Saturday, June 13, 2026

ಸುದ್ದಿ

ಸುದ್ದಿ

ಸರದಿ ಸಾಲಲ್ಲಿ ನಿಂತು ಮತ ಹಾಕಿ ತನ್ನ ಕರ್ತವ್ಯ ಪಾಲಿಸಿದ ಪ್ರಧಾನಿ !

  ಗುಜರಾತ್ : ರಾಷ್ಟ್ರದಾದ್ಯಂತ ತೀರ್ವ ಕುತೂಹಲ ಮೂಡಿಸಿದ ಗುಜರಾತ್ ಚುನಾವಣೆಯಲ್ಲಿ ಎಲ್ಲರಂತೆ ಸರದಿ ಸಾಲಲ್ಲಿ ನಿಂತು ಮತ ಹಾಕಿ ತನ್ನ ಕರ್ತವ್ಯ ಪಾಲಿಸಿದ ಪ್ರಧಾನಿ ನಡೆ ಸಮಾಜಿಕ ಜಾಲತಾಣಗಳಲ್ಲಿ ಭಾರಿ ಮನ್ನಣೆಗೆ ಪಾತ್ರವಾಗಿದೆ. ಗುಜರಾತಿನ ಸಾಬರಮತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದರು....
ಸುದ್ದಿ

ಪರೇಶ್ ಮೇಸ್ತ ನಿಗೂಢ ಸಾವು ಖಂಡಿಸಿ ಧರಣಿ | ಅರೋಪಿಗಳನ್ನು ಬಂಧನ ಮಾಡಿ – ಶರಣ್ ಪಂಪ್ವೆಲ್

  ಮಂಗಳೂರು : ಹೊನ್ನಾವರದ ಪರೇಶ್ ಮೇಸ್ತ ನಿಗೂಢ ಸಾವು ಖಂಡಿಸಿ ವಿಎಚ್‌ಪಿ ಮತ್ತು ಬಜರಂಗ ದಳದ ಕಾರ್ಯಕರ್ತರು ಬುಧವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು ರಾಜ್ಯ ಸರಕಾರವು ಹಿಂದೂಗಳನ್ನು ಮಟ್ಟ ಹಾಕಲು ಷಡ್ಯಂತ್ರ ರೂಪಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಗಲ್ ದೊರೆ ಮಾದರಿಯ ಆಡಳಿತ ನಡೆಸುತ್ತಿದ್ದಾರೆ. ಕಳೆದ ನಾಲ್ಕುವರೆ ವರ್ಷದಲ್ಲಿ ಹಿಂದುಗಳ ಸರಣಿ ಹತ್ಯೆ ನಡೆಯುತ್ತಿದ್ದರೂ ಸರಕಾರ ಏನೂ ಆಗಿಲ್ಲ ಎಂಬಂತೆ ಸುಮ್ಮನಿದೆ. ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು...
ಸುದ್ದಿ

ಹೊನ್ನಾವರದಲ್ಲಿ ವಿದ್ಯಾರ್ಥಿನಿಗೆ ಇರಿತ | ಉದ್ವಿಗ್ನ ಸ್ಥಿತಿ 

  ಹೊನ್ನಾವರ :ಕೋಮು ಘರ್ಷಣೆ,ಪರೇಶ್‌ ಮೇಸ್ತಾ ಹತ್ಯೆ, ಹಿಂಸಾಚಾರದಿಂದ ತೀವ್ರ ಆತಂಕ ಮನೆ ಮಾಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ  ದುಷ್ಕರ್ಮಿಗಳು ಶಾಂತಿ ಕಡಡುವ ಯತ್ನ ಮುಂದುವರಿದಿದ್ದು, ಮಾಗೋಡು ಎಂಬಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಇರಿದು ಅಟ್ಟಹಾಸ ಮೆರೆದಿದ್ದಾರೆ.  ಶಾಲೆಗೆ ತೆರಳುತ್ತಿದ್ದ ಕಾವ್ಯ ಶೇಖರ್‌ ಎಂಬ ವಿದ್ಯಾರ್ಥಿನಿಗೆ ಅನ್ಯಕೋಮಿನ ಇಬ್ಬರು ಯುವಕರು ಇರಿದು  ಹತ್ಯೆಗೈಯಲು ಯತ್ನಿಸಿದ್ದು, ಈ ವೇಳೆ ಆಕೆ ತಪ್ಪಿಸಿಕೊಂಡಿರುವುದಾಗಿ  ವರದಿಯಾಗಿದೆ. ಕಾವ್ಯಾಳ 2 ಕೈಗಳಿಗೆ ಚೂರಿ  ಇರಿತದ ಗಾಯಗಳಾಗಿದ್ದು, ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ...
ಸುದ್ದಿ

