Recent Posts

Saturday, May 9, 2026
ರಾಜಕೀಯ

ಮಂಜೇಶ್ವರ ಮಂಡಲ ಯು.ಡಿ.ಎಫ್ ಅಭ್ಯರ್ಥಿ ಎಂ ಸಿ ಕಮರುದ್ದೀನ್ ಪರ, ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ ಚುನಾವಣ ಪ್ರಚಾರಣೆ –ಕಹಳೆ ನ್ಯೂಸ್

ಮಂಜೇಶ್ವರ: ಮಂಜೇಶ್ವರ ಮಂಡಲ ಯು.ಡಿ.ಎಫ್ ಅಭ್ಯರ್ಥಿಯಾದ ಎಂ ಸಿ ಕಮರುದ್ದೀನ್ ಪರ, ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ ಅವರು ಜೋಡುಕಲ್ಲು, ಅಟ್ಟೆಗೋಳಿ, ಬೈಕಟ್ಟೆ ಪೈವಳಿಕೆ, ಪೈವಳಿಕೆ ಜಂಕ್ಷನ್, ಕಾಯರ್ ಕಟ್ಟೆ, ಬಾಯರ್ ಪದವು ಜಂಕ್ಷನಲಿ,್ಲ ಬಿರುಸಿನ ಚುನಾವಣೆ ಪ್ರಚಾರಣೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮೊಹಮ್ಮದ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್ ಮತ್ತು ಯು. ಡಿ. ಫ್ ಕಾರ್ಯಕರ್ತರು ಉಪಸ್ಥಿತರಿದ್ದರು.