Saturday, June 13, 2026

ಸುದ್ದಿ

ಸುದ್ದಿ

ನಿಡ್ವಣ್ಣಾಯರ ನಾಲ್ಕನೇ ವರ್ಷದ ಸಂಸ್ಮರಣೆ | ನಿಡ್ವಣ್ಣಾಯರ ಆದರ್ಶಗಳೇ ನಮಗೆ ಮಾರ್ಗದರ್ಶಕ – ಇಬ್ರಾಹಿಮ್ ಗೋಳಿಕಟ್ಟೆ

  ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ಜಾತ್ಯಾತೀತ ಜತನಾದಳದ ಮಾಜಿ ಅಧ್ಯಕ್ಷರಾದ ಕೆ.ಎಸ್.ಎನ್. ನಿಡ್ವಣ್ಣಾಯರ 4 ನೇವರ್ಷದ ಪುಣ್ಯ ಪಾರ್ಥತನೆಯನ್ನು ನೂತನವಾಗಿ ಆಯ್ಕೆಯಾದ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಪದ್ಮ ಮಣಿಯನ್ ರವರ ಮನೆಯಲ್ಲಿ ನಡೆಯಿತು. ನಮ್ಮೆಲ್ಲರಿಗೂ ಆತ್ಮೀಯರಾಗಿದ್ದು ಸದಾ ನಗುನಗುತ್ತಾ ಸ್ನೇಹ ಜೀವಿಯಾಗಿ ಬಾಳಿ ನಮ್ಮಲ್ಲೆರ ಹೃದಯ ಅಂತರಾಳದಲ್ಲಿ ಶಾಶ್ವತವಾಗಿ ನೆಲೆನಿಂತು ಇಂದಿಗೂ ನೆನಪು ಮಾಸದೇ ನೀವು ನೀಡಿದ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುತ್ತಿರು ಪುತ್ತೂರು...
ಸುದ್ದಿ

ಜೆ.ಡಿ.ಎಸ್. ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಶ್ರೀಮತಿ ಪದ್ಮರವರು ಆಯ್ಕೆ – ಅರ್ಶಿಯಾ ಅಲಿ

  ಮಂಗಳೂರು : ಕರ್ನಾಟಕದ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ಕಾರ್ಯ ಕುರುಕುಗೊಳಿಸಿದೆ. ಜನತಾ ದಳದ ಮಹಿಳಾ ವಿಭಾಗದ ' ರಾಜ್ಯ ಉಪಾಧ್ಯಕ್ಷ 'ರನ್ನಾಗಿ ಶ್ರೀಮತಿ ಪದ್ಮರವರನ್ನು ನೇಮಕ ಮಾಡಲಾಗಿದೆ ಎಂದು ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ಅರ್ಶಿಯಾ ಅಲಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಪದ್ಮಾರವರ ಆಯ್ಕೆಯ ಹಿಂದೆ ರಾಜ್ಯ ಕಾರ್ಯದರ್ಶಿಗಳಾದ ರಮಿಜಾ ಭಾನು , ಜಿಲ್ಲಾಧ್ಯಕ್ಷರಾದ ಮಹಮ್ಮದ್ ಖುಙಿ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಇಬ್ರಾಹಿಮ್ ಗೋಳಿಕಟ್ಟೆಯವರ ಶಿಫಾರಸ್ಸೇ...
ಸುದ್ದಿ

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಜಿಲ್ಲಾ ಹಿಂದೂ ಅಧಿವೇಶನ – ಹಿಂದೂ ಜನಜಾಗೃತಿ ಸಮಿತಿ