ಬಡವರಿಗೆ ಗೃಹ ನಿರ್ಮಾಣಕ್ಕೆ ಸಹಾಯ ಹಸ್ತ ಚಾಚಿದ ಪುತ್ತೂರಿನ ಬಿಜೆಪಿ ಮುಖಂಡ ಅಶೋಕ್ ರೈ

  ಪುತ್ತೂರು : ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ, ಉದ್ಯಮಿ ಪುತ್ತೂರಿನ ಅಶೋಕ್ ಕುಮಾರ್ ರೈಯವರ ನೇತ್ರತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ನಿವಾಸಿ ಮೇರಿ ಎಂಬವರ ಮನೆ ನಿರ್ಮಾಣಕ್ಕೆ ಸಿಮೆಂಟ್,ಹೊಯಿಗೆ,ದಾರಂದ,ಕುರಿಯ ಗ್ರಾಮದ ಅಮ್ಮುಂಜ ನಿವಾಸಿ ಬೇಬಿ ಎಂಬವರಿಗೆ ಶೌಚಾಲಯ ನಿರ್ಮಾಣಕ್ಕೆ ಮತ್ತು ಮನೆ ದುರಸ್ತಿಗೆ ಸಿಮೆಂಟ್,ಹೊಯಿಗೆ,ಕೆಂಪು ಕಲ್ಲು,ಮುಂಡೂರು ಗ್ರಾಮದ ಹಿಂದಾರು ನಿವಾಸಿ ಶೀನಪ್ಪ ಪೂಜಾರಿ ಎಂಬವರ ಮನೆ ನಿರ್ಮಾಣಕ್ಕೆ...
ಸುದ್ದಿ

ಬಿ.ಲ್. ಸಂತೋಷ್ ಭೇಟಿಯಾದ ಯುವ ಮುಖಂಡ ಸಹಜ್ ರೈ

  ಬೆಂಗಳೂರು : ಪರಿವರ್ತನಾ ಯಾತ್ರೆ ಸಂದರ್ಭ ಬಿ.ಜೆ.ಪಿ ಸೇರ್ಪಡೆಯಾದ ಜಯಕರ್ನಾಟಕದ ಮುಖಂಡ ಸಹಜ್ ರೈ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಹ ಸಂಫಟನಾ ಕಾರ್ಯದರ್ಶೀಯಾದ ಬಿ.ಲ್. ಸಂತೋಷ್ ಕುಮಾರ್ ರವರನ್ನು ಇತ್ತೀಚೇಗೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಇದು ಕೇವಲ ಸಾಂದರ್ಭಿಕ ಭೇಟಿಯೇ ಅಥವಾ ಇನ್ನಾವುದೋ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆಯೆ ಎಂಬುದು ತಿಳಿದು ಬಂದಿಲ್ಲ, ಒಟ್ಟಾರೆ ಚುನಾವಣಾ ಸಂದರ್ಭದಲ್ಲಿ ಈ ಭೇಟಿ ಪುತ್ತೂರಿನ ರಾಜಕೀಯದ ಮೇಲೆ ಪರಿಣಾಮ ಬೀರಿದರು...
ಸುದ್ದಿ

