Saturday, June 13, 2026

ಸುದ್ದಿ

ಸುದ್ದಿ

ಇಳಂತಿಲ ಸಮೀಪ ಮೊಗ್ರುನಲ್ಲಿ ಶಂಕರ ಭಟ್ ರವರ ಮೇಲೆ ಹಲ್ಲೆ | ವ್ಯಾಪಕ ಖಂಡನೆ – ಕಹಳೆ ನ್ಯೂಸ್

  ಮೊಗ್ರು-ಉಪ್ಪಿನಂಗಡಿ : ತನ್ನ ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶ್ರೀಯುತ ಶಂಕರ ಭಟ್ ಇವರ ಮೇಲೆ ಹಿಂದಿನ ದ್ವೇಷದಿಂದ ಯೋಗೀಶ್ ಪೂಜಾರಿ ಕಡ್ತಿಲ ಹಾಗೂ ಆತನ ಮಗ ಸಂಯುಕ್ತ್ ಪೂಜಾರಿ ಕಡ್ತಿಲ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಹಲ್ಲೆ ನಡೆಸಿದ್ದರು. ದಿನಾಂಕ ೨೨-೧೨-೨೦೧೭ ರಂದು ಎಂದಿನಂತೆ ಬೆಳಗ್ಗೆ ೦೭:೩೦ ರ ಸುಮಾರಿಗೆ ಬೈಕ್ ನಲ್ಲಿ ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶಂಕರ ಭಟ್ ರವರನ್ನು ಸಂಯುಕ್ತ್ ಪೂಜಾರಿ ಸರಳಿ ಎಂಬಲ್ಲಿ ತಡೆದು...
ಸುದ್ದಿ

ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್: ಎಲ್ಲಿ ಬಂದ್? ಏನ್ ಇರುತ್ತೆ? ಏನ್ ಇರಲ್ಲ? – ಕಹಳೆ ನ್ಯೂಸ್

  ಬೆಂಗಳೂರು: ಮಹದಾಯಿ ಹೋರಾಟದ ಕಿಚ್ಚಿಗೆ ಬುಧವಾರ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಬಂದ್ ಆಗಲಿವೆ. ಮಹದಾಯಿ ವಿವಾದ ಇತ್ಯರ್ಥಗೊಳಿಸಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದ ಕೇಂದ್ರ, ರಾಜ್ಯ ಸರ್ಕಾರಗಳ ನಡೆ ಖಂಡಿಸಿ ನಾಳೆ ಮಲಪ್ರಭಾ, ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಬಂದ್‍ಗೆ ಕರೆ ನೀಡಿವೆ. ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಹಲವೆಡೆ ಬಂದ್‍ಗೆ ಕರೆ ನೀಡಿರುವ ಕಾರಣ ಅರ್ಧ ಕರ್ನಾಟಕದ ಜನಜೀವನ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಬೆಳಿಗ್ಗೆ...
ಸುದ್ದಿ

ವೈರಲ್ ಆಯಿತು ಮಗುವನ್ನು ಜೊತೆಯಲ್ಲಿರಿಸಿಕೊಂಡೇ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ತಾಯಿಯ ಫೋಟೋ – ಕಹಳೆ ನ್ಯೂಸ್

  ಮಂಗಳೂರು: ನಗರದ ಬೀದಿಗಳಲ್ಲಿ ಕಸ ಎಸೆಯೋರು ಎಸೆಯುತ್ತಲೇ ಇರುತ್ತಾರೆ. ಈ ಕಸದ ಬಗ್ಗೆ ಎಷ್ಟೇ ಜಾಗೃತಿ ನಡೆಸಿದ್ರೂ ಅಷ್ಟೇ ಎಂಬಂತಾಗಿದೆ. ಆದರೆ ಇಲ್ಲೊಬ್ಬರು ತಾಯಿ ತನ್ನ ಮಗುವನ್ನು ಜೊತೆಯಲ್ಲಿ ಇರಿಸಿಕೊಂಡು ಮಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಈಗ ಎಲ್ಲರ ಗಮನ ಸೆಳೆದಿದೆ. ಮಂಗಳೂರಿನ ರಾಮಕೃಷ್ಣ ಮಠದ ವತಿಯಿಂದ ಪ್ರತಿ ವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ವೇಳೆ ಆಸಕ್ತ ಸಾರ್ವಜನಿಕರು, ಕೆಲವು ಸಂಸ್ಥೆಗಳು ಸಹಯೋಗ ನೀಡಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತವೆ....
ಸುದ್ದಿ

ಮತ್ತೆ ಕಲ್ಲಡ್ಕದಲ್ಲಿ ಮುಸ್ಲಿಮರ ಅಟ್ಟಹಾಸ | ಹಿಂದೂ ಯುವಕನ ಮೇಲೆ ತಲ್ವಾರ್ ದಾಳಿ – ಕಹಳೆ ನ್ಯೂಸ್

