ಹೊನ್ನಾವರದ ಬಳಿಕ ಶಿವಮೊಗ್ಗದಲ್ಲಿ ಭಯೋತ್ಪದಕರ ಅಟ್ಟಹಾಸ ಹಿಂದೂ ವಿದ್ಯಾರ್ಥಿಗೆ ಚೂರಿ ಇರಿತ | ರಾಜ್ಯ ಸರಕಾರ ಸಂಪೂರ್ಣ ವಿಫಲ
ಶಿವಮೊಗ್ಗ : ಶಬರೀಶ ಎಂಬ ವಿದ್ಯಾರ್ಥಿ ಮೇಲೆ 4 ಜನ ಮತಾಂದ ಯುವಕರ ಗುಂಪು ಒಂದು ಮುಗಿಬಿದ್ದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ಗಾಯಗೊಂಡ ಯುವಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಶಬರೀಶ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ . ಇಂದು ಶಿವಮೊಗ್ಗದ ನ್ಯಾಷನಲ್ ಕಾಲೇಜ್ ನಲ್ಲಿ ಕುಲಕ್ಷ ಕಾರಣಕ್ಕೆ ನಡೆದ ಗಲಾಟೆಯನ್ನು ಪೊಲೀಸರು ಬಗೆಹರಿಸಿದ ನಂತರದ ಬೆಳವಣಿಗೆಯಲ್ಲಿ ಶಬರೀಶ್ ಮತ್ತು ಅವನ ಗೆಳಯರಿಬ್ಬರು ಗಾಂಧಿ ಪಾರ್ಕ್...