‘ ‘ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 38

ಮಂಜಿನ ಮಲ್ಲಿಗೆ ಮುತ್ತಿನ ತೆರದಿ ಹೊಳೆಹೊಳೆವುದು ತಾ ನೋಡ | ಮೊಸರಿನ ಗಡಿಗೆ ಒಡೆಯಿತೊ ಎದರೇ ಬಾನಂಗಳದಿ ತಿಳಿಮೋಡ|| ನಂದನವನದಾ ಗೋಪಗೋಪಿಯರ ನವರಸ ನಾಟಕ ಹೊಂಗಿರಣ| ಅರುಣೋದಯದಾ ಹೊನ್ನ ಶರಧಿಯೊಳು ಜಗಮಗಿಸಿದೆ ತಾ ಅರುಣ||೧|| ಹಕ್ಕಿಯು ಗೂಡನು ಬಿಟ್ಟಿತು ನೋಡು ಅವಸರದವಸರದಲಿ ಈಗ| ದಿಕ್ಕನು ತೋಚದೆ ಕಂಗೆಡಲಾರವು ಮುಂದಿನ ಬದುಕಿಗೆ ಅದೆ ರಾಗ || ದೂರದ ಊರನು ಸೇರುವ ಪಯಣ ಸಾಗರದಾಚಿನ ನವಯುಗಕೆ| ಬರೆದಿದೆ ಮುನ್ನುಡಿ ಕಲರವದಲಿ ತಾ ಅರುಣೋದಯದಾ...
ಸುದ್ದಿ

ಮಂಗಳೂರಿನಲ್ಲಿ ಲವ್ ಜಿಹಾದ್ ಪ್ರಯತ್ನ ಸರಸ ಸಲ್ಲಾಪ | ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಂದ ಧರ್ಮದೇಟು

  ಮಂಗಳೂರು : ನಗರ ದ ಪ್ರಮುಖ ಕೇಂದ್ರ ಸ್ಟೇಟ್ ಬ್ಯಾಂಕ್ ಬಸ್ಸು ನಿಲ್ದಾಣ ದ ಬಳಿ ಉಳ್ಳಾಲ ದ ನಿಸಾರ್ ಎಂಬ ಮುಸ್ಲಿಂ ಯುವಕ ಮಂಗಳೂರು ಆಕಾಶಭವನದ ಸಮಿಪ ಹಿಂದೂ ಯುವತಿಯ ಸರಸಸಲ್ಲಾಪಯನ್ನು ಗಮನಿಸಿದ ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗ ಕಾರ್ಯಕರ್ತರು ಯುವಕನಿಗೆ ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿರುತ್ತಾರೆ. ಕಾರ್ಯಕರ್ತರನ್ನು ಗಮನಿಸಿದ ಕೂಡಲೇ ಯುವತಿ ಅಲ್ಲಿಂದ ಪಲಾಯನ ಮಾಡಿರತ್ತಾಳೆ. ಕರಾವಳಿಯ ಇಷ್ಟೇಲ್ಲ ವಿದ್ಯಮಾನವನ್ನು ಗಮನಿಸಿದ ಮೇಲೆಯೂ ಮತ್ತೇ...
ಸುದ್ದಿ

ರವಿ ಬೆಳಗೆರೆಗೆ ಮೇಘಾ ಧಾರಾವಾಹಿ ಅಂತ್ಯ |ಷರತ್ತುಬದ್ಧ ಜಾಮೀನು ಮಂಜೂರು

  Highlights : ಇಬ್ಬರ ಶೂರಿಟಿ ಹಾಗೂ 1 ಲಕ್ಷ ರೂ. ಬಾಂಡ್'ನೊಂದಿಗೆ ಜಮೀನು ನೀಡಲಾಗಿದ್ದು, ಸಾಕ್ಷಿ ನಾಶಪಡಿಸದಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಬೆಂಗಳೂರು : ಸಹೋದ್ಯೋಗಿಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆಗೆ ಸಿವಿಲ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಅನಾರೋಗ್ಯವಿರುವದರಿಂದ ಚಿಕಿತ್ಸೆ ಅಗತ್ಯವಿದ್ದು ಜಾಮೀನು ನೀಡಬೇಕೆಂದು ಬೆಳಗೆರೆ ಪರ ವಕೀಲರಾದ ದಿವಾಕರ್ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟ ನಂತರ...
1 3,348 3,349 3,350 3,351 3,352 3,391
Page 3350 of 3391