Wednesday, May 22, 2024

ಆರೋಗ್ಯ

ಆರೋಗ್ಯಸುದ್ದಿ

ಯೋಗ ಮತ್ತು ನ್ಯಾಚುರೋಪತಿಯನ್ನು ಎನ್‌ಸಿಐಎಸ್‌ಎಂಗೆ ಸೇರಿಸಲು ಆಗ್ರಹ ; ಫೆ.12ರಂದು ದೇಶಾದ್ಯಂತ ಮೌನ ಹಾಗೂ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ – ಕಹಳೆ ನ್ಯೂಸ್

ಬೆಂಗಳೂರು: ಯೋಗ ಮತ್ತು ನ್ಯಾಚುರೋಪತಿಯನ್ನು ಎನ್‌ಸಿಐಎಸ್‌ಎಂ (ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗ)ಕ್ಕೆ ಸೇರಿಸುವಂತೆ ಭಾರತೀಯ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಪದವೀಧರರ ಸಂಘ ಒತ್ತಾಯಿಸಿದೆ. ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿದ್ಯಾಸಂಸ್ಥೆಗಳನ್ನು ಸಿಸಿಐಎಂಗೆ ಸೇರಿಸುವಂತೆ ನೀತಿ ಆಯೋಗದ ಪ್ರಸ್ತಾವವಿದ್ದರೂ, ಒಂದೆಡೆ ಸಿಸಿಐಎಂ ಮೂಲಕ ಎನ್‌ಸಿಐಎಸ್‌ಎಂಗೆ ಸೇರ್ಪಡೆಗೊಳ್ಳದೇ, ಇನ್ನೊಂದೆಡೆ ಆಯುಷ್ ಸಚಿವಾಲಯದ ಪ್ರಸ್ತಾವನೆಯಂತೆ ಪ್ರತ್ಯೇಕ ಆಯೋಗ ರಚಿಸಬೇಕು ಎಂಬ ನಿಲುವಿಗೂ ಬಾರದೇ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿದ್ಯಾಸಂಸ್ಥೆಗಳು...
ಆರೋಗ್ಯಸುದ್ದಿ

ಬಹು ಉಪಯೋಗಕಾರಿ ಮಾವಿನ ಎಲೆ – ಕಹಳೆ ನ್ಯೂಸ್

ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ, ಶುಭ ಸಮಾರಂಭದ ವೇಳೆ ತೋರಣ ಕಟ್ಟಲು ಬಳಸುವ ಅದರ ಎಲೆಯಲ್ಲಿಯೂ ಕೂಡ ಆರೋಗ್ಯದ ಸಮಸ್ಯೆಗೆ ಪರಿಹಾರ ಅಡಗಿದೆಯಂತೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಬಳಲುತ್ತಿರುವ ಸಮಸ್ಯೆಗೆ ಇದು ರಾಮಾಬಾಣ. 10 ರಿಂದ 15 ಮಾವಿನ ಎಲೆಗಳನ್ನು ತೆಗೆದುಕೊಂಡು ಸ್ವಚ್ಚ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿರಿ ರಾತ್ರಿಯಿಡಿ ಅದೇ ನೀರಿನಲ್ಲಿ ಎಲೆಗಳನ್ನು ಬಿಡಿ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು...
ಆರೋಗ್ಯ

ಹತ್ತೂರಿಗೂ ಉಪಯುಕ್ತವಾಗಲಿ ಪುತ್ತೂರಿನ ಸುಸರ್ಜಿತವಾದ ಆಯುರ್ವೇದ ಪಂಚಕರ್ಮ ಚಿಕಿತ್ಸೆ ಕೇಂದ್ರ ” ಕಲ್ಯ ಆಯುರ್ವೇದಮ್ ” – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಜವಳಿ ಮಳಿಗೆ ಎಂ. ಸಂಜೀವ ಶೆಟ್ಟಿ ಪ್ರವರ್ತಿತ ಸುಸಜ್ಜಿತವಾದ ಆಯುರ್ವೇದಿಕ್ ಪಂಚಕರ್ಮ ಸೆಂಟರ್ ಕಲ್ಯ ಆಯುರ್ವೇದಮ್ ಜೂ.21ರಂದು ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‍ನಲ್ಲಿ ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಉಡುಪಿ ಎಸ್‍ಡಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ಡೀನ್ ಡಾ. ನಾಗರಾಜ್ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ವಿಶಿಷ್ಠ ಶೈಲಿಯ ಆಯುರ್ವೇದ ಸೌಲಭ್ಯಗಳು ಕೇವಲ ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಮಾತ್ರ ಚಾಲ್ತಿಯಲ್ಲಿತ್ತು....
ಆರೋಗ್ಯ

