Monday, May 4, 2026

archivekahale news

ಸುದ್ದಿ

ದೇವರ ಆಶೀರ್ವಾದ ಇದ್ದರೆ ಮುಂದೆ ನಾನೇ ಮುಖ್ಯಮಂತ್ರಿ ಎಂದ ಡಿ. ಕೆ. ಶಿವಕುಮಾರ್ – ಕಹಳೆ ನ್ಯೂಸ್

ಕಲಬುರಗಿ, ಸೆ17 : ಒಂದು ವೇಳೆ ಭಗವಂತನ ಕೃಪೆ ಇದ್ದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ, ಅದಕ್ಕೆ ಯಾವುದೇ ಅವಸರ ಇಲ್ಲ ಎಂದು ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.  ಸರಕಾರ ರಚನೆ ಮಾಡುವಾಗ ರಾಹುಲ್ ಗಾಂಧಿ ತೀರ್ಮಾನಕ್ಕೆ ಸಿದ್ದರಾಮಯ್ಯ ಸೇರಿ ಎಲ್ಲರೂ ಬದ್ಧರಾಗಿದ್ದೇವೆ. ನಾನು ಯಾವುದೇ ತರಹದ ತಪ್ಪು ಮಾಡಿಲ್ಲ. ನನಗೆ ಸಂಕಷ್ಟ ಎದುರಾದಾಗ ದೇವರು ಅದನ್ನು ಎದುರಿಸುವ ಶಕ್ತಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರದ...
ಸುದ್ದಿ

ಮನವಿ ಮಾಡಿದರೂ ಸ್ಪಂದಿಸದ ಶಾಸಕರು, ಸಂಸದರ ಮಧ್ಯೆ ಸಮಸ್ಯೆ ಅರಿತು ಪರಿಹಾರ ಹುಡುಕುವ ಪುತ್ತೂರಿನ ಶಾಸಕ ; ರಸ್ತೆ ದುರಸ್ತಿಗೊಳಿಸಿ ಗಣೇಶೋತ್ಸವದ ಶೋಭಾಯಾತ್ರೆಗೆ ಸಹಕಾರಿಯದ ಸಂಜೀವಣ್ಣ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಹೃದಯ ಭಾಗದ ಬಸ್ ನಿಲ್ದಾಣದ ಅಶ್ವಥ ಕಟ್ಟೆಯ ಬಳಿಯಿಂದ ಅರುಣಾ ಚಿತ್ರಮಂದಿರದ ವರೆಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಗಣೇಶೋತ್ಸವದ ಶೋಭಾಯತ್ರೆಯು ಅದೇ ಮಾರ್ಗವಾಗಿ ಸಾಗಬೇಕಾಗಿತ್ತು, ಆದರೆ, ಆ ರಸ್ತೆಯ ಸ್ಥಿತಿಯನ್ನು ಗಮನಿಸಿದರೆ, ಅದು ತೀರಾ ಕಷ್ಟಕರವಾಗಿತ್ತು ಇದನ್ನರಿತ ಪುತ್ತೂರಿನ ಶಾಸಕರದ ಸಂಜೀವ ಮಠಂದೂರು ಅವರು ಮೇರೆಗೆ ಜಿಲ್ಲಾ ಅಧಿಕಾರಿಯವರಿ ಮನವಿ ಮಾಡಿ ಕೊಡದರ ಫಲಶ್ರುತಿಯಾಗಿ ಪುತ್ತೂರು ನಗರ ಸಭೆಯು ತುರ್ತು ಅಗಿ ಪುತ್ತೂರಿನ ಬಸ್ಸು...
ಸುದ್ದಿ

ವರದಿಗಾರ ರಾಜೇಶ್‌ ರೈ ಚಟ್ಲ ಅವರಿಗೆ ಲಾಡ್ಲಿ ಮೀಡಿಯಾ ಪ್ರಶಸ್ತಿ – ಕಹಳೆ ನ್ಯೂಸ್

ಮುಂಬೈ ಮೂಲದ ‘ಪಾಪ್ಯುಲೇಶನ್ ಫಸ್ಟ್‘ ಸಂಸ್ಥೆ ನೀಡುವ 2017ನೇ ಸಾಲಿನ ‘ಲಾಡ್ಲಿ ಮೀಡಿಯಾ ಪ್ರಶಸ್ತಿ'ಯನ್ನು (ಸುದ್ದಿ ವರದಿ ವಿಭಾಗ) 'ಪ್ರಜಾವಾಣಿ’ಯ ಮುಖ್ಯ ವರದಿಗಾರ ರಾಜೇಶ್‌ ರೈ ಚಟ್ಲ ಅವರಿಗೆ ದೆಹಲಿಯ ಯುನೈಟೆಡ್‌ ಸರ್ವಿಸಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಂಸ್ಥೆಯ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ, ಮ್ಯಾಗ್ಸಸೆ ಪುರಸ್ಕೃತ ಪಿ. ಸಾಯಿನಾಥ್‌ ಶುಕ್ರವಾರ ಪ್ರದಾನ ಮಾಡಿದರು. 'ಲಾಡ್ಲಿ ಮೀಡಿಯಾ ಅಂಡ್‌ ಅಡ್ವರ್ಟೈಸಿಂಗ್‌’ ಪ್ರಶಸ್ತಿ ಯ ರಾಷ್ಟ್ರೀಯ ಸಂಯೋಜಕಿ ಡೋಲಿ ಠಾಕೂರ್ , 'ಪಾಪ್ಯುಲೇಶನ್...
ರಾಜಕೀಯ

