Saturday, June 13, 2026

ಸುದ್ದಿ

ಸುದ್ದಿ

ಡಿ. 31 ರಂದು ಇಳಂತಿಲ ಕೇಶವ ಶಿಶುಮಂದಿರದಲ್ಲಿ ವಾರ್ಷಿಕೋತ್ಸವ, ಸಮೂಹಿಕ ಹುಟ್ಟುಹಬ್ಬ,ಸೇವಾದಿನಾಚರಣೆ

  ಇಳಂತಿಲ : ಉಪ್ಪಿನಂಗಡಿ ಸಮೀಪದ ಇಳಂತಿಲದ ವಿವೇಕಾನಂದರ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ಶ್ರೀಕೇಶವ ಶಿಶುಮಂದಿರದ ವಾರ್ಷಿಕೋತ್ಸವವು ಇದೇ ಬರುವ ಡಿಸೆಂಬರ್ 31 ರಂದು ಸಂಜೆ 6.00ರಿಂದ ವಿವೇಕಾನಂದ ಮೈದಾನದ ಯುವಕ ಮಂಡಲ ವಠಾರದಲ್ಲಿ ನಡೆಯಲಿದೆ. ವಿಶೇಷವಾಗಿ ಸಾಮೂಹಿಕ ಹುಟ್ಟುಹಬ್ಬ ಮತ್ತು ಅಜೀತ್ ಕುಮಾರ್ ಅವರ ನೆನಪಿಗಾಗಿ ಸೇವಾ ದಿನಾಚರಣೆಯ ಗೌರವಾರ್ಪಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ವ್ಯವಸ್ಥಾ ಪ್ರಮುಖರಾದ ಡಾ. ಮನೋಜ್ ಅವರು...
ಸುದ್ದಿ

ಹಿಂದೂ ಮುಖಂಡರ ಬಂಧನ, ನಿರಂತರ ಕಿರುಕುಳ, ಹಲ್ಲೆ ಖಂಡಿಸಿ ಜ.2 ರಂದು ಬೃಹತ್ ಪ್ರತಿಭಟನೆ – ಚನಿಲ

  ಪುತ್ತೂರು : ಕಳೆದ ಎರಡು ದಿನದ ಹಿಂದೆ ಸಂಪ್ಯಾ ಠಾಣಾ ವ್ಯಪ್ತಿಯಲ್ಲಿ ನಡೆದ ಘಟನೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಈ ಹಿಂದೆಯೂ ಹಿಂದೂಗಳ ಮೇಲೆ ಸಾಲು ಸಾಲು ದೌರ್ಜನ್ಯಗಳು ನಡೆದಿದೆ, ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿ ಪುತ್ತೂರಿನಲ್ಲಿ ಜನವರಿ 2 ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಪುತ್ತೂರು ತಾಲ್ಲೂಕು ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ಹಿನ್ನೆಲೆ :...
ಸುದ್ದಿ

ಹುಬ್ಬಳ್ಳಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ | ಯೋಗಿ ಆದಿತ್ಯನಾಥ್ ದಿಕ್ಸೂಚಿ ಭಾಷಣ ; ಗಾಯಕ ಜಗದೀಶ್ ಪುತ್ತೂರು ಭಕ್ತಿಗಾಯನ

  ಹುಬ್ಬಳ್ಳಿ : ಗುಜರಾತ್ ಬಳಿಕ ಈಗ ರಾಜ್ಯದ ವಿಧಾನಸಭಾ ಚುನಾವಣೆಯದ್ದೆ ದೊಡ್ಡ ಸುದ್ದಿಯಾಗಿದೆ. ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣಾ ರಣಕಳೆ ಮೊಳಗಿಸಿವೆ. ಉತ್ತರ ಕರ್ನಾಟಕ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ನಡೆಯುವ ಪರಿವರ್ತನಾ ಯಾತ್ರೆಗೆ ಯೋಗಿ ಅದಿತ್ಯನಾಥ್ ಕರೆತರುವ ಮೂಲಕ ಹೊಸ ಸಂಚಲನ ಮೂಡಿಸುತ್ತಿದೆ. ಹೌದು, ಗುಜರಾತ್ ಫಲಿತಾಂಶ ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಉತ್ಸಾಹ ತುಂಬಿದ್ದು, ಮುಂದಿನ ವಿಧಾನ ವಿಧಾನಸಭಾ ಚುನಾವಣೆಗೆ ಅಧಿಕೃತ ರಣಕಹಳೆ ಮೊಳಗಿಸಲು ಬಿಜೆಪಿ ರೆಡಿಯಾಗಿದೆ‌....
ಸುದ್ದಿ

