Tuesday, April 28, 2026

ರಾಜಕೀಯ

ರಾಜಕೀಯಸುದ್ದಿ

ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ – ಕಹಳೆ ನ್ಯೂಸ್

ಶಿರಸಿ(ಮೇ. 23) ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದು ದೇಶದ ಟಾಪ್ ಗೆಲುವಿನಲ್ಲಿ ಒಂದಾಗುವ ಎಲ್ಲ ಸಾಧ್ಯತೆಗಳಿವೆ. ಎದುರಾಳಿಗಳನ್ನು ಚೆಂಡಾಡಿರುವ ಅನಂತ್ ಕುಮಾರ್ ಹೆಗಡೆ ಮೋದಿ ಅಲೆಯಲ್ಲಿ ಭಾರೀ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಹೆಸರು ಮಾಡಿದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ಆಸ್ನೋಟಿಕರ್ ಜೆಡಿಎಸ್ ಸಿಂಬಲ್ ಅಡಿ  ಸ್ಪರ್ಧಿಸಿದ್ದರು. ಸೋಲಿಲ್ಲದ ಸರದಾರ ಖರ್ಗೆಗೆ ಸೋಲುಣಿಸಿದ...
ರಾಜಕೀಯಸುದ್ದಿ

ಚುನಾವಣೆ ಫಲಿತಾಂಶದ ಬೆನ್ನಲ್ಲೇ ಟ್ವಿಟರ್​ ಖಾತೆಯ ಹೆಸರಿನಲ್ಲಿದ್ದ ‘ಚೌಕಿದಾರ್​’ ಅನ್ನೋ ಪದವನ್ನ ತೆಗೆದಿದ್ಯಾಕೆ ಮೋದಿ – ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ತಮ್ಮ ಟ್ವಿಟರ್​ ಖಾತೆಯ ಹೆಸರನ್ನ ಬದಲಾವಣೆ ಮಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಟ್ವಿಟರ್​ ಖಾತೆಯ ಹೆಸರಿನಲ್ಲಿದ್ದ ‘ಚೌಕಿದಾರ್​’ (ಕಾವಲುಗಾರ) ಅನ್ನೋ ಪದವನ್ನ ತೆಗೆದು ಹಾಕಿ, ಮೊದಲಿದ್ದಂತೆ @narendramodi ಎಂದು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಟ್ವೀಟ್​ ಮಾಡಿರುವ ಮೋದಿ, ‘ಚೌಕಿದಾರ್’ ಅನ್ನೋ ಸ್ಪೀರಿಟ್​ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಸಮಯ ಬಂದಿದೆ. ಇದೇ ಸ್ಪಿರೀಟ್ ಭಾರತದ ಅಭಿವೃದ್ಧಿಯನ್ನ ಮುಂದುವರಿಸಲು ಜೀವಂತವಾಗಿಟ್ಟುಕೊಳ್ಳೋಣ. ಚೌಕಿದಾರ್’ ಎಂಬ ಪದವು ನನ್ನ ಟ್ವಿಟ್ಟರ್ ಹೆಸರನ್ನು...
ರಾಜಕೀಯಸುದ್ದಿ

ವಿಶ್ವನಾಯಕರಿಂದ ಪ್ರಧಾನಿ ಮೋದಿಗೆ ಶುಭಾಶಯಗಳ ಮಹಾಪೂರ – ಕಹಳೆ ನ್ಯೂಸ್

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದು, ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯೋದು ಬಹುತೇಕ ಪಕ್ಕಾ ಆಗಿದೆ. ಎರಡನೇ ಬಾರಿ ಅಭೂತಪೂರ್ವ ಗೆಲುವಿನತ್ತ ಎನ್​ಡಿಎ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ದೇಶ-ವಿದೇಶಗಳಿಂದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಟೆಲಿಗ್ರಾಮ್ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಭೂತಾನ್  ರಾಜ ಜಿಗ್ಮೆ ಖೇಸರ್​ ನಾಮ್​ಗ್ಯೆಲ್​ ವಾಂಗ್​ಚ್ಯುಕ್​, ಫೋನ್​ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ...
ರಾಜಕೀಯಸುದ್ದಿ

