ರಾಧಾ ಕೃಷ್ಣ ಗೌಡರ ಮುಡಿಗೇರಿದ ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿ-ಕಹಳೆ ನ್ಯೂಸ್
ಬೆಳ್ತಂಗಡಿ: 2019-20 ನೇ ಸಾಲಿನ ಆತ್ಮ ಯೋಜನೆ ಯಡಿ ಸಾವಯವ ಕೃಷಿ ವಿಭಾಗದಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿಯನ್ನು ರಾಧಾ ಕೃಷ್ಣ ಗೌಡ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಕೃಷಿ ಇಲಾಖೆಯಲ್ಲಿ ಬಂದಾರು ಗ್ರಾಮದ ಕಬಿಲಾಲಿ ಎಂಬಲ್ಲಿನ ಪ್ರಗತಿಪರ ಸಾವಯವ ಕೃಷಿಕ ಸಾಮಾಜಿಕ ಮುಂದಾಳು ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿರುವ ರಾಧಾ ಕೃಷ್ಣ ಗೌಡ ಇವರಿಗೆ 2019-20 ನೇ ಸಾಲಿನ ಆತ್ಮ ಯೋಜನೆ ಯಡಿ ಸಾವಯವ ಕೃಷಿ...