  ಮಂಗಳೂರು : ಧರ್ಮದ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ಕಾರ್ಯ ಮಾಡಲು ಕಳೆದ ೬ ವರ್ಷಗಳಿಂದ ಗೋವಾದಲ್ಲಿ ಹಿಂದೂ ಅಧಿವೇಶನದ ಆಯೋಜನೆಯನ್ನು ಮಾಡಲಾಗುತ್ತಿದೆ. ಅದೇ ರೀತಿ ನಮ್ಮ ಮಂಗಳೂರಿನಲ್ಲಿಯೂ ಇಂತಹ ಜಿಲ್ಲಾ ಹಿಂದೂ ಅಧಿವೇಶನ ವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಮಂಗಳೂರು, ಪುತ್ತೂರು, ಉಜಿರೆ, ಬಂಟ್ವಾಳ, ಸುಳ್ಯ ಈ ಸ್ಥಳಗಳಿಂದ ಹಿಂದೂ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ದೇವಸ್ತಾನಗಳ ವಿಶ್ವಸ್ತರು ಅಧಿವೇಶನಕ್ಕೆ ಆಗಮಿಸಲಿದ್ದಾರೆ. ಅಧಿವೇಶನದಲ್ಲಿ ದೇವಸ್ಥಾನಗಳ ರಕ್ಷಣೆ, ಗಲಭೆಪೀಡಿತ...
ಸುದ್ದಿ

ಶತಮಾನಗಳ ಮುಸ್ಲಿಂ ಮಹಿಳೆಯರ ಶೋಷಣೆಗೆ ಬಿತ್ತು ತೆರೆ | ತ್ರಿವಳಿ ತಲಾಖ್ ವಿರೋಧಿ ಮಸೂದೆಗೆ ಅಂಗೀಕಾರ ; ಮೋದಿ ನಿಲುವಿಗೆ ಮುಸ್ಲಿಂ ಮಹಿಳೆಯರ ಜೈಕಾರ!

  Highlights - ತ್ರಿವಳಿ ತಲಾಖ್ ಅನ್ನು ಅಪರಾಧವೆಂದು ಪರಿಗಣಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕೃತ - ಮುಸ್ಲಿಂ ಮಹಿಳೆಯರಿಂದ ಮೋದಿ ಸರಕಾರಕ್ಕೆ ಮೆಚ್ಚುಗೆ - ಧ್ವನಿ ಮತದಿಂದ ಅಂಗೀಕೃತ. ಮುಸ್ಲಿಂ ಮಹಿಳೆಯರ ಹಿತ ಕಾಯುವ ದೃಷ್ಟಿಯಿಂದ, ತ್ರಿವಳಿ ತಲಾಖ್ ವಿರೋಧಿಸುವ ‘ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ –2017’ ಇಂದು ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಹೊಸದಿಲ್ಲಿ : ಮುಸ್ಲಿಂ ಮಹಿಳೆಯರ ಹಿತ ಕಾಯುವ ದೃಷ್ಟಿಯಿಂದ, ತ್ರಿವಳಿ ತಲಾಖ್ ಅನ್ನು ಅಪರಾಧವೆಂದು...
ಸುದ್ದಿ

ಬಹಿರಂಗ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು | ರಮಾನಾಥ ರೈ ವಿರುದ್ಧ ಸಿಡಿದೆದ್ದ ಬಿಲ್ಲವರು

  ಮಂಗಳೂರು: ಸಚಿವ ರಮಾನಾಥ ರೈ ತನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ವಿಚಾರದ ಬಗ್ಗೆ ತಿಳಿದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತೀರಾ ಗದ್ಗದಿತರಾಗಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಬಂಟ್ವಾಳದಲ್ಲಿ ನಡೆದ ಬಿಲ್ಲವ ಸಂಘದ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿ ಮತ್ತು ಅವರ ಆಪ್ತ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಪಾಲ್ಗೊಂಡಿದ್ದರು. ಹರಿಕೃಷ್ಣ ಬಂಟ್ವಾಳ್ ವೇದಿಕೆಯಲ್ಲಿ ಮಾತನಾಡುತ್ತಾ, ಸಚಿವ ರಮಾನಾಥ ರೈ ನಡೆಯ ಬಗ್ಗೆ...
ಸುದ್ದಿ

ನಾನು ಆರು ಬಾರಿ ಶಾಸಕನಾಗಲು ಅಲ್ಲಾಹುನ ಕೃಪೆ ಮತ್ತು ನನ್ನ ಕ್ಷೇತ್ರದ ಮುಸ್ಲಿಮರೇ ಕಾರಣ – ರಮಾನಾಥ ರೈ

