Recent Posts

Sunday, April 26, 2026

ಸುದ್ದಿ

ಸುದ್ದಿ

ರಕ್ತದಲ್ಲಿ ಬರೆದ ಅಭಯಾಕ್ಷರ ಪತ್ರ ; ಗೋಹತ್ಯೆ ನಿಷೇಧಕ್ಕಾಗಿ ರಕ್ತ ಬರಹ

  ಉತ್ತರಕನ್ನಡ : ಜಿಲ್ಲೆಯ ಕುಮಟಾ ತಾಲೂಕು ಕಡತೋಕಾ ಗ್ರಾಮದ ಬಗ್ಗೋಣ ಭಟ್ಟರ ಮನೆಯ ಸುರೇಶ್ ತಿಮ್ಮಣ್ಣ ಭಟ್ ರವರು ತಮ್ಮ ರಕ್ತದಿಂದ ಬರೆದ ಅಭಯಾಕ್ಷರ ಪತ್ರವನ್ನು ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಸಮರ್ಪಿಸಿದರು.ಇವರು ಮೂಲತಃ ಕೃಷಿಕರಾಗಿದ್ದು ಪತ್ನಿ ಮಕ್ಕಳೊಂದಿಗೆ ಕೃಷಿ ಮತ್ತು ಗೋಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಶ್ರೀ ರಾಮಚಂದ್ರಾಪುರಮಠ ಗೋಯಾತ್ರೆಗಳಲ್ಲಿ ಗೋಕಿಂಕರರಾಗಿಯೂ ಸೇವೆ ಸಲ್ಲಿಸಿದವರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಇಂತಹ ಹಲವು ಪ್ರೇರಣಾದಯಿ ವಿಚಾರಗಳು ನಡೆದಿರುವುದು ಕಂಡುಬರುತ್ತದೆ.ಈ ರಕ್ತಾಕ್ಷರ ಅಭಯಗೋಯಾತ್ರೆಯ...
ಸುದ್ದಿ

ಮೌಲ್ವಿಯ ತಲೆ ಕಡಿದು ತಂದವರಿಗೆ 10 ಲಕ್ಷ ರೂಪಾಯಿ ಬಹುಮಾನ – ಬಸವರಾಜ್ ಯಂಕಂಚಿ

  ಬಾಗಲಕೋಟೆ : ಹುಬ್ಬಳ್ಳಿಯ ಗಣೇಶ್ ಪೇಟೆಯನ್ನು ನೋಡಿದರೆ ಪಾಕಿಸ್ತಾನಕ್ಕೆ ಹೋಗಬೇಕಾಗಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿಯ ತಲೆ ಕಡಿದು ತಂದವರಿಗೆ 10 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಸೋಮವಾರ ಘೋಷಿಸಿದ್ದಾರೆ. ಮೌಲ್ವಿ ಮೆಹಮೂದ್ ಖೈರಾತಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ನನಗೆ ಹುಬ್ಬಳ್ಳಿಯ ಗಣೇಶ ಪೇಟೆಯನ್ನು ನೋಡಿದರೆ ಪಾಕಿಸ್ತಾನದಂತಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ಬಸವರಾಜ...
ಸುದ್ದಿ

‘ ತಾಯಿ ಭಾರತಿ ‘ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 33

ತಾಯೆ ಬಾರೆ ಮೊಗವ ತೋರೆ ಭವ್ಯ ಭಾರತಿ| ಇಡಿಯ ಜಗಕೆ ವಿಶ್ವ ಗುರುವು ದಿವ್ಯ ಸಂಸ್ಕೃತಿ|| ಜಾತಿ ಮತದ ಭೇಧಭಾವ ಇರದ ಮಾತೆಯೆ| ಮಕ್ಕಳೆಲ್ಲ ಸರಿಸಮಾನ ಅದೆಂಥ ಮಮತೆಯೆ|| ಸಪ್ತಸಾಗರದೊಡತಿ ನೀನು ಸುಪ್ತ ಜಗದೊಳು| ಸಪ್ತಮಾತೃಕೆಯಂತೆ ಇಹರು ಗುಪ್ತಗಾಮಿನಿಯರು|| ಅಂಗವಂಗ ನಂದ ಕದಂಬ ಚಾಲುಕ್ಯರಧಿಪತಿ| ಸೂರ್ಯವಂಶ ಚಂದ್ರ ವಂಶಕೆ ಕಲಶಕೀರುತಿ|| ಕಂಗು ತೆಂಗು ತಾಳೆ ಬಾಳೆ ಮರುಗ ಮಲ್ಲಗೆ| ಅತ್ತಿ ಇತ್ತಿ ಬಿಲ್ಪ ಪತ್ರೆ ಕೃಷ್ಣ ತುಳಸಿ ಸಂಪಿಗೆ|| ತಿಳಿಗೊಳದಾ...
ಸುದ್ದಿ

