Thursday, May 14, 2026

archivekahale news

ಸುದ್ದಿ

ಬಲ್ಯದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿಯಲ್ಲಿ ಲಂಡನ್ನಿನ ಇಸ್ಕಾನ್ ದೇವಾಲಯದ ಅರ್ಚಕರಾದ ಜೋಕಾನವಿಕ್ ವಾಯುದಾಸ್ – ಕಹಳೆ ನ್ಯೂಸ್‌

ಬಲ್ಯ : ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿಯ ದಿನ ವಿಶೇಷ ಕಾರ್ಯಕ್ರಮ ನಡೆಯಿತು. ಆಲಂಕಾರಿನ ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ಮನೆ ಮನೆ ಭಗವದ್ಗೀತೆ ಅಭಿಯಾನ ಹಾಗೂ ಗೀತಾ ಸಾರೋದ್ಧಾರ-೧೮ ಪ್ರವಚನ ಮಾಲಿಕೆಯ ಕಾರ್ಯಕ್ರಮ ನಡೆಯಿತು. ಸುಧನ್ವಾ ಕೂಡೂರು ಮತ್ತು ದೇವಕಿ ಕೂಡೂರು ಅವರು ಶ್ರೀಮದ್ಭಗವದ್ಗೀತೆಯ ಹತ್ತನೆಯ ಅಧ್ಯಾಯದ ವಾಚನ ನಡೆಸಿದರು. ಸ್ಥಳೀಯ ಶ್ರೀಪೂರ್ಣ ಆಯುರ್ವೇದ ಚಿಕಿತ್ಸಾಲಯದಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಲಂಡನ್ನಿನ ಇಸ್ಕಾನ್...
ಸುದ್ದಿ

ಸಿದ್ದರಾಮಯ್ಯರವರ ವಿರುದ್ದ ಅವಹೇಳನಕಾರಿ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ – ಕಹಳೆ ನ್ಯೂಸ್

ಮಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ದ ಅವಹೇಳನಕಾರಿ ನೀಡಿರುವುದನ್ನು ಖಂಡಿಸಿ ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ನಗರದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕ.ವಿ.ಕಾ. ಮಾಜಿ ಅಧ್ಯಕ್ಷ ಎಸ್.ಮನೋಹರ್, ಶೋಭಾ ಕರಂದ್ಲಾಜೆ ಪ್ರಚಾರದ ಹುಚ್ಚಿಗಾಗಿ ಹಿರಿಯರ ನಾಯಕರ ವಿರುದ್ಧ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ. ಐದು ವರ್ಷಗಳ ಕಾಲ ಹಸಿವು ಮುಕ್ತ ಮತ್ತು ಪಾರರ‍್ಶಕ ಆಡಳಿತ, ಭ್ರಷ್ಟಚಾರಮುಕ್ತ...
ಸುದ್ದಿ

ಕಂಠೀರವ ಕ್ರೀಡಾಂಗಣದಲ್ಲಿ ನವೀಕರಣಗೊಂಡ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ – ಕಹಳೆ ನ್ಯೂಸ್

ಬೆಂಗಳೂರು: ಕಂಠೀರವ ಕ್ರೀಡಾಂಗಣ ಮಾದರಿಯಲ್ಲೇ ನಗರದ ನಾಲ್ಕು ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು 17 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಕಂಠೀರವ ಕ್ರೀಡಾಂಗಣದಲ್ಲಿ ನವೀಕರಣಗೊಂಡ ಒಳಾಂಗಣ ಕ್ರೀಡಾಂಗಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಬಜೆಟ್‍ನಲ್ಲಿ ಕಂಠೀರವ ಕ್ರೀಡಾಂಗಣ ಮಾದರಿಯಲ್ಲೇ ನಗರದ ದೇವನಹಳ್ಳಿ, ತಾವರೆಕೆರೆ, ಗುಂಜೂರು, ಎಚ್.ಎಸ್.ಆರ್. ಲೇಔಟ್‍ನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗಿದ್ದು, ಎರಡು ಕಡೆಗಳಲ್ಲಿ ಕೆಲಸ ಶುರು ಮಾಡುವ ಹಂತ...
ಸುದ್ದಿ

