Saturday, June 13, 2026

ಸುದ್ದಿ

ಸುದ್ದಿ

ರಮಾನಾಥ ರೈ ನರಿ ಬುದ್ದಿ ಬಹಿರಂಗ | ಕರಾವಳಿಯಲ್ಲಿ ಮಕ್ಕಳ ಅನ್ನ ಕಿತ್ತು ಬೆತ್ತಲಾದ ಸಚಿವ ರೈ

  ಮಂಗಳೂರು: ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ್ ಭಟ್ ಅವರ ನೇತೃತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀ ದೇವಿ ವಿದ್ಯಾಕೇಂದ್ರ ಶಾಲೆಗಳಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಿಂದ ಮಕ್ಕಳಿಗೆ ಬರುತ್ತಿದ್ದ ಬಿಸಿಯೂಟವನ್ನು ಏಕಾಏಕಿ ನಿಲ್ಲಿಸಿದ್ದರ ಹಿಂದಿನ ಕಾರಣ ಏನು ಎಂಬುದು ಈಗ ಸಾಕ್ಷಿ ಸಮೇತ ಬಹಿರಂಗಗೊಂಡಿದೆ. ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿರುವ ರಮಾನಾಥ ರೈಯವರೇ ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದು ದೇಗುಲದ ವತಿಯಿಂದ ಶ್ರೀರಾಮ ಶಾಲೆಗಳಿಗೆ ಕೊಲ್ಲೂರು ವತಿಯಿಂದ...
ಸುದ್ದಿ

ರಾಮನ ಅಸ್ಥಿತ್ವಕ್ಕೆ ಸಾಕ್ಷಿ | ರಾಮಸೇತುವೆ ಮಾನವ ನಿರ್ಮಿತ: ಅಮೆರಿಕಾ ವರದಿ

  ನವದೆಹಲಿ: ಅಖಂಡ ಹಿಂದೂ ಹೃದಯ ಸಾಮ್ರಾಟ ಪ್ರಭು ಶ್ರೀರಾಮ ಅಸ್ಥಿತ್ವಕ್ಕೆ ಈಗ ಮತ್ತೊಂದು ಪೂರಕ ಸಾಕ್ಷಿ ದೊರೆತಿದ್ದು, ರಾಮ ಸೇತುವೆ ಮಾನವ ನಿರ್ಮಿತ ಎಂದು ಅಮೆರಿಕಾದ ವಿಜ್ಞಾನಿಗಳು ನೀಡಿರುವ ವರದಿಯನ್ವಯ ಸೈನ್‌ಸ್ ಚಾನೆಲ್ ವರದಿ ಪ್ರಕಟಿಸಿದೆ. ಇಂದು ಪ್ರಸಾರ ಮಾಡಲಾಗಿರುವ ಅಂತರ್ರಾಷ್ಟ್ರೀಯ ಮಾಧ್ಯಮದ ವರದಿಯಲ್ಲಿ ವಿವರವಾಗಿ ರಾಮಸೇತುವೆ ಕುರಿತಾಗಿ ಹೇಳಲಾಗಿದೆ. ಪ್ರಸ್ತುತ ಆಡೆಂ ಬ್ರಿಡ್‌ಜ್ ಎಂದು ಕರೆಯಲ್ಪಡುವ ರಾಮ ಸೇತುವೆ ಭಾರತ ಹಾಗೂ ಶ್ರೀಲಂಕಾ ನಡುವೆ ಬಹಳ ಹಿಂದೆಯೇ...
ಸುದ್ದಿ