ಬಜರಂಗದಳ, ಜಾಗರಣಾ ವೇದಿಕೆ ಮುಖಂಡರನ್ನು ಬಂಧಿಸಿ ಸೇಡು ತೀರಿಸಿದ ಸಂಪ್ಯಾ ಪೊಲೀಸರು | ಅಜಿತ್ ರೈ ಮೇಲೆ ಹಲ್ಲೆ ; ಉಗ್ರ ಪ್ರತಿಭಟನೆಗೆ ಸಿದ್ಧತೆ

  ಪುತ್ತೂರು : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಯೂಸುಪ್ ( 48 ) ಎನ್ನುವ ವ್ಯಕ್ತಿಯು ಚುಡಾಯಿಸಿದ ಘಟನೆ ಪುತ್ತೂರು ಗ್ರಾಮಾಂತರ ' ಸಂಪ್ಯಾ ' ಠಾಣಾ ವ್ಯಪ್ತಿಯಲ್ಲಿ ವರದಿಯಾಗಿದೆ. ಹಿನ್ನೆಲೆ : ಪುತ್ತೂರು ತಾಲ್ಲೂಕು ಬಡಗನ್ನೂರು ಸಮೀಪದ ಮೈಂದನಡ್ಕದಲ್ಲಿ ಯೂಸುಫ್ ಎಂಬ ಲಾರಿ ಚಾಲಕ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಚುಡಾಯಿಸಿದ್ದಾನೆ. ಘಟನೆಯನ್ನರಿತ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಗೆ ಧರ್ಮದೇಟು ನೀಡಿದ್ದಾರೆ. ಬಳಿಕ ಆರೋಪಿಯನ್ನು ಸಂಪ್ಯಾ ಠಾಣಾ ಪೋಲೀಸರಿಗೆ...
ಸುದ್ದಿ

ನನಗೆ ಸುರಕ್ಷತೆ ಮುಖ್ಯ,ಬೆಂಗಳೂರಿನ ಕಾರ್ಯಕ್ರಮಕ್ಕೆ ಬರಲ್ಲ – ಸನ್ನಿ

  Highlights ಕುನಾಲ್ ಕಾಮ್ರ ಎಂಬುವ ಸನ್ನಿ ಲಿಯೋನ್ ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಕ್ಕೆ ಲಿಯೋನ್ ಅವರಿಗೆ ಬೆಂಗಳೂರನ್ನು ಮೊದಲಿಸಿ ಇದು ಇಬ್ಬಗೆ ನೀತಿಯಲ್ಲವೆ ಎಂದು ಟ್ವೀಟ್ ಮಾಡಿರುವುದಕ್ಕೆ' ಉತ್ತರಿಸಿರುವ ಸನ್ನಿ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನಡೆಯುವ ಮಾಜಿ ಪೋರ್ನ್ ಸ್ಟಾರ್ 'ಸನ್ನಿ ಲಿಯೋನ್'ಳ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಈಗಾಗಲೆ ತಿಳಿಸಿದೆ. ಆಯೋಜಕರು ಅನುಮತಿ...
ಸುದ್ದಿ

ಇಲ್ಲಿ ಪೊಲೀಸ್ರು ಇಲ್ಲದೇ ಇದ್ದರೆ, ನಮ್ಮ ಕೈಯಲ್ಲಿ ಧ್ವಜಗಳ ಬದಲು ತಲ್ವಾರ್ ಇರ್ತಿತ್ತು: ಆರ್‍ಎಸ್‍ಎಸ್ ಮುಖಂಡ

  ಹುಬ್ಬಳ್ಳಿ: ಒಂದು ವೇಳೆ ಇಲ್ಲಿ ಇರತಕ್ಕಂತಹ ಪೊಲೀಸರು ಇರದೇ ಇದ್ದಿದ್ದರೆ ನಮ್ಮ ಕೈಯಲ್ಲಿ ಧ್ವಜಗಳ ಬದಲು ತಲ್ವಾರ್ ಇರುತ್ತಿತ್ತು ಎಂದು ಆರ್‍ಎಸ್‍ಎಸ್ ಮುಖಂಡ ರಘುನಂದನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯ ದುರ್ಗದ ಬೈಲ್ ನಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ಸಭೆಯಲ್ಲಿ ರಘುನಂದನ್ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈಗ ನಮ್ಮ ಕೈಯಲ್ಲಿ ಕಲ್ಲುಗಳು ಇದ್ದಿದ್ದರೆ ಇಲ್ಲಿರುವ ಯಾವ ಬಿಲ್ಡಿಂಗ್ ಗಳು ಮತ್ತು ಗ್ಲಾಸ್...
ಸುದ್ದಿ

