Monday, April 27, 2026

ರಾಜಕೀಯ

ರಾಜಕೀಯಸುದ್ದಿ

ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ; ಡಿ ಕೆ ಶಿ – ಕಹಳೆ ನ್ಯೂಸ್

ಬೆಂಗಳೂರು: ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ. ಪಕ್ಷದ ನಾಯಕರು ತೀರ್ಮಾನಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ತಯಾರಿದ್ದೇನೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್ ನಾಯಕರು ಬಯಸಿದರೆ ಪಕ್ಷಕ್ಕಾಗಿ ನನ್ನ ಸಚಿವ ಸ್ಥಾನ ಬಿಟ್ಟು ಕೊಡುತ್ತೇನೆ. ಇದು ಸಮ್ಮಿಶ್ರ ಸರ್ಕಾರ, ಮಂತ್ರಿ ಸ್ಥಾನಗಳು ಕಡಿಮೆ ಇದೆ. ಹೀಗಾಗಿ ನಾನು ಪಕ್ಷಕ್ಕಾಗಿ ಮಂತ್ರಿ ಸ್ಥಾನ ಬಿಡುತ್ತೇನೆ. ರಾಮಲಿಂಗಾರೆಡ್ಡಿ, ರೋಷನ್ ಬೇಗ್,...
ರಾಜಕೀಯಸುದ್ದಿ

ಮೈತ್ರಿಗೆ ಅಧಿಕಾರ ನಡೆಸುವ ತಾಕತ್ತಿಲ್ಲ; ಆರ್. ಅಶೋಕ್ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಅಧಿಕಾರ ನಡೆಸುವ ತಾಕತ್ತಿಲ್ಲ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕುದುರೆ ಏರಿ ಓಡಿಸಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ. ರಾಜ್ಯ ಸರ್ಕಾರದ ಸ್ಥಿತಿ ಇದೇ ರೀತಿಯಾಗಿದೆ ಎಂದರು. ಸಿದ್ದರಾಮಯ್ಯ ಅವರು ಹಿರಿಯರಿಗೆ ಗೌರವ ನೀಡಿ ಮಾತನಾಡುವ ಬುದ್ಧಿ ಕಲಿಯಲಿ. ಅವರು ಯಾವುದೇ ಪಕ್ಷವನ್ನು ಬೆಳೆಸಿಲ್ಲ. ಬದಲಾಗಿ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವರು ಎಂದು ಹೇಳಿದ್ದಾರೆ....
ರಾಜಕೀಯಸುದ್ದಿ

ಆಪರೇಷನ್ ಕಮಲ ನಡೆಸಲಿಲ್ಲ: ಬಿಎಸ್ ಯಡಿಯೂರಪ್ಪ – ಕಹಳೆ ನ್ಯೂಸ್

ನಾವು ಆಪರೇಷನ್ ಕಮಲ ನಡೆಸಲಿಲ್ಲ, ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ನಮ್ಮ ಒಬ್ಬ ಶಾಸಕರಿಗೆ ಮಂತ್ರಿ ಮಾಡುತ್ತೇನೆ ಎಂದು ಆಮಿಷ ಒಡ್ಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಮುಂಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದು, ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರಿನ ಸಿದ್ದಗಂಗಾ ಶ್ರೀ ಗಳನ್ನು ಭೇಟಿ ಮಾಡಲು ದೆಹಲಿಯಿಂದ ನೇರವಾಗಿ ಬಂದಿದ್ದೇನೆ ಎಂದರು....
ರಾಜಕೀಯಸುದ್ದಿ

ಸರಕಾರ ಉಳಿಸಲು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ದನಿದ್ದೇನೆ: ಖಾದರ್ – ಕಹಳೆ ನ್ಯೂಸ್

ಸಮ್ಮಿಶ್ರ ಸರಕಾರ ಉಳಿಸಲು ಸಚಿವ ಸ್ಥಾನವನ್ನು ತ್ಯಾಗ ಮಾಡಲು ನಾನು ಸಿದ್ದನಾಗಿದ್ದೇನೆ. ಕಾಂಗ್ರೇಸ್ ಪಕ್ಷ ನನಗೆ ಅಧಿಕಾರ, ಸ್ಥಾನಮಾನ ಕೊಟ್ಟಿದೆ ಎಂದು ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಜಾತ್ಯಾತೀತ ಸರ್ಕಾರ ಉಳಿಯಬೇಕು, ಬಿಜೆಪಿಗೆ ಬಿಬಿಎಂಪಿಯಲ್ಲಿ ನಾಲ್ಕು ಕಾರ್ಪೋರೇಟರ್ ಸೆಳೆಯಲು ಆಗಿಲ್ಲ ಇನ್ನೂ ಹದಿನೈದು ಎಂಎಲ್ ಎ ಸೆಳೆಯಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ....
ರಾಜಕೀಯಸುದ್ದಿ

ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ: ಸರ್ಕಾರ ಬೀಳುತ್ತೆ ಅನ್ನೋದು ಗಾಸಿಪ್: ರಾಜೇಗೌಡ – ಕಹಳೆ ನ್ಯೂಸ್