ಪುತ್ತೂರಿನಲ್ಲಿ ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಅಪಘಾತದ ನೆಪ | ಹಿಂದೂ ಯುವಕನಿಗೆ ಮಾರಣ‌ಾಂತಿಕ ಹಲ್ಲೆ ಪ್ರಕರಣ – ಹಸಂತ್ತಡ್ಕ ಖಂಡನೆ

  ಪುತ್ತೂರು : “ಈದ್ ಮಿಲಾದ್” ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದ ಪುಂಡರ ತಂಡ ಅಪಘಾತ ನೆಪವೊಡ್ಡಿ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಾಗ ಯುವಕ ಮೊಟ್ಟೆತಡ್ಕ ನಿವಾಸಿಯಾದ “ಚಂದ್ರಶೇಖರ” ಎಂದು ಗುರುತಿಸಲಾಗಿದೆ. ಘಟನೆಯ ವಿವರ : ನಿನ್ನೆ ರಾತ್ರಿ ಸುಮಾರು 12 ಗಂಟೆಗೆ ತನ್ನ ಮನೆಗೆ ಚಂದ್ರಶೇಖರ ಎನ್ನುವ ಯುವಕ ತನ್ನ ಓಮ್ನಿಯಲ್ಲಿ ಹೋಗುತ್ತಿದ್ದರು. ಸಂಪ್ಯ ಸಮೀಪ ಆಗಮಿತ್ತಿದ್ದಂತೆ ರಸ್ತೆಯಲ್ಲಿರುವ ಬ್ಯಾರಿಕೇಡನ್ನು ಕಂಡು ಗಾಡಿಯನ್ನು ನಿಧಾನ ಮಾಡಿದ್ದಾರೆ. ಆಗ...
ಸುದ್ದಿ

ಸಿಂಹ ಅರೆಸ್ಟ್ | ಬಿಡುಗಡೆಗೊಳಿಸದಿದ್ದರೆ ನಾಳೆ ಹುಣುಸೂರು ಬಂದ್ ; ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ – ಬಿ.ಎಸ್.ವೈ

  ಹುಣಸೂರು : ನಿಷೇಧಾಜ್ಞೆ ಉಲ್ಲಂಘಿಸಿಯೂ ಹನುಮ ಜಯಂತಿ ಪ್ರಯುಕ್ತ ಇಲ್ಲಿ ಮೆರವಣಿಗೆ ನಡೆಸಲು ನಡೆಸಿರುವ ಪ್ರಯತ್ನವನ್ನು ಪೊಲೀಸರು ತಡೆದಿದ್ದಾರೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಹನುಮ ಮೆರವಣಿಗೆ ನಡೆಸುತ್ತಿದ್ದರು. ಹುಣಸೂರು ಪ್ರವೇಶಿಸುವ ವೇಳೆ ಪ್ರತಾಪ್ ಸಿಂಹ ಹಾಗೂ ಹಲವು ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನೊಂದೆಡೆ ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ಹಲವರಿಂದ ಆಕ್ರೋಶ ವ್ಯಕ್ತವಾಗಿದ್ದು, ಬಿಡುಗಡೆ...
ಸುದ್ದಿ

