ಇಳಂತಿಲ ಸಮೀಪ ಮೊಗ್ರುನಲ್ಲಿ ಶಂಕರ ಭಟ್ ರವರ ಮೇಲೆ ಹಲ್ಲೆ | ವ್ಯಾಪಕ ಖಂಡನೆ – ಕಹಳೆ ನ್ಯೂಸ್
ಮೊಗ್ರು-ಉಪ್ಪಿನಂಗಡಿ : ತನ್ನ ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶ್ರೀಯುತ ಶಂಕರ ಭಟ್ ಇವರ ಮೇಲೆ ಹಿಂದಿನ ದ್ವೇಷದಿಂದ ಯೋಗೀಶ್ ಪೂಜಾರಿ ಕಡ್ತಿಲ ಹಾಗೂ ಆತನ ಮಗ ಸಂಯುಕ್ತ್ ಪೂಜಾರಿ ಕಡ್ತಿಲ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಹಲ್ಲೆ ನಡೆಸಿದ್ದರು. ದಿನಾಂಕ ೨೨-೧೨-೨೦೧೭ ರಂದು ಎಂದಿನಂತೆ ಬೆಳಗ್ಗೆ ೦೭:೩೦ ರ ಸುಮಾರಿಗೆ ಬೈಕ್ ನಲ್ಲಿ ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶಂಕರ ಭಟ್ ರವರನ್ನು ಸಂಯುಕ್ತ್ ಪೂಜಾರಿ ಸರಳಿ ಎಂಬಲ್ಲಿ ತಡೆದು...