ಮಣ್ಣಿನ ಚಿಕಿತ್ಸೆಯಿಂದ ರೋಗಗಳು ಮಾಯ – ಡಾ. ಶ್ರೀಲತಾ ಪದ್ಯಾಣ

 ಪರಿಸರ ಹಾಗೂ ಭೂಮಿ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ 'ವಿಶ್ವ ಭೂಮಿ ದಿನ'ವನ್ನುಆಚರಿಸಲಾಗುತ್ತಿದ್ದು ಅದನ್ನು ಕಾರ್ಯಾಚರಣೆಗೆ ತರಬೇಕಾಗಿದೆ.ಅಭಿವೃದ್ಧಿಯ ದುರಾಸೆಯಿಂದ ಭೂಮಿಯನ್ನು ನಾಶಪಡಿಸಿದರೆ ಕೊನೆಗೆ ಆಪತ್ತು ಕಟ್ಟಿಟ್ಟ ಬುತ್ತಿ. ಹುಟ್ಟಿನಿಂದ ಸಾವಿನವರೆಗೂ ಮಣ್ಣಿನಲ್ಲೇ ಬದುಕುವ ನಾವು ಇದನ್ನೆಲ್ಲ ಮನದಟ್ಟು ಮಾಡಿಕೊಳ್ಳುವುದರ ಮೂಲಕ ಭೂ ಸಂರಕ್ಷಣೆ ಮಾಡಬೇಕು.              ಪಂಚಮಹಾಭೂತಗಳಲ್ಲಿ ಒಂದಾದ ಪೃಥ್ವಿ ಅಥವಾ ಭೂಮಿಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.ಪ್ರಾಕೃತಿಕ ಮಣ್ಣನ್ನು ಚಿಕಿತ್ಸೆಗಾಗಿ ಬಳಸಲಾಗುತ್ತಿದ್ದು ಅದರಲ್ಲಿ ಹಲವಾರು ಔಷಧೀಯ ಅಂಶಗಳು...
ಆರೋಗ್ಯ

ಅತಿಯಾದ ತೂಕ ಆರೋಗ್ಯಕ್ಕೆ ಕುತ್ತು – ಡಾ.ಶ್ರೀಲತಾ ಪದ್ಯಾಣ – ಕಹಳೆ ನ್ಯೂಸ್

ದಿನದಿಂದ ದಿನಕ್ಕೆಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಆರೋಗ್ಯದ ಏರುಪೇರು ಸಾಮಾನ್ಯವಾಗಿಬಿಟ್ಟಿದೆ. ಅತಿಯಾದ ಕೆಲಸದ ಒತ್ತಡದೊಂದಿಗೆ, ಅನಿಯಮಿತ ಆಹಾರ, ಅಕಾಲಿಕ ನಿದ್ರೆಯಿಂದಾಗಿ ಆರೋಗ್ಯ ಹದಗೆಡುತ್ತಿದೆ. ಶಾರೀರಿಕ ವ್ಯಾಯಾಮಕ್ಕೆ ಸಹ ಸಮಯವಿಲ್ಲದಿರುವುದು ಅಥವಾ ಮಾಡಲು ಅಡ್ಡಿ ಬರುವ ಆಲಸ್ಯದಿಂದಾಗಿ ಶರೀರದ ಕಾರ್ಯ ಚಟುವಟಿಕೆಗಳು ಒಂದಲ್ಲ ಒಂದು ಬಗೆಯ ಈ ತರಹದ ಹಲವಾರು ಕಾರಣಗಳಿಂದಾಗಿ ದೇಹದ ತೂಕ ಹೆಚ್ಚುತ್ತಾ ಹೋಗಿ ಬೊಜ್ಜು ಬಂದಾಗಲೇ ಆರೋಗ್ಯಕ್ಕೆ ಏನೋ ಕುತ್ತಾಗಿದೆ ಎಂದು ಮನವರಿಕೆಯಾಗುವುದು.          ...
ಆರೋಗ್ಯ