ವಿವಾಧಿತ ಸ್ಥಳದಲ್ಲಿ ಹಾರಾಡಿತು ಕೇಸರಿ ಧ್ವಜ | ಭಜರಂಗಿಗಳ ಮೇಲೆ ಲಘು ಲಾಠಿ ಪ್ರಹಾರ

  ಚಿಕ್ಕಮಗಳೂರು: ಇಲ್ಲಿನ ಕೋಮು ಸೂಕ್ಷ್ಮಇನಾಂ ದತ್ತಾತ್ರೇಯ ಪೀಠ ಬಾಬಾ ಬುಡಾನ್‌ಗಿರಿಯಲ್ಲಿ ಭಾನುವಾರ ದತ್ತ ಪಾದುಕೆಯ ದರ್ಶನದ ವೇಳೆ ಬಾವುಟ ನೆಡುವ ವಿಚಾರಕ್ಕೆ ವಾಗ್ವಾದ ಉಂಟಾಗಿದೆ ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ರುವ ಬಗ್ಗೆ ವರದಿಯಾಗಿದೆ. ಸಾವಿರಾರು ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ದತ್ತ ಜಯಂತಿಯ ಹಿನ್ನಲೆಯಲ್ಲಿ ಮಾಲಾಧಾರಿಗಳಾಗಿ ಆಗಮಿಸಿದ್ದರು. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ವಿವಾಧಿತ ಸ್ಥಳಕ್ಕೆ ಸಾವಿರಾರು ಕಾರ್ಯಕರ್ತರು ನುಗ್ಗಿ...
ಸುದ್ದಿ

ದತ್ತಜಯಂತಿ ಹಿನ್ನಲೆ,ಆಚರಣೆ | ” ಒಂದಿಷ್ಟು ” – ಕಹಳೆ ನ್ಯೂಸ್

  ಧಾರ್ಮಿಕ : ಮಾರ್ಗಶಿರ ಶುಕ್ಲ ಪಕ್ಷ ಚತುರ್ದಶಿ, ಕಲಿಯುಗ ವರ್ಷ ೫೧೧೫ ರಂದು ದತ್ತ ಜಯಂತಿ ಆಚರಿಸುತ್ತಾರೆ. ದತ್ತನ ಹೆಸರುಗಳು ಮತ್ತು ಅವುಗಳ ಅರ್ಥ ದತ್ತ : ‘ನಮ್ಮ ಅಸ್ತಿತ್ವ ಎಂದರೆ ‘ಆತ್ಮ”, ಎಂಬುದರ ಅನುಭೂತಿಯನ್ನು ನೀಡುವವನು ! ಪ್ರತಿಯೊಬ್ಬರಲ್ಲಿಯೂ ಆತ್ಮವಿದೆ; ಆದ್ದರಿಂದ ನಾವು ಪ್ರತಿಯೊಬ್ಬರೂ ನಡೆಯುತ್ತೇವೆ, ಮಾತನಾಡುತ್ತೇವೆ ಹಾಗೂ ನಗುತ್ತೇವೆ. ಇದರಿಂದ ‘ನಮ್ಮಲ್ಲಿ ದೇವರಿದ್ದಾರೆ’, ಎಂಬುದು ಸತ್ಯವಾಗಿದೆ.ಈ ದತ್ತ ಜಯಂತಿಗೆ ನಾವು ಈ ಅರಿವನ್ನು ಜಾಗೃತಗೊಳಿಸೋಣ. ದತ್ತನ...
ಸುದ್ದಿ

ದತ್ತಮಾಲ ಅಭಿಯಾನ ; ಪುತ್ತೂರಿನಲ್ಲಿ ಸಂಕೀರ್ತನಾ ಮೆರವಣಿಗೆ

  ಪುತ್ತೂರು : ದತ್ತಮಾಲ ಅಭಿಯಾನ ಅಂಗವಾಗಿ ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಪ್ರಖಂಡ ವತಿಯಿಂದ ನಡೆದ ದತ್ತ ಸಂಕೀರ್ತನೆ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳೀಕ್ರಷ್ಣ ಹಸಂತ್ತಡ್ಕ, ವಿಶ್ವ ಹಿಂದು ಪರಿಷದ್ ನ ಜಿಲ್ಲಾ ಅಧ್ಯಕ್ಷರಾದ ಡಾ.ಕ್ರಷ್ಣ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್,ಜಿಲ್ಲಾ ಸಹ ಸಂಚಾಲಕ್ ಶ್ರೀಧರ್ ತೆಂಕಿಲ,ಪುತ್ತೂರು ಪ್ರಖಂಡ ಸಂಚಾಲಕ್ ನಿತೀನ್ ನಿಡ್ಪಳ್ಳಿ,ಸಹ ಸಂಚಾಲಕ್ ಹರೀಶ್...
1 3,297 3,298 3,299 3,300 3,301 3,336
Page 3299 of 3336