Saturday, June 13, 2026

ಸುದ್ದಿ

ಸುದ್ದಿ

ಲವ್ ಜಿಹಾದ್ ಮಟ್ಟಹಾಕಲು ಫೀಲ್ಡ್’ಗೆ ಇಳಿಯುತ್ತಿವೆ ಹಿಂದೂ ಸಂಘಟನೆಗಳು – ವಜ್ರದೇಹಿ ಶ್ರೀ

  Highlights ಮೂಡಬಿದ್ರೆಯ ಪ್ರಿಯಾಂಕ ನಾಪತ್ತೆ ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಾಗುತ್ತಿರುವ ಲವ್ ಜಿಹಾದ್ ಪ್ರಕರಣಗಳನ್ನ ಮಟ್ಟಹಾಕಲು ಸ್ವತಃ ಹಿಂದೂ ಸಂಘಟನೆಗಳೇ ಫೀಲ್ಡಿಗಿಳಿಯಲು ಸಜ್ಜಾಗಿದೆ. ಮಂಗಳೂರು : ಮೂಡಬಿದ್ರೆಯ ಪ್ರಿಯಾಂಕ ನಾಪತ್ತೆ ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಾಗುತ್ತಿರುವ ಲವ್ ಜಿಹಾದ್ ಪ್ರಕರಣಗಳನ್ನ ಮಟ್ಟಹಾಕಲು ಸ್ವತಃ ಹಿಂದೂ ಸಂಘಟನೆಗಳೇ ಫೀಲ್ಡಿಗಿಳಿಯಲು ಸಜ್ಜಾಗಿದೆ. ಕರಾವಳಿಯ ಫೈರ್ ಬ್ರಾಂಡ್ ಸ್ವಾಮೀಜಿಯೊಬ್ಬರು ಹಿಂದೂ ಟಾಸ್ಕ್ ಫೋರ್ಸ್ ಅನ್ನೋ ಸೇನೆಯನ್ನ ಹುಟ್ಟು ಹಾಕಲು ಮುಂದೆ ಬಂದಿದ್ದಾರೆ. ಅದರಂತೆ...
ಸುದ್ದಿ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ನಟಿ ಪೂಜಾಗಾಂಧಿ ಖುಲಾಸೆ

  ರಾಯಚೂರು:2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಪ್ರಕರಣದಲ್ಲಿ ನಟಿ ಪೂಜಾ ಗಾಂಧಿಯನ್ನು 2ನೇ ಜೆಎಂಎಫ್ ಸಿ ಕೋರ್ಟ್ ಶನಿವಾರ ಖುಲಾಸೆಗೊಳಿಸಿದೆ. ಪ್ರಕರಣದ ಬಗ್ಗೆ ವಾದ, ಪ್ರತಿವಾದ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪೂಜಾ ಗಾಂಧಿಯನ್ನು ಖುಲಾಸೆಗೊಳಿಸಿ ಕೋರ್ಟ್ ತೀರ್ಪು ನೀಡಿದೆ. 2013ರ ಚುನಾವಣೆಯಲ್ಲಿ ಪೂಜಾ ಗಾಂಧಿ ಬಿಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಈ ವೇಳೆ ಅನುಮತಿ ಇಲ್ಲದ ವಾಹನವನ್ನು ಚುನಾವಣಾ...
ಸುದ್ದಿ

ಕದ್ರಿ ದೇವಸ್ಥಾನದ ಧ್ವನಿವರ್ಧಕದಲ್ಲಿ ಶ್ಲೋಕ ನಿಲ್ಲಿಸಲು ಸಿದ್ಧತೆ | ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

  ಮಂಗಳೂರು: ಅನ್ಯಧರ್ಮೀಯರೊಬ್ಬರ ಮನವಿ ಮೇರೆಗೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧ್ವನಿವರ್ಧಕದಲ್ಲಿ ಹಾಕುವ ಶ್ಲೋಕವನ್ನು ನಿಲ್ಲಿಸಲು ಸಿದ್ಧತೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ. ನಗರದ ಕದ್ರಿ ದೇವಸ್ಥಾನದಲ್ಲಿ ವಿಶೇಷ ದಿನಗಳಲ್ಲಿ ಶ್ಲೋಕ ಮತ್ತು ಭಕ್ತಿಗೀತೆಗಳನ್ನು ಹಾಕುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಬ್ಲೇನಿ ಡಿಸೋಜಾ ಮಂಗಳೂರು ಮೇಯರ್ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದಾರೆ. ದೇವಸ್ಥಾನದ ಧ್ವನಿವರ್ಧಕದಿಂದ ಸ್ಥಳೀಯ ಫ್ಲ್ಯಾಟ್...
ಸುದ್ದಿ

