Thursday, May 14, 2026

archivekahale news

ಸುದ್ದಿ

ಡಿ.ಕೆ.ಶಿ ಗೆ ಮತ್ತೊಂದು ಬಿಗ್ ಶಾಕ್: ಹೈಕಮಾಂಡ್ ಗೆ ದೂರು ನೀಡಿದ ನಾಯಕರು – ಕಹಳೆ ನ್ಯೂಸ್

ಬೆಂಗಳೂರು: ಲಿಂಗಾಯತ ಧರ್ಮ ವಿಚಾರದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವ ಸಂಬಂಧ ಡಿಕೆಶಿ ವಿರುದ್ಧ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಹೋರಾಟಕ್ಕೆ ಬೆಂಬಲಿಸಿದ್ದಕ್ಕೆ ಡಿಕೆಶಿ ಕ್ಷಮೆಯಾಚಿಸಿದ್ದರು.ಇದಕ್ಕೆ ಕಾಂಗ್ರೆಸ್ ನ ಹಲವು ನಾಯಕರು ಆಕ್ಷೇಪಿಸಿದ್ದಾರೆ. ಜೊತೆಗೆ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಲಿಂಗಾಯತ ಧರ್ಮ ಹೋರಾಟಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಂಬಲಿಸಿತ್ತು. ಸಂಪುಟ...
ಸುದ್ದಿ

ನಾಡಹಬ್ಬ ದಸರಾ ಉತ್ಸವಕ್ಕೆ ತೆರೆ – ಕಹಳೆ ನ್ಯೂಸ್

ಮೈಸೂರು: ಈ ಬಾರಿ ನಾಡಹಬ್ಬ ಬಂದಿರುವುದೂ ತಿಳಿಲಿಲ್ಲ, ಹೋಗಿರುವುದು ಅರಿವಾಗಲಿಲ್ಲ ಅನ್ನುವಂತಹ ಸ್ಥಿತಿಯಲ್ಲಿ ಯಾವುದೇ ಅದ್ಧೂರಿ ಕಾರ್ಯಕ್ರಮಗಳಾಗಲಿ, ಸಡಗರ, ಸಂಭ್ರಮವಾಗಲಿ ಇಲ್ಲದೆ ಜನರ ನಿರುತ್ಸಾಹದ ನಡುವೆ ನೆಪ ಮಾತ್ರಕ್ಕೆ ನಡೆದ ದಸರಾ ಮುಕ್ತಾಯವಾಗಿದೆ. ಪ್ರಕೃತಿ ವಿಕೋಪ, ಅನುದಾನ ಬಿಡುಗಡೆ ವಿಳಂಬ, ಧಾರಾಕಾರ ಮಳೆ ಮುಂತಾದ ಕಾರಣಗಳಿಂದಾಗಿ ಕಳೆಗುಂದಿದ್ದ ನವರಾತ್ರಿಯ ಉತ್ಸವ ನಡೆದದ್ದೂ ಕೊನೆಯ ದಿನ ಮಾತ್ರ. ಈ ದಿನ ಕೂಡ ಹೆಚ್ಚು ಜನರಿಲ್ಲದೆ ದಶಮಂಟಪಗಳ ಸರಳ ರೀತಿಯ ಶೋಭಾಯಾತ್ರೆ, ಸ್ಥಳೀಯ...
ಸುದ್ದಿ

ಉತ್ತರ ಪ್ರದೇಶದ ಕೃಷಿಕರ ಕಷ್ಟಕ್ಕೆ ಸ್ಪಂದಿಸಿದ ಅಮಿತಾಭ್ ಬಚ್ಚನ್ – ಕಹಳೆ ನ್ಯೂಸ್

ದೆಹಲಿ: ಬಾಲಿವುಡ್‌ನ ಐಕಾನ್ ನಟ ಅಮಿತಾಭ್ ಬಚ್ಚನ್ ಇದೀಗ ಸಮಾಜ ಸೇವೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಉತ್ತರಪ್ರದೇಶದ ರೈತರ ಸಾಲ ಮರು ಪಾವತಿಸಲು ಮುಂದಾಗಿದ್ದಾರೆ. ಸಾಲದಿಂದ ಬೇಸತ್ತಿರುವ 850 ರೈತರ ಸಾಲವನ್ನು ಅಮಿತಾಬ್ ತೀರಿಸುವ ಹೊಣೆ ಹೊತ್ತಿದ್ದು, ಇನ್ನು ಅಮಿತಾಬ್ ತೀರಿಸಲು ಮುಂದಾಗಿರುವ ರೈತರ ಸಾಲದ ಮೊತ್ತ ಅಂದಾಜು 5.5 ಕೋಟಿ ರೂಪಾಯಿ. ಈ ಸಂಬಂಧ ಈಗಾಗಲೇ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲು ಬಿಗ್ ಬಿ ನಿರ್ಧರಿಸಿದ್ದು,. ಇದಕ್ಕೂ ಮೊದಲು ಮಹಾರಾಷ್ಟ್ರದ...
ಸುದ್ದಿ

