Recent Posts

Friday, June 19, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ನರೇಗಾ ಕಾಮಗಾರಿಗೆ ಯಂತ್ರಗಳ ಬಳಕೆ ಕಣ್ಮುಚ್ಚಿ ಕುಳಿತ ತಾಲೂಕು ಅಧಿಕಾರಿಗಳು ;ಕೂಲಿ ಮಾಡುವ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ-ಕಹಳೆ ನ್ಯೂಸ್

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯ ಅಡಿಯಲ್ಲಿ ಸರಕಾರಕ್ಕೆ ಮೋಸ ಮಾಡಿ ಕೂಲಿ ಮಾಡುವ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಲು ಕೋಡ್ಲಾಪುರ ಗ್ರಾಮ ಪಂಚಾಯಿತಿ ಮುಂದಾಗಿದೆ. ಮತ್ತು ಮಧುಗಿರಿ ತಾಲೂಕಿನ ಕೊಡ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಶ್ವಥಪ್ಪ ಬಿನ್ ಅಂಜಿನಪ್ಪ ರವರ ಜಮೀನಿನಲ್ಲಿ ಕೃಷಿ ಹೊಂಡಾ ನಿರ್ಮಾಣ ಎಂಬ ಹೆಸರಿನ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರ ಬದಲಿಗೆ ಜೆಸಿಬಿ ಯಂತ್ರಗಳಿಂದ ಕಾಮಗಾರಿ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಹಾಗೂ...
ಹೆಚ್ಚಿನ ಸುದ್ದಿ

ದೇಶಸೇವೆಯ ಪುಣ್ಯಕೈಂಕರ್ಯಕ್ಕೆ ತೆರಳುತ್ತಿರುವ ಕಾಣಿಯೂರಿನ ವೀರವನಿತೆ ಕು.ಯೋಗಿತಾ ಮಲೆಕೆರ್ಚಿ ಯವರಿಗೆ ಹುಟ್ಟೂರಲ್ಲಿ ಅಭಿನಂದನಾ ಬೀಳ್ಕೋಡುಗೆ-ಕಹಳೆ ನ್ಯೂಸ್

ಕಾಣಿಯೂರು : ದೇಶಸೇವೆಯ ಪುಣ್ಯಕೈಂಕರ್ಯಕ್ಕೆ ತೆರಳುತ್ತಿರುವ (BSF)ಕಾಣಿಯೂರಿನ ವೀರವನಿತೆ ಕು.ಯೋಗಿತಾ ಮಲೆಕೆರ್ಚಿ ಯವರಿಗೆ ಹುಟ್ಟೂರ ಅಭಿನಂದನಾ ಬೀಳ್ಕೋಡುಗೆ ಮಂಗಳವಾರ ಸಂಜೆ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಎದುರು ಭಾಗದಲ್ಲಿ ನಡೆಯಿತು. ಶ್ರೀ ಶೀರಾಡಿ ರಾಜನ್ ದೈವಸ್ಥಾನ ಏಲಡ್ಕ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕಾಣಿಯೂರು, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು, ಕಣ್ವರ್ಷಿ ಮಹಿಳಾ ಮಂಡಲ ಕಾಣಿಯೂರು ವತಿಯಿಂದ ಕಾಣಿಯೂರು ಗ್ರಾಮಸ್ಥರ ಪರವಾಗಿ ಸ್ಮರಣಿಕೆ, ಶಾಲು, ಹೂಗುಚ್ಚ ನೀಡಿ ಅಭಿನಂದಿಸಲಾಯಿತು....
ಹೆಚ್ಚಿನ ಸುದ್ದಿ

ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಲಾಂಗ್ ಹಿಡಿದು ಊರ ತುಂಬಾ ಓಡಾಡುತ್ತಿದ್ದ ಮಹಿಳೆ; ಆಕೆಯನ್ನು ನೋಡಿ ದಿಕ್ಕಾ ಪಾಲಾಗಿ ಓಡಿದ ಜನ-ಕಹಳೆ ನ್ಯೂಸ್