ತ್ರಿವಳಿ ತಲಾಖ್‌: ಹಸ್ತಕ್ಷೇಪವಲ್ಲ ಸ್ತ್ರೀ ಶೋಷಣೆ ತಡೆಯುವ ಕಾನೂನಾಗಲಿ

  Highlights : ಯಾವ ಸಂವಿಧಾನ ಪರ್ಸನಲ್‌ ಲಾ ಅಧಿಕಾರ ನೀಡಿದೆಯೋ, ಅದೇ ಸಂವಿಧಾನ ಮುಸಲ್ಮಾನ ಮಹಿಳೆಯರೂ ಸೇರಿದಂತೆ ಎಲ್ಲಾ ನಾಗರಿಕರಿಗೆ ಸಮಾನತೆಯ ಹಕ್ಕು ನೀಡಿದೆ. ಶೋಷಣೆಯ ವಿರುದ್ಧ ಹೋರಾಡುವ ಅಧಿಕಾರ ನೀಡಿದೆ. ಈ ಹಿಂದೆಯೂ ಸುಪ್ರಿಂ ಕೋರ್ಟ್‌ ತನ್ನ ಆದೇಶಗಳಲ್ಲಿ ಸಂವಿಧಾನದತ್ತ ಮೂಲಭೂತ ಅಧಿಕಾರಕ್ಕೆ ಧಕ್ಕೆ ತರುವ ಯಾವುದೇ ಅಂಶ ಧಾರ್ಮಿಕ ಕಾನೂನಿನಲ್ಲಿ ಇದ್ದರೆ ಅದು ಮಾನ್ಯವಲ್ಲ ಎಂದು ಸ್ಪಷ್ಟಪಡಿಸಿದೆ. ತ್ರಿವಳಿ ತಲಾಖ್‌ ವಿರುದ್ಧ ಕೊನೆಗೂ ಕೇಂದ್ರ ಸರ್ಕಾರ ಕಾನೂನು...
ಸುದ್ದಿ

ನಾನು ಸಾಲೆತ್ತೂರಿನ ಅಗರಿ ಕೊರಗಪ್ಪ ರೈ ಪುಳ್ಳಿ | ಸಂಸದ ಸಿಂಹ ಪ್ರಶ್ನೆಗೆ ವಂಜವೃಕ್ಷ ಬಿಚ್ಚಿಟ್ಟ ಪ್ರಕಾಶ್ ರೈ

  ಮಂಗಳೂರು : ಸಂಸದ ಪ್ರತಾಪ್ ಸಿಂಹ ಪ್ರಶ್ನೆಗೆ ಮಂಗಳೂರಿನಲ್ಲಿ ಉತ್ತರಿಸಿದ ಪ್ರಕಾಶ್ ರೈ ತಮ್ಮ ವಂಶವೃಕ್ಷ ಬಿಚ್ಚಿಟ್ಟಿದ್ದಾರೆ. ನಾನು ಕರಾವಳಿಯ ಕೂಸು, ಕನ್ನಡನಾಡಿನ ಕಂದ ಎಂದು ಹೇಳಿಕೊಂಡಿದ್ದಾರೆ. ತಮ್ಮ ಮಾತಿನುದ್ದಕೂ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ನಟ ಪ್ರಕಾಶ್ ರೈ, ಸಂಸದ ಪ್ರತಾಪ್ ಸಿಂಹ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದರು. ನಾನು ಪ್ರಕಾಶ್ ರಾಜ್ ಅಥವಾ ಪ್ರಕಾಶ್ ರೈ ಎಂಬ ಗೊಂದಲ ಯಾಕೆ ? , ನನ್ನ ಹೆಸರು ಪ್ರಕಾಶ್...
ಸುದ್ದಿ