ಪುತ್ತೂರಿನಲ್ಲಿ ಮನೆಯಿಂದ ಹೊರಬರದ ಕೈ ಕಾರ್ಯಕರ್ತರು – ಕಹಳೆ ನ್ಯೂಸ್

ನಳಿನ್ ಕುಮಾರ್ ವಿರುದ್ಧ ಮಿಥುನ್ ರೈಗೆ ಹೀನಾಯ ಸೋಲು ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ಮುಖಭಂಗವಾಗಿದ್ದು. ಮನೆಯಿಂದ ಹೊರ ಬರಲೂ ಕಾಂಗ್ರೆಸ್ ಕಾರ್ಯಕರ್ತರು ನಾಚಿಕೆಗೊಳಗಾಗಿದ್ದಾರೆ. ಪುತ್ತೂರು ಕಾಂಗ್ರೆಸ್ ಕಛೇರಿ, ಲೋಕ ಸಭಾ ಚುನಾವಣಾ ಫಲಿತಾಂಶದ ದಿನದಂದೇ ಬೀಕೋ ಎನ್ನುತ್ತಿತ್ತು....
ರಾಜಕೀಯಸುದ್ದಿ

ಅನಂತ್ ಕುಮಾರ್, ವಿಜಯ್ ಕುಮಾರ್​ ಹಾಗೂ ಕಾರ್ಯಕರ್ತರಿಗೆ ಗೆಲುವು ಸಮರ್ಪಿಸಿದ ತೇಜಸ್ವಿ ಸೂರ್ಯ – ಕಹಳೆ ನ್ಯೂಸ್

ಬೆಂಗಳೂರು: ಈ ಗೆಲುವನ್ನು ನನ್ನ ಗುರು ದಿವಂಗತ ಅನಂತ್ ಕುಮಾರ್, ವಿಜಯ್ ಕುಮಾರ್ ಸೇರಿದಂತೆ ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಅಂತಾ ತೇಜಸ್ವಿ ಸೂರ್ಯ ಹೇಳಿದ್ದಾರೆ. ಬೆಂ. ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರಿವ ತೇಜಸ್ವಿ ಸೂರ್ಯ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ರು. ಈ ವೇಳೆ, ಮತ್ತೈದು ವರ್ಷ ಮೋದಿ ಪ್ರಧಾನಿ ಆಗ್ತಾರೆ. ಚುನಾವಣೆಗೆ ಸ್ಪರ್ದೆ ಮಾಡಲು ನನಗೆ ಅವಕಾಶ ನೀಡಿದ ಮೋದಿಯವರಿಗೆ, ಅಮಿತ್ ಶಾ, ಯಡಿಯೂರಪ್ಪನವರಿಗೆ ಧನ್ಯವಾದಗಳು....
ರಾಜಕೀಯಸುದ್ದಿ

‘ಸಬ್ ​ಕಾ ಸಾಥ್​+ಸಬ್​ ಕಾ ವಿಕಾಸ್​+ ಸಬ್​ ಕಾ ವಿಶ್ವಾಸ್​​ = ವಿಜಯೀ ಭಾರತ’ ಮೋದಿ ಟ್ವೀಟ್​ – ಕಹಳೆ ನ್ಯೂಸ್

