾಲೂಕಿನ ಹೃದಯ ಭಾಗ ಬಿ.ಸಿರೋಡ್ ವಿಸ್ತಾರವಾದ ಅರ್ಥದಲ್ಲಿ, ಬಂಟ್ವಾಳ ಕ್ರಾಸ್ ರೋಡ್ ಕಳೆದ ಅನೇಕ ದಶಕಗಳಿಂದ, ಇಕ್ಕಟ್ಟಾದ ವ್ಯವಸ್ಥೆಗಳು ವಾಹನ ದಟ್ಟಣೆ ಕಳೆಗುಂದಿದ ವಿಭಾಜಕಗಳು ನಗರದ ಪ್ರಮುಖ ಬಾಗವಾದರು, ಕಳೆಗುಂದಿದ ಮೆಲ್ಸೆತುವೆಯ ಕೆಳಬಾಗದಲ್ಲಿ ದಾರಿದೀಪಕ್ಕೆ ಅಧುನಿಕತೆಯ ಸ್ಪರ್ಶವಿಲ್ಲ, ಸುರಕ್ಷತೆಗೆ ಸಿ ಸಿ ಟಿ...
ರಾಜಕೀಯ

ಭಾರತದ ಕ್ಷಿಪಣಿ ಮನುಷ್ಯನಿಗೆ ಗೌರವ ನಮನ ಸಲ್ಲಿಸಿದ ನಮೋ – ಕಹಳೆ ನ್ಯೂಸ್

ನವದೆಹಲಿ: ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ, ಭಾರತದ ಕ್ಷಿಪಣಿ ಮನುಷ್ಯನಿಗೆ ಗೌರವ ನಮನ ಸಲ್ಲಿಸಿದ್ದಾರೆ. ಕಲಾಂ ಅವರು 21 ನೇ ಶತಮಾನದಲ್ಲಿ ಸದೃಢ ಮತ್ತು ಆಧುನಿಕ ಭಾರತ ನಿರ್ಮಾಣದ ದೃಷ್ಟಿಕೋನವನ್ನು ಹೊಂದಿದ್ದರು ಮತ್ತು ಅದನ್ನು ಸಾಧಿಸಲು ತಮ್ಮ ಇಡೀ ಜೀವನವನ್ನು ಶ್ರಮಿಸಿದರು ಎಂದು ಮೋದಿ ಬಣ್ಣಿಸಿದ್ದಾರೆ. ಅವರ ಆದರ್ಶಪ್ರಾಯ ಜೀವನವು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ. ಡಾ. ಎಪಿಜೆ...
ರಾಜಕೀಯ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ – ಕಹಳೆ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಯಡಿಯೂರಪ್ಪ ಅವರು ನಾಳೆ ಮಹಾರಾಷ್ಟ್ರಕ್ಕೆ ಹೊರಡಲಿದ್ದಾರೆ. ಬುಧವಾರ ಅವರು ಸಾಂಗ್ಲಿ, ಸೋಲಾಪುರ, ಅಕ್ಕೋಲಕೊಟ್, ಚಾಕೂರು, ಲಾತೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ಕಲಬುರಗಿಯ ಗಂಗಾಪುರದಲ್ಲಿರುವ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ರಾಜ್ಯ ರಾಜಧಾನಿಗೆ ಹಿಂದಿರುಗಲಿದ್ದಾರೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಮತ್ತು ಲಿಂಗಯತರನ್ನು...
ರಾಜಕೀಯ

ಮತ್ತೇ 10 ದಿನಗಳ ಕಾಲ ಡಿಕೆಎಸ್ ತಿಹಾರ್ ಜೈಲು ಫಿಕ್ಸ್ -ಕಹಳೆ ನ್ಯೂಸ್

ನವದೆಹಲಿ: ಅಕ್ರಮ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ನವದೆಹಲಿಯ ರೋಸ್ ಅವೆನ್ಯೂ ಕೋರ್ಟ್‍ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಲಯಕ್ಕೆ ಆಗಮಿಸಿದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್, ಡಿ.ಕೆ ಶಿವಕುಮಾರ್ ನ್ಯಾಯಾಂಗ ಬಂಧನವನ್ನು ಮತ್ತೆ 10 ದಿನಗಳಿಗೆ ವಿಸ್ತರಣೆಗೆ ಆದೇಶ ನೀಡಿದ್ದಾರೆ. ಹೀಗಾಗಿ, ಅಕ್ಟೋಬರ್ 25ರವರೆಗೆ ಡಿಕೆಶಿಗೆ ನ್ಯಾಯಾಂಗ ಬಂಧನ ಫಿಕ್ಸ್ ಆಗಿದೆ. ಇನ್ನೊಂದೆಡೆ ಅವರಿಗೆ ಜಾಮೀನು ಕೋರಿ ನವದೆಹಲಿಯ ಹೈ ಕೋರ್ಟ್‍ನಲ್ಲೂ ವಿಚಾರಣೆ...
ರಾಜಕೀಯ