ಡಿಸೆಂಬರ್ 25 ರಂದು ಪುತ್ತೂರಿನಲ್ಲಿ ಧರಣಿ ಸತ್ಯಾಗ್ರಹ – ಹಿಂದೂ ಹಿತರಕ್ಷಣಾ ಸಮಿತಿ

  ಪುತ್ತೂರು : ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯಿಂದಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ನಿರಂತರ ಪೋಲೀಸ್ ದೌರ್ಜನ್ಯವನ್ನು ಖಂಡಿಸಿ ಹಾಗೂ ಸಂಪ್ಯ ಠಾಣಾ ಬಳಿ ಮೊನ್ನೆ ರಾತ್ರಿ ನಡೆದ ಅಮಾನವೀಯ ಪೋಲೀಸ್ ದೌರ್ಜನ್ಯವನ್ನು ವಿರೋಧಿಸಿ, ಅಂತಹ ಪೋಲಿಸ್ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು ಇಲ್ಲವೆ ವರ್ಗಾವಣೆ ಗೊಳಿಸಬೇಕೆಂದು ಆಗ್ರಹಿಸಿ ಪುತ್ತೂರು ಪೋಲೀಸ್ ಉಪ ಅಧೀಕ್ಷಕರ ಕಛೇರಿ ಮುಂಭಾಗದಲ್ಲಿ ಜನಪ್ರತಿನಿಧಿಗಳಿಂದ ಧರಣಿ ಸತ್ಯಾಗ್ರಹವು ದಿನಾಂಕ:25.12.2017ರಂದು ಬೆಳಿಗ್ಗೆ ಘಂಟೆ...
ಸುದ್ದಿ

ಟಿಪ್ಪುವನ್ನು ಪೂಜಿಸೋರು ಅಧಿಕಾರಕ್ಕೆ ಬರಬಾರದು – ಯೋಗಿ

  ಹುಬ್ಬಳ್ಳಿ: ಕರ್ನಾಟಕದಲ್ಲಿ ಅರಾಜಕತೆ ಮೂಡಲು ಕಾಂಗ್ರೆಸ್ ಆಡಳಿತ ಕಾರಣ. ರಾಹುಲ್ ಗಾಂಧಿಯನ್ನು ದೇಶಕ್ಕೆ ರಾಜನನ್ನಾಗಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನವರು ಹನುಮನನ್ನು ಪೂಜಿಸಲ್ಲ, ಟಿಪ್ಪುವನ್ನು ಪೂಜಿಸುತ್ತಾರೆ. ಹೀಗಾಗಿ ಟಿಪ್ಪುವನ್ನು ಪೂಜಿಸುವವರು ಅಧಿಕಾರಕ್ಕೆ ಬರಬಾರದು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆಯ ರಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ನಿಂದಾಗಿ ಕಾನೂನು...
ಸುದ್ದಿ

ಪುತ್ತೂರು ಬಂದ್ | ಹಿಂದೂ ಜಾಗರಣಾ ವೇದಿಕೆ ಮುಖಂಡ ಅಜಿತ್ ರೈ ಮೇಲೆ ಪೋಲೀಸರಿಂದ ಹಲ್ಲೆ ; ಅಡ್ಯಂತ್ತಾಯ ಎಚ್ಚರಿಕೆ

  ಪುತ್ತೂರು: ಮೈಂದನಡ್ಕದಲ್ಲಿ ಹಿಂದೂ ಬಾಲಕಿಗೆ , 48 ವರ್ಷ ಪ್ರಾಯದ ಯೂಸುಫ್ ಎಂಬಾತ ಕಿರುಕುಳ ನೀಡಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಘಟನೆಯ ಸಂಭಂದ ಇಂದು ಪುತ್ತೂರಿನ ವಾರ್ತಾ ಭವನದಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಗಿತ್ತು. ಅದರ ಪೂರ್ಣ ಪಾಠ ಇಂತಿದೆ. ಮೈಂದನಡ್ಕ ಪ್ರಕರಣಕ್ಕೆ ಸಂಭಂದಿಸಿದಂತೆ  ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರಿಂದ ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಹಿಂಜಾವೇ ಜಿಲ್ಲಾ ಕಾರ್ಯದರ್ಶಿ...
1 3,343 3,344 3,345 3,346 3,347 3,391
Page 3345 of 3391