ಪ್ರತಾಪ್ ಸಿಂಹ ಅಪ್ಪನಿಗೆ ಹುಟ್ಟಿದ ಮಗನಾಗಿದ್ರೆ ನನ್ನ ಮುಂದೆ ಬರಲಿ ; ಎಂ.ಬಿ.ದೇವಯ್ಯ ಗುಡುಗು – ಕಹಳೆ ನ್ಯೂಸ್

ಮಡಿಕೇರಿ: ಸಂಸದ ಪ್ರತಾಪ್ ಸಿಂಹ ಅಪ್ಪನಿಗೆ ಹುಟ್ಟಿದ ಮಗನಾಗಿದ್ರೆ ನನ್ನ ಮುಂದೆ ಬರಲಿ. ಆವಾಗ ಈ ಕೊಡಗಿನ ದೇವಯ್ಯ ಯಾರೆಂದು ತೋರಿಸುತ್ತೀನಿ ಎಂದು ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಗುಡುಗಿದ್ದಾರೆ. ಕೊಡಗಿನಲ್ಲಿ ನಡೆದ ಘಟನೆ ಬಗ್ಗೆ ಪ್ರತಾಪ್ ಸಿಂಹ ಫೇಸ್‍ಬುಕ್ ಲೈವ್ ನಲ್ಲಿ ಸ್ಪಷ್ಟನೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ದೇವಯ್ಯ, ತದಕುತ್ತೇನೆ ಅಂದ್ರೆ ನಾನೇನು ಊರು ಬಿಟ್ಟು ಹೋಗುವ ವ್ಯಕ್ತಿಯಲ್ಲ. ನಾನು ಗಾಂಧಿವಾದಿ ಅಲ್ಲ. ಸುಭಾಸ್ ಚಂದ್ರ, ಚಂದ್ರಶೇಖರ್ ಆಜಾದ್...
ಸುದ್ದಿ

ಜಗತ್ತಿನ ಎಲ್ಲಾ ಕಡೆಗಳಿಂದ ಉದಾತ್ತವಾದ ಯೋಚನೆಗಳು ನಮ್ಮತ್ತ ಹರಿದು ಬರಬೇಕು ; ಪ್ರಗತಿ ಸ್ಟಡಿ ಸೆಂಟರ್‍ನ ವಿದ್ಯಾ ಗಣಪತಿ ಉತ್ಸವದಲ್ಲಿ ಶ್ರೀಶ ಕುಮಾರ್ ಅಭಿಮತ – ಕಹಳೆ ನ್ಯೂಸ್

ಪುತ್ತೂರು : “ಜಗತ್ತಿನ ಎಲ್ಲಾ ಕಡೆಗಳಿಂದ ಉದಾತ್ತವಾದ ಯೋಚನೆಗಳು ನಮ್ಮತ್ತ ಹರಿದು ಬರಬೇಕು. ನಮ್ಮ ಚಿಂತನೆಗಳು ಒಳಿತಿನ ಭಾವನೆಗಳನ್ನು ಎತ್ತಿ ಹಿಡಿಯಬೇಕು. ಹಿಂದೂ ದೇವರ ಕೈಯಲ್ಲಿ ಆಯುಧಗಳಿವೆಯಂದರೆ ಅದು ದುಷ್ಟರ ಮೇಲೆ ಪ್ರಯೋಗವಾಗುತ್ತದೆ ಹೊರತು ಸಜ್ಜನರ ಮೇಲಲ್ಲ. ಜೀವನದಲ್ಲಿ ಪ್ರಗತಿ ಕಾಣಬೇಕಾದರೆ ನಮ್ಮ ನಡೆ ಸಜ್ಜನರ ಜೊತೆಯಿರಬೇಕು. ಯಾರು ದಾರಿ ತಪ್ಪಿ ಮುಂದುವರಿತನೋ ಭಗವಂತನ ಇರುವಿಕೆ ಅವನನ್ನು ಶಿಕ್ಷಿಸುತ್ತದೆ. ಧರ್ಮ, ಅರ್ಥ, ಕಾಮಗಳನ್ನು ಗೆದ್ದಾಗ ಮಾತ್ರ ಭಗವಂತ ಮೋದಕಹಸ್ತನಾಗುತ್ತದೆ”. ವಿನಾಯಕನ...
ಸುದ್ದಿ

Breaking News : ಇತಿಹಾಸ ಪ್ರಸಿದ್ಧ ಶ್ರೀಸುಬ್ರಮಣ್ಯ ಮಠದಿಂದ ಬೆಲೆಬಾಳುವ ಶ್ರೀಗಂಧದ ಮರ ಕಳವು – ಕಹಳೆ ನ್ಯೂಸ್