ನೀರುದೋಸೆ, ಕಡುಬು, ಅವಲಕ್ಕಿ ಉಪ್ಪಿಟ್ಟು ಸವಿದ್ರು | ಕುಡ್ಲ ಫೋಡ್ ತಿಂದ ಮೋದಿ ಫುಲ್ ಖುಷ್ !

  ಮಂಗಳೂರು: ಓಖಿ ಚಂಡಮಾರುತದಿಂದ ಹಾನಿಗೀಡಾದ ಲಕ್ಷದ್ವೀಪದ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕರಾವಳಿಯ ಖಾದ್ಯಕ್ಕೆ ಮನಸೋತಿದ್ದಾರೆ. ಪ್ರಧಾನಿಯವರಿಗೆ ಬೆಳಗ್ಗಿನ ಉಪಹಾರಕ್ಕೆ ಓಷಿಯನ್ ಪರ್ಲ್ ಹೋಟೆಲ್ ನಿಂದ ತಿಂಡಿಯನ್ನು ಸಿದ್ಧತೆ ಮಾಡಲಾಗಿತ್ತು. ಹೀಗಾಗಿ ಪ್ರಧಾನಿಯವರು ನೀರುದೋಸೆ, ಕಡುಬು, ಅವಲಕ್ಕಿ ಮತ್ತು ಉಪ್ಪಿಟ್ಟನ್ನು ಸವಿದಿದ್ದಾರೆ. ತಾವು ತಿಂದ ತಿಂಡಿಯಲ್ಲಿ ಕಡುಬಿನ ರುಚಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದು, ನಂತರ ಹೋಟೆಲ್‌ ಸಿಬ್ಬಂದಿಹ ಜೊತೆ ಫೋಟೋ ತೆಗಿಸಿಕೊಂಡಿದ್ದಾರೆ. ಕೊನೆಗೆ ತಮಗೆ ತಿಂಡಿ...
ಸುದ್ದಿ

ಮೈಸೂರಿಲ್ಲೂ ಲವ್‌ ಜಿಹಾದ್‌ ?: ಸುಂದರ ಯುವತಿ ನಾಪತ್ತೆ – ಕಹಳೆ ನ್ಯೂಸ್

  ಶಿವಮೊಗ್ಗ: ಜಿಲ್ಲೆಯ ಜಯನಗರ ಠಾಣೆಯಲ್ಲಿ ಲವ್‌ ಜಿಹಾದ್‌ ಪ್ರಕರಣವೊಂದು ದಾಖಲಾಗಿದ್ದು, ಮುಸ್ಲಿಂ ಯುವಕನೊಬ್ಬನನ್ನು ವಿವಾಹವಾಗಿ ನಾಪತ್ತೆಯಾಗಿರುವ ಇಂಜಿನಿಯರಿಂಗ್‌ ವಿದ್ಯಾರ್ಥಿನಿಯೊಬ್ಬಳ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಅನುಷಾ ಹೆಗಡೆ ಎಂಬ ಬಿಇ ವ್ಯಾಸಂಗ ಮಾಡುತ್ತಿದ್ದಾಕೆ ಜಾವೀದ್‌ ಖಾನ್‌ ಎಂಬಾತನೊಂದಿಗೆ ಪೋಷಕರ ವಿರೋಧದ ನಡುವೆಯೂ ವಿವಾಹವಾಗಿದ್ದಳು. ಶಿವಮೊಗ್ಗ ಮೂಲದ ಸಂಗೀತ ವಿದ್ವಾನ್‌ ಓರ್ವರ ಪುತ್ರಿ ಅನುಷಾ ಮೈಸೂರಿನಲ್ಲಿ ಇಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದ ವೇಳೆ ಜಾವೀದ್‌ನ ಬಲೆಗೆ ಬಿದ್ದಿದ್ದಳು . ಅನುಷಾ ಪೋಷಕರ...
1 3,344 3,345 3,346 3,347 3,348 3,391
Page 3346 of 3391