ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್: ಮಳೆಗಾಲದ ಮೊದಲೇ ಹಳಿಯೇರುವ ಸಾಧ್ಯತೆ
ಮಂಗಳೂರು : ಹುಬೇಡಿಕೆಯ ಬೆಂಗಳೂರು- ಮಂಗಳೂರು - ಮಡಗಾಂವ್ ವಂದೇ ಭಾರತ್ ರೈಲು ಮಳೆಗಾಲದ ಮೊದಲೇ ಹಳಿಯೇರುವ ಸಾಧ್ಯತೆ ಇದೆ. ವಂದೇ ಭಾರತ್ ರೈಲಿಗೆ ಮುಖ್ಯವಾಗಿ ಬೇಕಾದ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣ ಗೊಂಡು ಇದರ ಪರೀಕ್ಷೆ ಕೂಡ ನಡೆದಿದೆ. ಹಳಿಗಳ ಸಾಮರ್ಥಯ ಹೆಚ್ಚಿಸುವ ಕಾಮಗಾರಿ ಕೂಡ ನಡೆಯುತ್ತಿದೆ. ಹಾಗಾಗಿ ಪ್ರಾಯೋಗಿಕ ಸಂಚಾರ ಜೂನ್ ತಿಂಗಳಿಗಿಂತ ಮೊದಲೇ ಆರಂಭವಾಗುವ ನಿರೀಕ್ಷೆ ಇದೆ.ಬೆಂಗಳೂರು- ಮಂಗಳೂರು- ಮಡಗಾಂವ್ ವಂದೇ ಭಾರತ್ ರೈಲು ಶೀಘ್ರದಲ್ಲಿ...