ಸುಬ್ರಮಣ್ಯ : ಗ್ರಾಮದ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಎದುರುಗಡೆ ಕಲ್ಲಪನೆ ಎಂಬಲ್ಲಿ ಸರ್ವೇ ನಂಬರ್ 132/1ರಲ್ಲಿ ಸಂಪುಟ ನರಸಿಂಹ ಸುಬ್ರಮಣ್ಯ ಮಠದವರು ಬೆಳೆಸಿದ ಸುಮಾರು 15 ವರ್ಷ ಪ್ರಾಯದ ದೊಡ್ಡ ಗಾತ್ರದ ಶ್ರೀ ಗಂಧದ ಮೂರೂ ಮರಗಳನ್ನು ಕಟಿಂಗ್ ಮೆಷಿನ್ ನಲ್ಲಿ ತುಂಡರಿಸಿ ಕಳ್ಳತನ ಮಾಡಿದ್ದಾರೆ. ಈ ಕೃತ್ಯ ಎಸಗಿದವರ ಮೇಲೆ ಸೂಕ್ತ ಕ್ರಮ ಕೈ ಗೊಳ್ಳಬೇಕೆಂದು ಶ್ರೀ ಮಠದದ ದಿವಾನರಾದ ಶ್ರೀ ಸುದರ್ಶನ ಜೋಯಿಸರು ವಲಯ ಅರಣ್ಯ...
ಸುದ್ದಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಅಭಯ ಗಣಪತಿಗೆ ವಿದ್ಯಾಪ್ರಸನ್ನತೀರ್ಥ ಶ್ರೀಗಳಿಂದ ವಿಶೇಷ ಪೂಜೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಂತೆ ಅಭಯ ಗಣಪತಿ ದೇವಸ್ಥಾನವೂ ಪ್ರಸಿದ್ಧಿ ಪಡೆದಿದೆ. ನೇಪಾಳಿ ಶೈಲಿಯಲ್ಲಿ ಕಟ್ಟಿರುವ ದೇವಸ್ಥಾನದಲ್ಲಿ 21 ಅಡಿ ಎತ್ತರದ ಏಕಶಿಲಾ ಗಣಪತಿ ವಿಗ್ರಹ ಆಕರ್ಷಕವಾಗಿದೆ. ಭಾದ್ರಪದ ಶುಕ್ಲ ಚೌತಿಯಂದು ಈ ಗಣಪತಿಗೆ ವಿಶೇಷ ಪೂಜೆ ಸಲ್ಲುತ್ತದೆ. ಕುಕ್ಕೆ ಕ್ಷೇತ್ರ ತಲುಪುವ ಕುಮಾರಧಾರಾ - ಕಾಶಿಕಟ್ಟೆ ಮಾರ್ಗಮಧ್ಯೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲೆ ಈ ಅದ್ಭುತ ಗಣಪತಿ ವಿಗ್ರಹವಿದೆ. ಕುಕ್ಕೆಯ ಭಕ್ತರಾದ ಬೆಂಗಳೂರು ಎಚ್‌.ಡಿ. ಕೋಟೆ ಮೂಲದ ಕೃಷ್ಣಮೂರ್ತಿ...
ರಾಜಕೀಯ

ಯಡಿಯೂರಪ್ಪ ಮತ್ತೆ ಕರ್ನಾಟಕ ಸಿಎಂ ; ಗಣಿ ದೊರೆ ಜನಾರ್ದನ ರೆಡ್ಡಿ ಪ್ಲ್ಯಾನ್ – ಕಹಳೆ ನ್ಯೂಸ್

ಬೆಂಗಳೂರು, ಸೆ 14 : ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಪಕ್ಷದೊಳಗಿನ ನಾಯಕರೇ ಹಲವು ಬಾರಿ ಮುನಿಸಿಕೊಂಡಿದ್ದಾರೆ. ಇದನ್ನೇ ಪ್ರತಿಪಕ್ಷ ರಾಜಕೀಯ ಬೇಳೆ ಬೆಯಿಸಲು ಬಳಸಿಕೊಳ್ಳುತ್ತಿವೆ. ಮೈತ್ರಿ ಸರ್ಕಾರ ಉರುಳಿಸಿ ಯಡಿಯೂರಪ್ಪ ಸಿಎಂ, ಶ್ರೀರಾಮುಲು ಉಪಮುಖ್ಯಮಂತ್ರಿ ಮಾಡಲು ಗಣಿ ದೊರೆ ಜನಾರ್ದನ ರೆಡ್ಡಿ ಪ್ಲ್ಯಾನ್ ಮಾದಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರ ಉರುಳಿಸಲು ಅವರೇ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ. ತಮ್ಮ ಶಿಷ್ಯ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲೇ ಬೇಕೆಂಬ ಹಠಕ್ಕೆ...
1 1,378 1,379 1,380 1,381 1,382 1,459
Page 1380 of 1459