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಲೀಡರ್ ಪಿ.ಬಿ. ಅಬ್ದುಲ್ ರಜಾಕ್ ವಿಧಿವಶ – ಕಹಳೆ ನ್ಯೂಸ್

ಕಾಸರಗೋಡು: ಮಂಜೇಶ್ವರ ಶಾಸಕ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಲೀಡರ್ ಪಿ.ಬಿ. ಅಬ್ದುಲ್ ರಜಾಕ್ ವಿಧಿವಶರಾಗಿದ್ದಾರೆ. 63 ವರ್ಷದ ಅಬ್ದುಲ್ ರಝಾಕ್ ಅವರು ಹಲವು ದಿನಗಳಿಂದ ಶ್ವಾಸಕೋಶದ ಸೋಂಕಿನಿಂದ ಬಳಲ್ತಾ ಇದ್ದು ಇಂದು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಸುಕಿನ ಜಾಲವ 5 ಗಂಟೆಗೆ ಕೊನೆಯುಸಿರೆಳಿದ್ದಾರೆ. ಶವವನ್ನು ಕಾಸರಗೋಡಿನ ನೈಮರ್ಮೂಲಗೆ ತೆಗೆದುಕೊಂಡು ಹೋಗಲಾಗಿದೆ, ಇನ್ನೂ ರಝಾಕ್ ಅವರು ಜೂನ್ 2, 2016ರಲ್ಲಿ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಅಬ್ದುಲ್ ರಜಾಕ್ 89...
ಸುದ್ದಿ

ಹುಲಿ ವೇಷದ ಕುಣಿತಕ್ಕೆ ಸ್ಟೆಪ್ ಹಾಕಿದ ಸ್ಟಾರ್‌ ನಟರು – ಕಹಳೆ ನ್ಯೂಸ್

ಮಂಗಳೂರು: ನವರಾತ್ರಿ ಸಂದರ್ಭ ಕರಾವಳಿಯಲ್ಲಿ ಹುಲಿ ವೇಷ ಎಲ್ಲೆಂದರಲ್ಲಿ ಕಾಣಸಿಗೋದು ಕಾಮನ್ ಆಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ಹುಲಿವೇಷಕ್ಕೆ ಮಾರುಹೋಗ್ತಾರೆ. ಹಾಗೇ ಫಿಲ್ಮಿ ಸ್ಟಾರ್‌ಗಳು ಕೂಡ ತಾಸೆ ಡೋಲಿನ ಆರ್ಭಟಕ್ಕೆ ಕುಣಿದ ಘಟನೆ ನಡೆದಿದೆ. ಗೆಳೆಯರ ಬಳಗ ಸುರತ್ಕಲ್ ಜಿಲ್ಲೆಯಲ್ಲಿ ಹುಲಿವೇಷಕ್ಕೆ ತುಂಬಾನೇ ಹೆಸರು ವಾಸಿಯಾಗಿದ್ದು ಈ ಸಮಯದಲ್ಲಿ ಸಂಪ್ರದಾಯದಂತೆ ಊದು ಹಾಕುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಒಂದು ಮೊಟ್ಟೆಯ ಕತೆ ಖ್ಯಾತಿಯ ರಾಜು,...
ಸುದ್ದಿ