ಕರ್ನಾಟಕ ವಿಧಾನಸಭೆಯಲ್ಲಿ ಹೊಸ ಸಂಪ್ರದಾಯ ಹುಟ್ಟುಹಾಕಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ -ಕಹಳೆ ನ್ಯೂಸ್

ಬೆಂಗಳೂರು: ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೊಸ ಸಂಪ್ರದಾಯ ಹುಟ್ಟುಹಾಕಿದ್ದಾರೆ. ನಿವೃತ್ತ ವಿಧಾನಸಭೆ ಕಾರ್ಯದರ್ಶಿಯನ್ನು ತಮ್ಮ ಅಧಿಕೃತ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ನಿವೃತ್ತ ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಅವರನ್ನು ಅಧಿಕೃತವಾಗಿ ಸಲಹೆಗಾರರನ್ನಾಗಿ ಕಾಗೇರಿ ನೇಮಿಸಿದ್ದು, ವಿಧಾನಸಭೆ ಸಚಿವಾಲಯದಲ್ಲಿ ಸಲಹೆಗಾರರು ವರ್ಸಸ್ ಹಾಲಿ ಅಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದೆ. ನಿವೃತ್ತ ಕಾರ್ಯದರ್ಶಿಗಳನ್ನ ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವುದಕ್ಕೆ ವಿಧಾನಸಭೆ ಸಚಿವಾಲಯದಲ್ಲಿ ಆಕ್ರೋಶ ಮನೆಮಾಡಿದೆ....
ರಾಜಕೀಯ

ರಫೆಲ್ ಯುದ್ಧ ವಿಮಾನ ಮೊದಲೇ ಭಾರತೀಯ ವಾಯುಪಡೆಯಲ್ಲಿ ಇರುತ್ತಿದ್ದರೆ, ಬಾಲಾಕೋಟ್‍ನಲ್ಲಿ ಉಗ್ರರ ಶಿಬಿರ ತಾಣವನ್ನು ಪ್ರವೇಶಿಸಿ ದಾಳಿ ಮಾಡುವ ಅಗತ್ಯವಿರಲಿಲ್ಲ : ರಕ್ಷಣಾ ಸಚಿವ ರಾಜನಾಥ್ ಸಿಂಗ್-ಕಹಳೆ ನ್ಯೂಸ್

ಥಾಣೆ: ರಫೆಲ್ ಯುದ್ಧ ವಿಮಾನ ಮೊದಲೇ ಭಾರತೀಯ ವಾಯುಪಡೆಯಲ್ಲಿ ಇರುತ್ತಿದ್ದರೆ, ಪಾಕಿಸ್ತಾನದ ಬಾಲಾಕೋಟ್‍ನಲ್ಲಿ ಉಗ್ರರ ಶಿಬಿರ ತಾಣವನ್ನು ಪ್ರವೇಶಿಸಿ ದಾಳಿ ಮಾಡುವ ಅಗತ್ಯವಿರಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ, ಬಿಜೆಪಿ ಅಭ್ಯರ್ಥಿ ಮೀರಾ ಬಯಂದರ್ ಅವರ ಪರವಾರಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫ್ರಾನ್ಸ್‍ನಲ್ಲಿ ಇತ್ತೀಚೆಗೆ ರಫೆಲ್ ಯುದ್ಧ ವಿಮಾನವನ್ನು ಬರಮಾಡಿಕೊಳ್ಳುವಾಗ ಆಯುಧ ಪೂಜೆಯ ಶಾಸ್ತ್ರಗಳನ್ನು ನೆರವೇರಿಸಿದ್ದನ್ನು ತಿಳಿಸಿದರು. ಭಾರತೀಯ ವಾಯುಪಡೆಯಲ್ಲಿ...
ರಾಜಕೀಯ

ಮಂಜೇಶ್ವರ ಮಂಡಲ ಯು.ಡಿ.ಎಫ್ ಅಭ್ಯರ್ಥಿ ಎಂ ಸಿ ಕಮರುದ್ದೀನ್ ಪರ, ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ ಚುನಾವಣ ಪ್ರಚಾರಣೆ –ಕಹಳೆ ನ್ಯೂಸ್

ಮಂಜೇಶ್ವರ: ಮಂಜೇಶ್ವರ ಮಂಡಲ ಯು.ಡಿ.ಎಫ್ ಅಭ್ಯರ್ಥಿಯಾದ ಎಂ ಸಿ ಕಮರುದ್ದೀನ್ ಪರ, ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ ಅವರು ಜೋಡುಕಲ್ಲು, ಅಟ್ಟೆಗೋಳಿ, ಬೈಕಟ್ಟೆ ಪೈವಳಿಕೆ, ಪೈವಳಿಕೆ ಜಂಕ್ಷನ್, ಕಾಯರ್ ಕಟ್ಟೆ, ಬಾಯರ್ ಪದವು ಜಂಕ್ಷನಲಿ,್ಲ ಬಿರುಸಿನ ಚುನಾವಣೆ ಪ್ರಚಾರಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮೊಹಮ್ಮದ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್...
1 130 131 132 133 134 232
Page 132 of 232