ಮುಂಬೈ ಮತ್ತು ಗೋವಾ ನಡುವೆ ಭಾರತದ ಮೊದಲ ಐಷರಾಮಿ ಹಡಗು ಸಂಚಾರ ಆರಂಭ – ಕಹಳೆ ನ್ಯೂಸ್

ಮಂಗಳೂರು: ಇಂದಿನಿಂದ ಮುಂಬೈ ಮತ್ತು ಗೋವಾ ನಡುವೆ ಭಾರತದ ಮೊದಲ ಐಷರಾಮಿ ಹಡಗು ಅಂಗ್ರಿಯಾ ಸಂಚಾರ ಆರಂಭಿಸಲಿದೆ. ಮುಂಬೈನ ಪೋರ್ಟ್ ಟ್ರಸ್ಟ್ ತನ್ನ ನವೀಕೃತ ದೇಶಿಯ ಕ್ರೂಸ್ ಟರ್ಮಿನಲ್ ಹಾಗೂ ಶತಮಾನದಷ್ಟು ಹಳೆಯ ಮಸೂನರಿ ವಾಚ್ ಟವರ್‌ಗೆ ಚಾಲನೆ ನೀಡಲಿದೆ. ಈ ಐಷರಾಮಿ ಹಡಗಿನಲ್ಲಿ ಟಿಕೆಟ್ ದರ 4,300 ರೂ.ಗಳಿಂದ ಅರಂಭವಾಗಲಿದ್ದು, ಊಟ-ತಿಂಡಿ ಸೇರಿದಾಗ ಕನಿಷ್ಟ 7,500 ರೂಪಾಯಿ ಆಗುತ್ತದೆ. ದರ ಸೌಲಭ್ಯಗಳನ್ನು ಆಧರಿಸಿ 12,000 ರೂ. ತನಕ ಇದೆ....
ಸುದ್ದಿ

ಗೆಲುವಿನ ಅಂತರದ ಸಂಖ್ಯೆಯನ್ನೇ ಕಾರಿನ ನಂಬ್ರವಾಗಿಸುವ ಮೂಲಕ ಗಮನ ಸೆಳೆದ ಶಾಸಕರು – ಕಹಳೆ ನ್ಯೂಸ್

ಕೇರಳ ವಿಧಾನಸಭೆಗೆ 2016 ರಲ್ಲಿ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಫಲಿತಾಂಶ ರಾಷ್ಟ್ರ ರಾಜಕಾರಣದ ಗಮನಸೆಳೆದಿತ್ತು. ಕೊನೆಯ ಮತಗಟ್ಟೆ ತನಕದ ಎಣಿಕೆ ಮುಗಿಯುವರೆಗೂ ಎಲ್ಲರೂ ಮಂಜೇಶ್ವರವನ್ನು ಕುತೂಹಲದಿಂದ ನೋಡುವಂತಾಗಿತ್ತು. ಆದರೆ ಅಂತಿಮ ಫಲಿತಾಂಶ ಹೊರಬಿದ್ದಾಗ ಪಿ.ಬಿ.ಅಬ್ದರ‍್ರಝಾಕ್ 89 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಈ ರೋಚಕ ಗೆಲುವಿನ ಈ ಅಂತರವನ್ನು ತನ್ನ ಕಾರಿನ ನೋಂದಣಿ ಸಂಖ್ಯೆಯಾಗಿಸುವ ಮೂಲಕ ರಝಾಕ್ ಗಮನ ಸೆಳೆದಿದ್ದರು.ಚುನಾವಣೆಯಲ್ಲಿ ಪಿ.ಬಿ.ಅಬ್ದರ‍್ರಝಾಕ್ 56,870 ಮತಗಳನ್ನು ಗಳಿಸಿದ್ದರೆ, ಅವರಿಗೆ...
ಸುದ್ದಿ