ಅಂಗನವಾಡಿಗಳ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ – ಕಹಳೆ ನ್ಯೂಸ್

ಬೆಂಗಳೂರು: ಮಿನಿ ಅಂಗನವಾಡಿಗಳ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಪದಾಧಿಕಾರಿಗಳೊಂದಿಗಿನ ಮಾತುಕತೆ ಸಂದರ್ಭದಲ್ಲಿ ತೀರ್ಮಾನಿಸಿದಂತೆ, ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಡ್ತಿ ನೀಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ಮುಖ್ಯ ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಹುದ್ದೆಗಳಿಗೆ ಮಾತ್ರ ಬಡ್ತಿ ಸಿಗಲಿದ್ದು. ಇದರ ಜೊತೆಗೆ ಅಂಗನವಾಡಿ ಕಟ್ಟಡಕ್ಕಾಗಿ ನೀಡುತ್ತಿದ್ದ ಬಾಡಿಗೆ ಮೊತ್ತವನ್ನೂ ಹೆಚ್ಚಿಸಲಾಗಿದೆ. ಈ ಹಿಂದೆ 700 ರೂ. ಇದ್ದ...
ಸುದ್ದಿ

ವಿಶಿಷ್ಟ ವೇಷ ಧರಿಸಿ ಧನ ಸಂಗ್ರಹಿಸುವ ಮೂಲಕ ಸಮಾಜದಲ್ಲಿ ಇತರರ ನೋವಿಗೆ ಸ್ಪಂದನೆ – ಕಹಳೆ ನ್ಯೂಸ್

ಮಂಗಳೂರು: ಕರಾವಳಿಯಲ್ಲಿ ದಸರಾ ಸಮಯದಲ್ಲಿ ವಿವಿಧ ವೇಷಹಾಕೋದು ಒಂದು ಸಂಪ್ರದಾಯ. ಆದ್ರೆ ಇಲ್ಲೊಂದು ತಂಡ ತನ್ನ ವಿಭಿನ್ನ ಕಾನ್ಸೆಪ್ಟ್ನಿಂದ ಮತ್ತು ವಿಭಿನ್ನ ಚಿಂತನೆಯಿಂದ ಸಮಾಜಮುಖಿಯಾಗಲು ಪ್ರಯತ್ನಿಸುತ್ತಿದೆ. ಪಡುಬಿದ್ರಿ ಕಂಚಿನಡ್ಕದಲ್ಲಿ ಸ್ಥಾಪಿಸಿದ ಭಗವತಿ ಗ್ರೂಫ್ ಯುವಕರ ತಂಡವು ವಿಶಿಷ್ಟ ವೇಷ ಧರಿಸಿ ಧನ ಸಂಗ್ರಹಿಸುವ ಮೂಲಕ ಸಮಾಜದಲ್ಲಿ ಇತರರ ನೋವಿಗೆ ಸ್ಪಂದನೆ ನೀಡಲು ಮುಂದಾಗಿದ್ದಾರೆ. ಹಾಲಿವುಡ್‌ನ ಫೇಮಸ್ ಸಿನೆಮಾಗಳಲ್ಲಿ ಒಂದಾದ ಪ್ರಿಡೇರ‍್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸ್ಪೆಷಲ್ ಕ್ರೀಯೇಚರ್‌ಗಳ ವೇಷ ಧರಿಸಿ ಎಲ್ಲರ...
ಸುದ್ದಿ

ಲಿಂಗಾಯಿತರ ಅಸ್ಮಿತೆಯನ್ನು ಡಿ.ಕೆ.ಶಿ ಪ್ರಶ್ನಿಸುವಂತಿಲ್ಲ: ಡಾ.ಎಂ.ಬಿ.ಪಾಟೀಲ – ಕಹಳೆ ನ್ಯೂಸ್

ಬೆಂಗಳೂರು: ಲಿಂಗಾಯಿತ ಪ್ರತ್ಯೇಕ ಧರ್ಮ ವಿಷಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಿದ್ದರಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದು ಡಿಕೆಶಿ ಹೇಳಿದ್ದಾರೆ. ಆದರೆ, ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಭಾಗದಲ್ಲಿ ಕೂಡ ಕಾಂಗ್ರೆಸ್ ಸೋತಿದೆ ಎಂಬುದನ್ನು ಶಿವಕುಮಾರ ಮರೆತಿದ್ದಾರೆ ಎಂದು ಲಿಂಗಾಯಿತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿ ನಾಯಕ ಹಾಗೂ ಮಾಜಿ ಸಚಿವ ಡಾ.ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ. ನಿನ್ನೆ ಸುದ್ದಿಗಾರರ ಜತೆ ಮಾತನಾಡಿ, ಒಕ್ಕಲಿಗರು ಹಾಗೂ...
1 1,330 1,331 1,332 1,333 1,334 1,459
Page 1332 of 1459