Sunday, September 6, 2026

ಕೃಷಿ

ಕೃಷಿ

ರಾಧಾ ಕೃಷ್ಣ ಗೌಡರ ಮುಡಿಗೇರಿದ ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿ-ಕಹಳೆ ನ್ಯೂಸ್

ಬೆಳ್ತಂಗಡಿ: 2019-20 ನೇ ಸಾಲಿನ ಆತ್ಮ ಯೋಜನೆ ಯಡಿ ಸಾವಯವ ಕೃಷಿ ವಿಭಾಗದಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿಯನ್ನು ರಾಧಾ ಕೃಷ್ಣ ಗೌಡ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಕೃಷಿ ಇಲಾಖೆಯಲ್ಲಿ ಬಂದಾರು ಗ್ರಾಮದ ಕಬಿಲಾಲಿ ಎಂಬಲ್ಲಿನ ಪ್ರಗತಿಪರ ಸಾವಯವ ಕೃಷಿಕ ಸಾಮಾಜಿಕ ಮುಂದಾಳು ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿರುವ ರಾಧಾ ಕೃಷ್ಣ ಗೌಡ ಇವರಿಗೆ 2019-20 ನೇ ಸಾಲಿನ ಆತ್ಮ ಯೋಜನೆ ಯಡಿ ಸಾವಯವ ಕೃಷಿ...
ಕೃಷಿ

ಶ್ರೀನಿವಾಸಪುರ: ರೈತರ ನಿದ್ದೆಗೆಡಿಸಿದ ಅಕಾಲಿಕ ಹೂ -ಕಹಳೆ ನ್ಯೂಸ್

ಶ್ರೀನಿವಾಸಪುರ: ತಾಲ್ಲೂಕಿನ ಕೆಲವು ಕಡೆ ಮಾವಿನ ಮರಗಳಲ್ಲಿ ಅಕಾಲಿಕ ಹೂ ಕಾಣಿಸಿಕೊಂಡಿದೆ. ಮಳೆಗಾಲದಲ್ಲಿ ಕಾಣಿಸಿಕೊಂಡಿರುವ ಹೂ ಬೆಳೆಗಾರರ ನಿದ್ದೆಗೆಡಿಸಿದೆ.   ಸಾಮಾನ್ಯವಾಗಿ ಮಾವಿನ ಹೂವು ಡಿಸೆಂಬರ್‌ ಕೊನೆ ಅಥವಾ ಜನವರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈಗ ಮಳೆಗಾಲದಲ್ಲಿ ಕೆಲವು ಗಿಡಗಳಲ್ಲಿ ಹೂ ಬರುತ್ತಿದೆ. ಸಕಾಲದಲ್ಲಿ ಹೂ ಬರದೆ ಹೋದೀತೆಂದು ಹೆದರಿದ ಬೆಳೆಗಾರರು ಅಕಾಲಿಕ ಹೂವನ್ನು ತೀಡಿ ಮಣ್ಣುಪಾಲು ಮಾಡುತ್ತಿದ್ದಾರೆ. 'ಅಕಾಲಿಕ ಮಾವಿನ ಹೂವಿನ ಬಗ್ಗೆ ಬೆಳೆಗಾರರು ಚಿಂತಿಸಬೇಕಾದ ಅಗತ್ಯವಿಲ್ಲ. ಜೋರು ಮಳೆಯಾದಲ್ಲಿ...
ಕೃಷಿಮಾರುಕಟ್ಟೆಸುದ್ದಿ

ಮಾರುಕಟ್ಟೆಯಲ್ಲಿನ ಲೋಪಗಳಿಂದಾಗಿ ಇಂದಿಗೂ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿಯೇ ರೈತರಿಗೆ ನೆರವಾಗುವ ವಿವಿಧ ಆ್ಯಪ್‌ಗಳು ಇಲ್ಲಿವೆ-ಕಹಳೆ ನ್ಯೂಸ್

ಅಸ್ಥಿರತೆಗೆ ಇನ್ನೊಂದು ಹೆಸರೇ ಕೃಷಿ. ಈ ಕ್ಷೇತ್ರದಲ್ಲಿರುವಷ್ಟು ಚಂಚಲತೆ, ಆತಂಕ ಮತ್ತ್ಯಾವ ಕ್ಷೇತ್ರದಲ್ಲೂಇಲ್ಲ. ಸರಕಾರದ ನೀತಿಗಳು, ದಲ್ಲಾಳಿಗಳು, ಮಾರುಕಟ್ಟೆಯಲ್ಲಿನ ಲೋಪಗಳಿಂದಾಗಿ ಇಂದಿಗೂ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಈರುಳ್ಳಿ ಬೆಲೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ನೂರು ರೂ. ದಾಟಿದ್ದರೂ ರೈತರಿಗೇನೂ ಬಂಪರ್‌ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳೇ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರೈತರು ಲಭ್ಯ ಇರುವ ತಂತ್ರಜ್ಞಾನ ಬಳಸಿಕೊಂಡು...
1 4 5 6
Page 6 of 6