  ಮಂಗಳೂರು: ಅರಣ್ಯ ಸಚಿವ ರಮಾನಾಥ ರೈ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಾರೆ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಆದರೆ ಈಗ ಸ್ವತಃ ರಮಾನಾಥ ರೈ ಅವರೇ ತಾವು ಮುಸ್ಲಿಂ ಮತದಿಂದ ಗೆದ್ದು ಬಂದಿದ್ದು ಅವರ ಋಣ ತೀರಿಸಲು ಜನ್ಮ ಜನ್ಮಾಂತರಗಳಿಂದಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತು ಅಲ್ಲಾಹುವಿನ...
ಸುದ್ದಿ

ನಾನು ಮದುವೆಯಾಗುವ ಹುಡುಗ ರೈತನಾಗಿರಬೇಕು! – ಶುಭಪೂಂಜ ಕಂಡೀಷನ್

  ಸಿನಿ ಕಹಳೆ : ನಾವೆಲ್ಲ ಕಂಡಿರುವಂತೆ ಸಿನಿಮಾ ನಟಿಯರು ಹೆಚ್ಚಾಗಿ ಸಹ ನಟರನ್ನೊ, ದೊಡ್ಡ ಉದ್ಯಮಿಯನ್ನೊ ಮದುವೆಯಾಗುತ್ತಾರೆ, ಹಣ ಅಂತಸ್ತು ಮತ್ತು ಸೌಂದರ್ಯವನ್ನು ಮೊದಲ ಮಾನದಂಡವಾಗಿ ಪರಿಗಣಿಸುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ನಮ್ಮ ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ತಾನು ಮದುವೆ ಆಗುವ ಹುಡುಗ ರೈತನಾಗಿದ್ದರೆ ಬಹಳ ಒಳ್ಳೆಯದು, ಅಂತಹ ಹುಡುಗನಿಗೆ ಪ್ರಾಶಸ್ತ್ಯ ನೀಡುತ್ತೇನೆ ಎಂದಿದ್ದಾರೆ. ತಾನು ಮದುವೆಯಾಗಲು ಇಚ್ಛಿಸುವ ಯುವಕನಲ್ಲಿರಬೇಕಾದ ಕ್ವಾಲಿಟಿಗಳೇನು ಎಂಬುದನ್ನು ಪಟ್ಟಿ ಮಾಡಿದ...
ಸುದ್ದಿ

ಹಿಂದು ಜಾಗರಣ ವೇದಿಕೆ ಮುಖಂಡರ ಬಂಧನ ಪ್ರಯತ್ನ | ಬ. ಗಣರಾಜ್ ಭಟ್ ಮತ್ತು ಮನೋಜ್ ರೈ ಮನೆಗೆ ದಾಳಿ

  ಮಾಣಿ : ಕಲ್ಲಡ್ಕ ಕೇಶವ ಎಂಬವರ ಹತ್ಯೆ ಪ್ರಯತ್ನವನ್ನು ಖಂಡಿಸಿ ಮಾಣಿಯಲ್ಲಿ ಇಂದು ಸಂಜೆ 6ಕ್ಕೆ ಸರಿಯಾಗಿ ಪ್ರತಿಭಟನೆ ನಡೆಸೂದೆಂದು ಹಿಂ.ಜಾ.ವೇ ನಿಗದಿ ಮಾಡಿತ್ತು.ಈ ಪ್ರತಿಭಟನೆಯನ್ನು ಹತ್ತಿಕ್ಕುವ ದೃಷ್ಟಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ವಿಟ್ಲ ತಾಲೂಕು ಸಂಚಾಲಕ ಬ.ಗಣರಾಜ ಭಟ್ ಕೆದಿಲ ಮತ್ತು ಕಾರ್ಯದರ್ಶಿ ಮನೋಜ್ ರೈ ಹಾಗು ಕಾರ್ಯಕರ್ತರ ಮನೆಗೆ ಏಕಾ ಏಕಿ ನುಗ್ಗಿದ ಪೋಲೀಸರು ಬಂಧನ ಪ್ರಯತ್ನ ಮಾಡಿದ್ದಾರೆ. ಇವರುಗಳು ಊರಿನಲ್ಲಿ ಇಲ್ಲದ ಕಾರಣ...
1 3,341 3,342 3,343 3,344 3,345 3,391
Page 3343 of 3391