  ಮಂಗಳೂರು: ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಆರೋಪಿ ಕೇಶವ ಎಂಬಾತನ ಮೇಲೆ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣದಲ್ಲಿ ಮಂಗಳವಾರ ಸಂಜೆ ಹಲ್ಲೆ ನಡೆಸಲಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧಾರಿ ವ್ಯಕ್ತಿಗಳು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್.ಸುಧೀರ್ ಕುಮಾರ್...
ಸುದ್ದಿ

ವಾಜಪೇಯಿ ಮನೆಗೆ ತೆರಳಿ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ

  ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ತೆರಳಿ ಜನ್ಮದಿನದ ಶುಭ ಕೋರಿದರು. ದೆಹಲಿಯ ಕೃಷ್ಣ ಮೆನನ್ ಮಾರ್ಗ್‌ನಲ್ಲಿ ಅಟಲ್ ಜೀ ಅವರ ನಿವಾಸವಿದ್ದು, ಬೆಳಿಗ್ಗೆ ಅಲ್ಲಿಗೆ ತೆರಳಿ ಮೋದಿ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಈ ಇಬ್ಬರು ಗಣ್ಯರನ್ನು ಸ್ಮರಿಸಿದ್ದಾರೆ. ಜನಮ ದಿನದ ನಮನಗಳನ್ನು ಸಲ್ಲಿಸಿದ್ದಾರೆ....
ಸುದ್ದಿ

“ವಜ್ರತೇಜಸ್ಸ್” ಪುತ್ತೂರು ವಾಟ್ಸಪ್ ಗ್ರೂಪಿನಿಂದ 12ನೇ ಹಂತದ ಸಹಾಯಧನ

  ಪುತ್ತೂರು : ಕಲ್ಲಾರೆಯಲ್ಲಿ ವಾಸವಾಗಿರುವ ಸತೀಶ್ ಆಚಾರ್ಯ ಎಂಬವರು ಪುತ್ತೂರು ಜುವೆಲ್ಲರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಹಾಗೂ ತನ್ನ ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆ ಕಲ್ಲಾರೆಯಲ್ಲಿ ವಾಸವಾಗಿದ್ದು. ಇವರ ಒಬ್ಬ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ ಈಗ ಕಿರಿಯ ಮಗಳು ಹಾಗೂ ಹೆಂಡತಿ ಜೊತೆ ಕಲ್ಲಾರೆಯಲ್ಲಿ ಬಾಡಿಗೆ ರೂಮಲ್ಲಿ ವಾಸವಾಗಿರುತ್ತಾರೆ ಇತ್ತೀಚೆಗೆ ಸತೀಶ್ ರವರು ತೀರ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಇವರ ಔಷದಿಗೆ ಹಾಗೂ ಮನೆಯವರ ಜೀವನ ಸಾಗಿಸುವುದೇ ತುಂಬಾ...
ಸುದ್ದಿ

ಬೆಂಗಳೂರಿನಲ್ಲಿ ಆರತಕ್ಷತೆಗೆ ಸಜ್ಜಾದ್ರು ಜಾಕಿ ಭಾವನಾ -ನವೀನ್

  ಬಹುಭಾಷಾ ನಟಿ ಭಾವನಾ ಮದುವೆ ದಿನಾಂಕ ನಿಗಧಿ ಆಗಿದೆ. ಗಾಸಿಪ್ ಗಳ ಪ್ರಕಾರ ಭಾವನಾ ಮದುವೆ ಆಗಿ ಮೂರು ದಿನಗಳು ಕಳೆಯಬೇಕಿತ್ತು. ಆದರೆ ಭಾವನಾ ಅವರ ಮದುವೆಯ ಡೇಟ್ ಇರುವ ಲಗ್ನಪತ್ರಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಮಾರ್ಚ್ ನಲ್ಲಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವನಾ ಮದುವೆ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕನ್ನಡ ಸಿನಿಮಾ ನಿರ್ಮಾಪಕ, ನಟ ನವೀನ್ ಅವರ ಜೊತೆ ಭಾವನಾ ದಾಂಪತ್ಯ ಜೀವನಕ್ಕೆ...
ಸುದ್ದಿ

ಅಪ್ಪ-ಅಮ್ಮನ ಗುರುತು ಇಲ್ಲದೇ ಇರೋ ರಕ್ತವನ್ನು ಹೊಂದಿರುವವರು ಜಾತ್ಯತೀತರು: ಅನಂತಕುಮಾರ ಹೆಗ್ಡೆ

  ಕೊಪ್ಪಳ: ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಲ್ಲಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಇದೀಗ ಜಾತ್ಯತೀತರ ಬಗ್ಗೆ ಹೊಸ ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕೊಪ್ಪಳದ ಯಲಬುರ್ಗಾ ತಾಲೂಕಿನ ಕೊಕನೂರಿನಲ್ಲಿ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಹೊಸದೊಂದು ಸಂಪ್ರದಾಯ ಬಂದುಬಿಟ್ಟಿದೆ. ಅದ್ಯಾವುದೆಂದರೆ ಜಾತ್ಯಾತೀತರು. ನಾನೊಬ್ಬ ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರೈಸ್ತ, ಲಿಂಗಾಯತ ಅಂತಾ ಯಾರದ್ರೂ...
1 3,342 3,343 3,344 3,345 3,346 3,391
Page 3344 of 3391