ನಿಮ್ಮ ಮಗುವಿನ ಏಕಾಗ್ರತೆ ದೂರವಾಗಿದೆ ಎಂದು ಚಿಂತೆಯೇ ? ಹಾಗಾದರೆ ತಡಮಾಡಬೇಡಿ ಈ ಬೇಸಿಗೆ ರಜೆಯನ್ನು ಸದುಪಯೋಗ ಪಡಿಸಿ, ಚಿಣ್ಣರ ಯೋಗ ಶಿಬಿರ ಈಗ ಪುತ್ತೂರಿನಲ್ಲಿ – ವಿದ್ಯಾರ್ಥಿ ದೇವೋಭವ

ಹೌದು, ಪುತ್ತೂರಿನ ಪ್ರತಿಷ್ಠಿತ ಸ್ವಾಸ್ಥ್ಯ ನೇಚರ್ ಕ್ಯೂರ್ ಸಂಸ್ಥೆಯು ಹೀಗೊಂದು ಪ್ರಯತ್ನಕ್ಕೆ ಕೈಹಾಕಿದೆ. ಡಾ. ಗೌರಿಯವರ ನೇತೃತ್ವದಲ್ಲಿ ಪುತ್ತೂರಿನ ತೆಂಕಿಲದಲ್ಲಿರುವ ಚುಂಚಶ್ರೀ ಒಕ್ಕಲಿಗ ಗೌಡ ಸಮಾಜ ಭವನದಲ್ಲಿ ಇದೇ ಎಪ್ರಿಲ್ 14ರಿಂದ 24ರ ವರೆಗೆ ಬೆಳಗ್ಗೆ 10.00ರಿಂದ ಮಧ್ಯಾಹ್ನ 12.30ವರೆಗೆ ನಡೆಯಲಿದೆ. Svasthya nature cure ಶಿಭಿರದಲ್ಲಿ ಯೋಗ ಮತ್ತು ಪ್ರಕೃತಿ ಬಿಕಿತ್ಸಾ ತಜÐರು ಭಾಗವಹಿಸಿ ಮಕ್ಕಳಿಗೆ ವಿಶೇಷ ಏಕಾಗ್ರತೆ ಹೆಚ್ಚಿಸುವ ಯೋಗಸನಗಳು, ವಿವಿದ ಪ್ರಣಾಯಾಮಗಳು ಸೇರಿದಂತೆ ಅನೇಕ ವಿಚಾರಗಳನ್ನೋಳಗೋಂಡ...
ಅಂಕಣಆರೋಗ್ಯ

ವಿಶ್ವ ಆರೋಗ್ಯ ದಿನ ; ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ – ಡಾ. ಶ್ರೀಲತಾ ಪದ್ಯಾಣ

ಆರೋಗ್ಯದ ಕಾಳಜಿ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಏಪ್ರಿಲ್ 7 ರಂದು 'ವಿಶ್ವ ಆರೋಗ್ಯ ದಿನ'ವೆಂದು ಆಚರಿಸುತ್ತದೆ. ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವಚ್ಛತಾ ಅಭ್ಯಾಸಗಳು ನೀರಿನ ಸಂರಕ್ಷಣೆ ಪರಿಸರ ಸ್ವಚ್ಛತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಬಿತ್ತನೆ ಮಾಡಲಾಗುತ್ತದೆ.  ...
1 8 9 10
Page 10 of 10