ಮೈತ್ರಿ ಸರ್ಕಾರದಲ್ಲಿ ಈಗ ಏನೋ ಬಿರುಕು ಮೂಡಿದಂತೆ ಕಾಣಿಸ್ತಾಯಿದೆ. ಕಾಂಗ್ರೆಸ್‌ನಿಂದ ದೂರ ಉಳಿದುಕೊಂಡ ಕೆಲ ಶಾಸಕರು ಆಪರೇಶನ್ ಕಮಲದ ಬಲೆಗೆ ಬಿದ್ದಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಇನ್ನು ಈ ಕುರಿತಂತೆ ಶಾಸಕ ಟಿ.ಡಿ.ರಾಜೇಗೌಡ, ಸಚಿವ ಕೆ ಜೆ ಜಾರ್ಜ್ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಸುಭದ್ರವಾಗಿದೆ ಸರ್ಕಾರ ಬೀಳುತ್ತೆ ಅನ್ನೋದು ಗಾಸಿಪ್ ಬಿಟ್ರೆ ಬೇರೆ ಏನೂ ಇಲ್ಲ ಅಂತ ರಾಜೇಗೌಡ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಹಾಗೇ...
ರಾಜಕೀಯಸುದ್ದಿ

ಬಿಜೆಪಿಯನ್ನು ದೂರುತ್ತಿದ್ದ ಕೈ ಶಾಸಕರಿಗೆ ಕೇಂದ್ರ ಸಚಿವ ಸದಾನಂದ ಗೌಡ ಟಾಂಗ್ – ಕಹಳೆ ನ್ಯೂಸ್

ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಗೊಂದಲದ ವಾತವರಣಕ್ಕೆ ಕೆಲ ಶಾಸಕರು, ಸಚಿವರು ಬಿಜೆಪಿಯೇ ಕಾರಣ ಎಂದು ದೂಷಿಸುತ್ತಾ ಇದ್ದಾರೆ. ಮೈತ್ರಿ ಕೂಟದಲ್ಲಿ ಕೆಲ ಶಾಸಕರು ಅಸಮಧಾನಗೊಂಡಿರುವ ಪರಿಣಾಮ ಇದಕ್ಕೆಲ್ಲಾ ಕಮಲದ ಕುತಂತ್ರ ಎಂದು ಕೈ ತೆನೆ ನಾಯಕರು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಸದಾನಂದ ಗೌಡ ಮೈತ್ರಿ ಗ್ಯಾಂಗ್‌ಗೆ ಪ್ರತ್ಯುತ್ತರ ನೀಡಿದ್ದಾರೆ. ಸರ್ಕಾರವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಅದರ ಬದಲಾಗಿ ಬಿಜೆಪಿಯನ್ನು ದೂಷಿಸೋದು ಸರಿಯಲ್ಲ, ಇದು ಯಾವುದೇ ಪಕ್ಷಕ್ಕೆ ಶೋಭೆಯಲ್ಲ ಎಂದಿದ್ದಾರೆ....
ರಾಜಕೀಯಸುದ್ದಿ

ಸಿಬಿಐ ಉಳಿಸಲು ಹೋಗಿದ್ದಕ್ಕೆ ಮೋದಿ ಸರ್ಕಾರ ನನ್ನನ್ನು ಬಲಿ ಪಶು ಮಾಡಿದೆ; ಅಲೋಕ್ ವರ್ಮಾ – ಕಹಳೆ ನ್ಯೂಸ್

ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸಿದ ಬೆನ್ನಲ್ಲೇ ಈ ಬಗ್ಗೆ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಸಿಬಿಐ ಉಳಿಸಲು ಹೋರಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನನ್ನನ್ನು ಬಲಿಪಶು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲೋಕ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಸಂಬಂಧ ತನಿಖೆ ನಡೆಸಿದ್ದ ಕೇಂದ್ರ ವಿಚಕ್ಷಣ ದಳ ವರದಿ ಸಲ್ಲಿಕೆ ಮಾಡಿತ್ತು. ಇದರ ಆಧಾರದ ಮೇಲೆ ಉನ್ನತಾಧಿಕಾರ ಸಮಿತಿಯು ಅಲೋಕ್ ವರ್ಮಾ ಅವರನ್ನು...
ರಾಜಕೀಯಸುದ್ದಿ

ಮುಖ್ಯಮಂತ್ರಿ ಕಮಲ್‍ನಾಥ್ ನ್ನು ಟೀಕಿಸಿದ್ದಕ್ಕೆ ಏನಾಯ್ತು ಗೊತ್ತಾ? – ಕಹಳೆ ನ್ಯೂಸ್

ನವದೆಹಲಿ: ಸರ್ಕಾರಿ ಶಾಲಾ ಹೆಡ್‍ಮಾಸ್ಟರ್ ಒಬ್ಬರು, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‍ನಾಥ್ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಟೀಕಿಸಿದ್ದರು. ಈ ರೀತಿ ಟೀಕಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಇನ್ನು ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹೆಡ್‍ಮಾಸ್ಟರ್ ಮುಖೇಶ್ ತಿವಾರಿ ಎನ್ನುವವರನ್ನು ಜಬಲ್‍ಪುರ್‍ನ ಜಿಲ್ಲಾಧಿಕಾರಿ ಚಾವಿ ಭಾರದ್ವಾಜ್‍ರವರು ಸಸ್ಪೆಂಡ್ ಮಾಡಿದ್ದಾರೆ. ತಿವಾರಿಯವರು ಬುನಿಯಾದಿ ಸರ್ಕಾರಿ ಶಾಲೆಯ ಹೆಡ್‍ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದೆ ಶಾಲೆಯಲ್ಲಿ ನಡೆದ...
1 197 198 199 200 201 232
Page 199 of 232