ಪುತ್ತೂರು : ಹೊಸಪೀಳಿಗೆಯ ಕಾಪರ್ ಸಲ್ಪೇಟ್ ಹಾಗೂ ಸುಧಾರಿತ ಪೈಬರ್ ದೋಟಿಯ ಬಗ್ಗೆ ಮಾಹಿತಿ, ನೂತನ ಕೃಷಿ ತಂತ್ರಜ್ಞಾನಗಳನ್ನು ಕೃಷಿಕರಿಗೆ ಪರಿಚಯಿಸುವುದು ಅನಿವಾರ್ಯ ; ರಾಘವೇಂದ್ರ ಭಟ್ ಕೆದಿಲ-ಕಹಳೆ ನ್ಯೂಸ್
ಪುತ್ತೂರು : ಕೃಷಿ ಪಲ್ಲಟಗಳ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನಗಳನ್ನು ಮತ್ತು ಶ್ರಮ ಹಗುರ ಮಾಡುವ ಉಪಕರಣಗಳನ್ನು ಕೃಷಿಕರಿಗೆ ಪರಿಚಯಿಸಬೇಕಾದ ಅನಿವಾರ್ಯತೆ ಇದೆ. ಕೃಷಿರಂಗಕ್ಕೆ ಯುವಕರಿಗೆ ಇಂತಹ ತಂತ್ರಜ್ಞಾನಗಳು ಸುಲಭದಲ್ಲಿ ಸಿಗುವಂತಾಗಬೇಕು ಎಂದು ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಹೇಳಿದರು. ಅವರು ಪುತ್ತೂರು ತೆಂಕಿಲದ ಚುಂಚಶ್ರೀ ಸಭಾಭವನದಲ್ಲಿ ಶನಿವಾರ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ಯುಪಿಎಲ್ ಲಿಮಿಟೆಡ್ ಮುಂಬಯಿ ಇವರ ಸಹಕಾರದಲ್ಲಿ ನಡೆದ ಹೊಸಪೀಳಿಗೆಯ ಕಾಪರ್ ಸಲ್ಪೇಟ್...