ದಾವಣಗೆರೆ : ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಮಹಿಳೆಯೊಬ್ಬಳು ಲಾಂಗ್ ಹಿಡಿದು ಊರ ತುಂಬಾ ಓಡಾಡುತ್ತಿದ್ದಂತೆ ಆಕೆಯನ್ನು ನೋಡಿ ಜನ ದಿಕ್ಕಾ ಪಾಲಾಗಿ ಓಡಿದ ಘಟನೆ ನಡೆದಿದೆ. 34 ವರ್ಷದ ರುಕ್ಮಿಣಿ ಎಂಬ ಈ ಮಹಿಳೆ ಜೀನ್ಸ್ ಮತ್ತು ಕೆಂಪು ಬಣ್ಣದ ಜೆರ್ಕಿನ್ ಧರಿಸಿದ್ದು, ಜೋಗಿ ಸ್ಟೈಲ್ ನಲ್ಲಿ ಲಾಂಗ್ ಹಿಡಿದುಕೊಂಡು ಅಡ್ಡಾಡಿದ್ದಲ್ಲದೆ ಖಾಸಗಿ ಬಸ್ ಗಳ ಮೇಲೆ ಮಚ್ಚು ಬೀಸಿದ್ದಾರೆ. ಈ ಮಹಿಳೆಯು ಮೂಲತಃ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ...
ಹೆಚ್ಚಿನ ಸುದ್ದಿ

ಬಹರೈನ್ ಬಂಟರ ಸಂಘ ; ಬಹುಮಾನ ವಿತರಣಾ ಸಮಾರಂಭ –ಕಹಳೆ ನ್ಯೂಸ್

ಬಂಟ್ಸ್ ಬಹರೈನ್ ವತಿಯಿಂದ ನಡೆದ ಡಾನ್ಸ್ ಸ್ಪರ್ಧೆ , ಗಾನಕೋಗಿಲೆ -2020 ಮತ್ತು ಬಂಟ ಬಾಂಧವರಿಗೆ ಏರ್ಪಡಿಸಿದ ಲೂಡೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ಸರಳ ಸಮಾರಂಭದಲ್ಲಿ ನೆರವೇರಿಸಲಾಯಿತು. ಕೊರೊನಾ ಮಾಹಾಮಾರಿಯ ಈ ದಿನಗಳಲ್ಲಿ ಮನರಂಜನಾ ಕಾರ್ಯಕ್ರಮಗಳಿಗೆ ತೊಡಕು ಉಂಟಾದಾಗ On-Line ಮುಖಾಂತರ ವಿವಿಧ ಸ್ಪರ್ಧೆಗಳನ್ನು ಕೊಲ್ಲಿ ರಾಷ್ಟ್ರದ ಬಂಟ ಬಾಂಧವರಿಗೆ ಸೀಮಿತಗೊಳಿಸಿ ಆ ಮೂಲಕ ಪ್ರತಿಭೆಗಳನ್ನು ಗುರುತಿಸಿದ ಕೀರ್ತಿ ಬಹರೈನ್ ಬಂಟರ ಸಂಘದ ಸಾಧನೆ. ಬಹುಮಾನ ವಿತರಣೆಯ ಸಮಾರಂಭದಲ್ಲಿ...
ಹೆಚ್ಚಿನ ಸುದ್ದಿ

ಕಲ್ಪತರು ನಾಡಿನ ಚಿಕ್ಕನಾಯಕನಹಳ್ಳಿ ಪಟ್ಟಣದ ಕೋಟೆ ಬಾಗಿಲಿನ ಶಕ್ತಿಮಾತೆ ಸರ್ವೇಶ್ವರಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಸ್ಥಾನದ ಜೀರ್ಣೋದ್ದಾರದ 25ನೇ ವರ್ಷದ ರಜತ ಮಹೋತ್ಸವ-ಕಹಳೆ ನ್ಯೂಸ್

ಕಲ್ಪತರು ನಾಡಿನ ಚಿಕ್ಕನಾಯಕನಹಳ್ಳಿ ಪಟ್ಟಣದ ಕೋಟೆ ಬಾಗಿಲಿನ ಶಕ್ತಿಮಾತೆ ಸರ್ವೇಶ್ವರಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಸ್ಥಾನದ ಜೀರ್ಣೋದ್ದಾರದ 25ನೇ ವರ್ಷದ ರಜತ ಮಹೋತ್ಸವ. ಈ ರಜತ ಮಹೋತ್ಸವದ ಅಂಗವಾಗಿ ಅಮ್ಮನವರ ಭಕ್ತಿಗೀತೆಯನ್ನು ಕೋಟಾದ ಮೂಡುಗಿಳಿಯಾರ್ ನ ಅಲ್ಸಕೆರೆ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ನಡೆದ ಜನಸೇವಾ ಟ್ರಸ್ಟ್ ನ ಅಭಿಮತ ಸಂಭ್ರಮವೆಂಬ ಭವ್ಯವಾದ ಮರಾಠ ಸುರೇಶ್ ರವರ ವೇದಿಕೆಯಲ್ಲಿ ತುಳುನಾಡ ಕೋಗಿಲೆ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿರವರ ಅಮೃತ ಹಸ್ತದಿಂದ ಸಾವಿರಾರು ಭಕ್ತರ ಮುಂದೆ...
ಹೆಚ್ಚಿನ ಸುದ್ದಿ