ನವದೆಹಲಿ: ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ. ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯೋದು ಸ್ಪಷ್ಟವಾಗುತ್ತಿದೆ. ಇದರ ಬೆನ್ನಲ್ಲೇ ಮೋದಿ ಟ್ವೀಟ್​ ಮಾಡಿದ್ದಾರೆ. ಸಬ್ ​ಕಾ ಸಾಥ್​+ಸಬ್​ ಕಾ ವಿಕಾಸ್​+ ಸಬ್​ ಕಾ ವಿಶ್ವಾಸ್​​ = ವಿಜಯೀ ಭಾರತ.. ಜೊತೆಯಾಗಿ ನಾವು ಬೆಳೆಯೋಣ.. ಜೊತೆಯಾಗಿ ನಾವು ಏಳಿಗೆಯಾಗೋಣ.. ಎಲ್ಲರೂ ಜೊತೆಯಾಗಿ ಬಲಿಷ್ಠ ಹಾಗೂ ಸ್ವತಂತ್ರ ಭಾರತವನ್ನು ನಿರ್ಮಾಣ ಮಾಡೋಣ. ಭಾರತ ಮತ್ತೊಮ್ಮೆ ಗೆದ್ದಿದೆ ಅಂತಾ ಮೋದಿ ಟ್ವೀಟ್​ ಮಾಡಿದ್ದಾರೆ....
ರಾಜಕೀಯಸುದ್ದಿ

ಮೋದಿ ಪ್ರಮಾಣ ವಚನಕ್ಕೆ ದಿನಾಂಕ ಫಿಕ್ಸ್: ವಿಶೇಷ ಅತಿಥಿ ಬರಲಿದ್ದಾರೆ! – ಕಹಳೆ ನ್ಯೂಸ್

ನವದೆಹಲಿ: ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ನರೇಂದ್ರ ಮೋದಿ ಸತತ ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದಾರೆ. ಇನ್ನು ಪ್ರಧಾನಿ ಮೋದಿ ಪ್ರಮಾಣವಚನಕ್ಕೆ ದಿನಾಂಕ ಕೂಡ ನಿಗದಿಯಾಗಿದ್ದು, ಇದೇ ಮೇ.29ರಂದು ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಮೋದಿ ಪ್ರಮಾಣವಚನ ಸಮಾರಂಭಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಪ್ರಮಾಣವಚನ ಸಮಾರಂಭಕ್ಕೆ ಬರುವಂತೆ ಖುದ್ದು ಮೋದಿ ಅವರೇ ಆಮಂತ್ರಣ ನೀಡಿದ್ದು,...
ರಾಜಕೀಯಸುದ್ದಿ

ನಿಖಿಲ್‌ ಕುಮಾರಸ್ವಾಮಿ ವಿರುದ್ಧ 90 ಸಾವಿರ ಮತಗಳ ಅಂತರದಲ್ಲಿ ಸುಮಲತಾ ಗೆಲುವು – ಕಹಳೆ ನ್ಯೂಸ್

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಣೆಗೆ ವೇದಿಕೆ ಸಿದ್ಧವಾಗುತ್ತಿದ್ದು, 28 ಕ್ಷೇತ್ರಗಳಲ್ಲಿ ಗರಿಷ್ಠ ಸ್ಥಾನ ಬಿಜೆಪಿಗೋ ಅಥವಾ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಕೂಟಕ್ಕೋ ಎಂಬುದು ಸ್ಪಷ್ಟವಾದೆ. ರಾಜ್ಯದಲ್ಲಿ ಮಂಡ್ಯ, ತುಮಕೂರು ಹಾಗೂ ಹಾಸನ ಕ್ಷೇತ್ರಗಳು ಎಲ್ಲರ ಕುತೂಹಲದ ಕೇಂದ್ರ ಬಿಂದು. ದಿನವಿಡೀ ಏನೇನು ನಡೆಯಿತು ಎಂಬುದರ ಮುಖ್ಯಾಂಶಗಳು ಇಲ್ಲಿ ಲಭ್ಯವಿದೆ. ಇಂದಿನ ಫಲಿತಾಂಶವು ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಲಿದೆ. ಇಡೀ ದೇಶದಲ್ಲಿಯೇ ಭಾರಿ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್‌...
1 166 167 168 169 170 232
Page 168 of 232