Sunday, April 26, 2026
ಸುದ್ದಿ

ಮಂಗಳೂರಿನ ಮಾಲ್ ನಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣ ; ಅಪ್ರಾಪ್ತನ ಸಹಿತ ಇಬ್ಬರನ್ನು ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್

ಮಂಗಳೂರಿನ ಪಿಜಾ ಫೋರಂ ಮಾಲ್ ನಲ್ಲಿ ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ . ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಂಟ್ವಾಳದ ಇನ್ಸೂ ರೆನ್ಸ್ ಏಜೆಂಟ್ ಮಂಜುನಾಥ ಹಲ್ಲೆಗೊಳಗಾದವರು.

ಮೊಹಿದ್ದೀನ್ ಸಫ್ವಾನ್ ಹಾಗೂ ಅಪ್ರಾಪ್ತ ಬಾಲಕನನ್ನು ಘಟನೆಯ ಹಿನ್ನಲೆಯಲ್ಲಿ ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದಾರೆ .ಅಪ್ರಾಪ್ತ ಬಾಲಕನ ಜೊತೆ ಬಾಲಪರಧ ಆಕ್ಟ್ ನಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಲ್ಲೆಯ ವಿಡಿಯೋ :