ಹುನಗುಂದ ತಾಲೂಕಿನ ಬೇವಿನಮಟ್ಟಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ; ಹುಟ್ಟುಹಬ್ಬ ಮುಗಿಸಿ ಬಂದ ನಾಲ್ವರು ಸ್ಥಳದಲ್ಲೇ ಸಾವು-ಕಹಳೆ ನ್ಯೂಸ್

ಬಾಗಲಕೋಟೆ : ಹುನಗುಂದ ತಾಲೂಕಿನ ಬೇವಿನಮಟ್ಟಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಇಳಕಲ್ ನಗರದ ನಿವಾಸಿಗಳಾದ 22 ವರ್ಷದ ಚಂದ್ರಶೇಖರ ಬುಟ್ಟಾ, 20ವರ್ಷದ ನವೀನ್ ಸಾಕಾ, 22 ವರ್ಷದ ಚೆನ್ನಬಸವ ಅಂಜಿ ಹಾಗೂ 33 ವರ್ಷದ ಬಸವರಾಜ ಭಂಡಾರಿ ಎಂದು ಗುರುತಿಸಲಾಗಿದೆ. ಚಾಲಕ ವಿಜಯಕುಮಾರ ಬಂಡಿ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ...
ಹೆಚ್ಚಿನ ಸುದ್ದಿ

ಒಕ್ಕಲಿಗರ ಸಂಘದಲ್ಲಿ ಪಕ್ಷ ರಾಜಕೀಯ ಬೇಡ ; ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ರೆಡ್ಡಿ ಗಂಭೀರ ಆರೋಪ-ಕಹಳೆ ನ್ಯೂಸ್

ಬಾಗೇಪಲ್ಲಿ : ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೇಂದ್ರದ ಕೊಳ್ಳೊರುಪಲ್ಲಿ ಮದ್ದಮ್ಮ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ಒಕ್ಕಲಿಗರ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಪಕ್ಷದ ಯುವ ಮೊರ್ಚಾ ಅದ್ಯಕ್ಷ ಹಾಗೂ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ರೆಡ್ಡಿ ಯವರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಮೊನ್ನೆ ನಡೆದ ಅಂದರೆ ಒಕ್ಕಲಿಗರ ಚುನಾವಣೆ ಪೂರ್ವಭಾವಿ ಕಾರ್ಯಕ್ರಮ ನನ್ನ ವ್ಯಾಪ್ತಿಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದ್ದು ನಾನು ಕೇವಲ...
ಹೆಚ್ಚಿನ ಸುದ್ದಿ

“ಆಜಾದಿ ಕಾ ಅಮೃತ ಮಹೋತ್ಸವ” ; ಕತಾರ್ ನಲ್ಲಿ ಅಧಿಕೃತ ಉದ್ಘಾಟನೆ -ಕಹಳೆ ನ್ಯೂಸ್

"ಆಜಾದಿ ಕಾ ಅಮೃತ ಮಹೋತ್ಸವ" - ಕತಾರ್ ನಲ್ಲಿ ಅಧಿಕೃತ ಉದ್ಘಾಟನೆ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕತಾರ್ ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಉದ್ಘಾಟನೆಗೊಂಡಿತು. 75 ವಾರಗಳ ಸುದೀರ್ಘ ಆಚರಣೆಯನ್ನು ಭಾರತ ಸರ್ಕಾರ ಅಧಿಕೃತವಾಗಿ 'ಆಜಾದಿ ಕಾ ಅಮೃತ ಮಹೋತ್ಸವ' ಎಂದು ಹೆಸರಿಸಿ, ಭಾರತೀಯ ಸಾಂಸ್ಕøತಿಕ ಕೇಂದ್ರದ ಸಹಯೋಗದಲ್ಲಿ ಕತಾರ್ ನಲ್ಲಿ ಅಧಿಕೃತವಾಗಿ ಆರಂಭಗೊಂಡಿತು. ಈ ಶಿಷ್ಟಾಚಾರವನ್ನು ಗೌರವಿಸುವುದು ಈ ಸಮಾರಂಭವು ರಾಯಭಾರ ಕಚೇರಿಯ ಉನ್ನತ ಅಧಿಕಾರಿಗಳು ಮತ್ತು...
1 70 71 72 73 74 174
Page 72 of 174