ಗೋವಿಗಾಗಿ ಮೇವು : ಪುತ್ತೂರು ಗೋಶಾಲೆಗೆ ವಿಹಿಂಪ-ಬಜರಂಗದಳದಿಂದ ಹಸಿರು ಮೇವು ವಿತರಣೆ -ಕಹಳೆ ನ್ಯೂಸ್
ಪುತ್ತೂರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಇದರ ವತಿಯಿಂದ ಗೋವಿಗಾಗಿ ಮೇವು ಎಂಬ ಕಾರ್ಯಕ್ರಮದ ಮೂಲಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗೋಶಾಲೆಗೆ ಹಸಿರು ಮೇವನ್ನು ನೀಡಲಾಯಿತು. ತಿಂಗಳಾಡಿ ಮತ್ತು ಭಕ್ತಕೋಡಿ ಘಟಕದ ಕಾರ್ಯಕರ್ತರು ಮೇವು ಸಂಗ್ರಹ ಮಾಡಿದರು. ವೈಷ್ಣವ್ ನೆಲಪ್ಪಾಲು ಅವರು ಪಿಕಪ್ ಒದಗಿಸಿದರು ಹಾಗೂ ಪುತ್ತೂರಿನ ಮಾಸ್ಟರ್ಸ್ ಸಂಸ್ಥೆಯ ಸವನೂರಿನಲ್ಲಿರುವ ಫಾರ್ಮ್ ಹೌಸ್ ತೋಟದಿಂದ ಮೇವು ಸಂಗ್ರಹಿಸಲು ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ...