ಸಾಮರಸ್ಯ ನಡಿಗೆ ನಾಟಕ: ರೈ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ

  Highlights : ರಮಾನಾಥ್ ರೈ ಬಾಯಿ ಬಿಟ್ರೆ ಬರೀ ಸುಳ್ಳು ಮಾತನಾಡುವ ಮನುಷ್ಯ.  ಸಾಮರಸ್ಯ ಅಂತ ಹೇಳೋ ಅವರು ಕಲ್ಲಡ್ಕದಲ್ಲಿ ಗಲಾಟೆಯಾದಾಗ ಯಾಕೆ ಬಂದಿಲ್ಲ? ಕ್ಷೇತ್ರದಲ್ಲಿ ಮೂರ್ನಾಲ್ಕು ಜನರ ಹತ್ಯೆಯಾದ್ರೂ ಇನ್ನೂ ಯಾಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ಟರು ರಮಾನಾಥ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು : ರಮಾನಾಥ್ ರೈ ಬಾಯಿ ಬಿಟ್ರೆ ಬರೀ ಸುಳ್ಳು ಮಾತನಾಡುವ ಮನುಷ್ಯ.  ಸಾಮರಸ್ಯ ಅಂತ ಹೇಳೋ ಅವರು...
ಸುದ್ದಿ

ಪ್ರತಿಷ್ಠಿತ ಮಿಸ್ & ಮಿಸ್ಸ್ ಕರ್ನಾಟಕ – 2017 ಸ್ಪರ್ಧಾಳಿಗೆ ಓಟು ಮಾಡಬೇಕಾ?

  ಕರ್ನಾಟಕದ ಪ್ರತಿಷ್ಠಿತ ಮಿಸ್ & ಮಿಸ್ಸ್ ಕರ್ನಾಟಕ ಸ್ಪರ್ಧಾಳ ಆಯ್ಕೆ ನಡೆಯುತ್ತಿದ್ದು ಈಗ ಫೌನಲ್ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡುವ ಅವಕಾಶ ನಿಮಗೆ ನೀಡಲಾಗಿದೆ. ಚಲನಚಿತ್ರ ನಟ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ನೀಡಲಿದ್ದಾರೆ. ಓಟು ಮಾಡುವ ವಿಧಾನ : ಲಿಂಕ್ ಓಪನ್ ಮಾಡಿ ನಿಮ್ಮ ಆಯ್ಕೆಯ ಮುಂದೆ ರೈಟ್ ಮಾರ್ಕ್ ಹಾಕಿ ಕೆಳಗೆ ಓಟ್ ಬಟ್ ಫ್ರೇಸ್ ಮಾಡಿ .. http://www.anonvote.com/poll/z587961hi...
ಸುದ್ದಿ

ಬಡಕುಟುಂಬಗಳಿಗೆ ಚಿಕಿತ್ಸಾ ವೆಚ್ಚ, ಮನೆ ದುರಸ್ತಿ, ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವುನೀಡಿದ ಪುತ್ತೂರಿನ ಬಿ.ಜೆ.ಪಿ. ಮುಖಂಡ ಆಶೋಕ್ ರೈ 

  ಪುತ್ತೂರು :  ತಾಲೂಕಿನ ಬಿಳಿಯೂರು,ಕುರಿಯ,ಕೆಮ್ಮಿಂಜೆ,ಆರ್ಯಾಪು,ಕೊಡಿಪ್ಪಾಡಿ ಗ್ರಾಮದ ನಿವಾಸಿಗಳಿಗೆ ಅನಾರೋಗ್ಯಕ್ಕೆ ಚಿಕಿತ್ಸಾ ವೆಚ್ಚ, ಮನೆ ದುರಸ್ತಿಗೆ,ಮಕ್ಕಳ ವಿದ್ಯಾಭ್ಯಾಸಕ್ಕೆ,ದೈವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವನ್ನು ಉದ್ಯಮಿ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ದರ್ಭೆಯ ಕಛೇರಿಯಲ್ಲಿ ಹಸ್ತಾಂತರಿಸಿದರು....
ಸುದ್ದಿ