ಚಿತ್ರದ ಸನ್ನಿವೇಶಗಳನ್ನು ಅಭಿಮಾನಿಗಳು ತಪ್ಪು ತಿಳಿದುಕೊಳ್ಳಬಾರದು: ಸುದೀಪ್ – ಕಹಳೆ ನ್ಯೂಸ್

ಬೆಂಗಳೂರು: ನಿನ್ನೆ ತೆರೆಕಂಡ "ದಿ ವಿಲನ್' ಚಿತ್ರದಲ್ಲಿ ನಾನು ಶಿವಣ್ಣನವರಿಗೆ ಹೊಡೆದು ಅವಮಾನಿಸಿರುವುದಾಗಿ ಶಿವಣ್ಣ ಆಭಿಮಾನಿಗಳು ತಪ್ಪು ಭಾವಿಸಿದ್ದಾರೆ. ಚಿತ್ರದಲ್ಲಿ ಅಂತಹ ಸನ್ನಿವೇಶವಿದ್ದು, ಅದಕ್ಕೆ ತಕ್ಕಂತೆ ಶಿವಣ್ಣ ಮತ್ತು ನಾನು ಅಭಿನಯಿಸಿದ್ದೇವೆ. ಚಿತ್ರದ ಸನ್ನಿವೇಶಗಳಲ್ಲಿ ಯಾರು ಯಾರನ್ನೇ ಹೊಡೆದರೂ ಅಭಿಮಾನಿಗಳು ತಪ್ಪು ತಿಳಿದುಕೊಳ್ಳಬಾರದು ಅಂತ ಕಿಚ್ಚ ಸುದೀಪ್ ಹೇಳಿಕೆ ನೀಡಿದ್ದಾರೆ. ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ನಿನ್ನೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರರಂಗದಲ್ಲಿ ಕಳೆದ ಮೂವತ್ತೊಂದು ವರ್ಷಗಳಿಂದ ಇರುವ...
ಸುದ್ದಿ

ವಿಜಯದಶಮಿಯಂದು ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಕರೆ ನೀಡಿದ ಯೋಗಿ ಆದಿತ್ಯನಾಥ್ – ಕಹಳೆ ನ್ಯೂಸ್

ದಸರೆಯ ರಾಮಲೀಲಾ ಉತ್ಸವಾಚರಣೆಗೆ ಸಿದ್ಧರಾಗುವಂತೆ ರಾಮಮಂದಿರ ನಿರ್ಮಾಣಕ್ಕೆ ಸಿದ್ಧರಾಗುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.ರಾಮಜನ್ಮಭೂಮಿ ವಿವಾದ ಕುರಿತಂತೆ ಸುಪ್ರೀಂಕೋರ್ಟಿನ ಅಂತಿಮ ತೀರ್ಪು ಇನ್ನು ಹೊರಬರಬೇಕಿದೆ. ಆದರೆ, ಮಂದಿರ ನಿರ್ಮಾಣಕ್ಕೆ ಸಿದ್ಧರಾಗುವಂತೆ ಮುಖ್ಯಮಂತ್ರಿ ನಿನ್ನೆಯ ವಿಜಯದಶಮಿ ಭಾಷಣದಲ್ಲಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ್ ಸಂಘದ ಮುಖ್ಯಸ್ಥ ಮೋಹನ್ ಭಾಗತ್ ಅವರೂ ಮಂದಿರ ನಿರ್ಮಾಣಕ್ಕೆ ಪೂರಕ ಕಾನೂನು ಹಾದಿ ಕಂಡುಕೊಳ್ಳುವಂತೆ ನಿನ್ನೆ ಸರ್ಕಾರಕ್ಕೆ...
ಸುದ್ದಿ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ 30ವರ್ಷಗಳ ಸಂಭ್ರಮ ; ಡಾ. ಪ್ರಭಾಕರ್ ಭಟ್ ಕಟ್ಟಿದ ಸಂಸ್ಥೆಯ ಲೋಕಾರ್ಪಣೆಯ ಅಪರೂಪದ ಫೋಟೋಗಳು – ಕಹಳೆ ನ್ಯೂಸ್

ಕಲ್ಲಡ್ಕ : ಹಿಂದೂ ಹೃದಯ ಸಾಮ್ರಾಟ್ ಎಂದೇ ಪ್ರಖ್ಯಾತರಾದವರು ಆರ್.ಎಸ್.ಎಸ್. ಮುಖಂಡರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ. ಇವರು ಕಲ್ಲಡ್ಕ ಪರಿಸರದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದವರಿಗೆ ಉಚಿತ ಹಾಗೂ ಸಂಸ್ಕಾರಯುತ ಶಿಕ್ಷಣ ಪ್ರಾಪ್ತಿಯಾಗಬೇಕು ಎಂದು 20 - 10 - 1988ರ ಗುರುವಾರ ಅಂದರೆ ವಿಜಯದಶಮಿಯಂದ ಕಲ್ಲಡ್ಕದಲ್ಲಿ ಶ್ರೀರಾಮ ವಿದ್ಯಾಕೇಂದ್ರ ಲೋಕಾರ್ಪಣೆಗೊಂಡಿತು. 1988ರ ಶ್ರೀರಾಮ ಪ್ರಾರ್ಥಮಿಕ ಶಾಲೆಯ ಉದ್ಘಾಟನೆಗೆ ಸಂಭದಿಸಿದ ಆ ಅಪೂರ್ವ ಘಳಿಗೆಯ ಕೆಲವು ಅಪರೂಪದ ಫೋಟೋ ಇಲ್ಲಿದೆ!!!...
1 1,328 1,329 1,330 1,331 1,332 1,459
Page 1330 of 1459