ಪರೇಶ್ ಹತ್ಯೆ ಪ್ರಕರಣ | ಪುತ್ತೂರಿನಲ್ಲಿ ದೊಂದಿ ಹಿಡಿದು ಪ್ರತಿಭಟನೆ ನಡೆಸಿದ ಹಿಂದೂ ಜಾಗರಣಾ

  Highlights : • ಪರೇಶ್ ಒಬ್ಬ ಹಿಂದೂ ಅವನ ಹತ್ಯೆ ರಾಜಕೀಯ ಪ್ರೇರಿತ, ಪರೇಶ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೋಡಲು - ಡಾ. ಎಮ್.ಕೆ. ಪ್ರಸಾದ್ • ಹತ್ಯೆ ಹಿಂದೆ ಪಿ.ಎಫ್.ಐ. ಕೈವಾಡ ಶಂಕೆ - ಮುರಳಿಕೃಷ್ಣ ಹಸಂತಡ್ಕ • ಹತ್ಯೆ ತನಿಖೆ ಎನ್.ಐ.ಎ. ಗೆ ವಹಿಸಲಿ - ಅರುಣ್ ಕುಮಾರ್ ಪುತ್ತಿಲ • ಪ್ರಕಾಶ್ ರೈಯಾದಿಯಾಗಿ ಬುದ್ದಿ ಜೀವಿಗಳು ನಾಲಿಗೆ ಕಳಕೊಂಡಿದ್ದಾರೆ - ಶ್ಯಾಮ ಸುದರ್ಶನ್...
ಸುದ್ದಿ

ಹಿಂದೂ ಕಾರ್ಯಕರ್ತರ ಹತ್ಯೆ ; ಎನ್ ಐ ಎ ತನಿಖೆಗೆ ವಹಿಸಲಿ – ಕ್ಯಾ. ಗಣೇಶ್ ಕಾರ್ಣಿಕ್

  ಮಂಗಳೂರು: ಪರೇಶ ಮೇಸ್ತ ಸೇರಿದಂತೆ 20 ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ನ್ಯಾಯೋಚಿತವಾಗಿ ತನಿಖೆ ನಡೆಸ ಬೇಕಾದ ನಿಟ್ಟನಲ್ಲಿ ಈ ಎಲ್ಲಾ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ i ಒಪ್ಪಿಸುವಂತೆ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಒತ್ತಾಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅತ್ಯಂತ ಸಂದೇಹಾಸ್ಪದವಾಗಿ ಹತ್ಯೆಗೀಡಾದ ಪರೇಶ ಮೇಸ್ತ ಎಂಬ ಯುವಕನೋರ್ವನ ಸಾವು ರಾಜ್ಯದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲೆ ಮತೀಯವಾದಿಗಳಿಂದ ನಿರಂತರವಾಗಿ...
ಸುದ್ದಿ

ಮೋದಿ ರಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ‘ತ್ರಿವಳಿ ತಲಾಖ್‌’

  ಉತ್ತರಪ್ರದೇಶ : ಉತ್ತರಪ್ರದೇಶದ ಬರೇಲಿಯ ಗಂಡನೊಬ್ಬ ತನ್ನ ಪತ್ನಿಗೆ ‘ತ್ರಿವಳಿ ತಲಾಖ್‌’ ಹೇಳಿದ್ದಾನೆ; ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಗಂಡ ತಲಾಖ್‌ ನೀಡಿದ್ದಾನೆ ಎಂದು ಮಹಿಳೆಯೊಬ್ಬಳು ದೂರಿದ್ದಾಳೆ. ಆದರೆ ಪತ್ನಿಗೆ ಅನೈತಿಕ ಸಂಬಂಧವಿರುವುದೇ ತಲಾಖ್‌ಗೆ ಕಾರಣ ಎಂದು ಗಂಡ ಹೇಳಿಕೊಂಡಿದ್ದಾನೆ. ಗಂಡನಿಗೇ ತನ್ನ ಚಿಕ್ಕಮ್ಮನ ಜತೆ ಅನೈತಿಕ ಸಂಬಂಧವಿದ್ದು, ಡೈವೋರ್ಸ್‌ ನೀಡುವುದಾಗಿ ಹೇಳುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ. ಮಾಜಿ ಕೇಂದ್ರ ಸಚಿವ ಮುಖ್ತರ್‌ ಅಬ್ಬಾಸ್‌ ನಖ್ವಿ...
1 3,349 3,350 3,351 3,352 3,353 3,391
Page 3351 of 3391