Tuesday, April 28, 2026

ರಾಜಕೀಯ

ರಾಜಕೀಯಸುದ್ದಿ

ಕುಟುಂಬ ರಾಜಕಾರಣದ ಕತೆ ಏನಾಯ್ತು? ಇಲ್ಲಿದೆ 13 ಕುಟುಂಬಗಳ ಕತೆ…! – ಕಹಳೆ ನ್ಯೂಸ್

ಪ್ರತಿ ಲೋಕಸಭೆ ಚುನಾವಣೆಯಲ್ಲೂ ಒಂದೇ ಕುಟುಂಬದ ಹಲವು ಮಂದಿ ಸ್ಪರ್ಧಿಸುವುದು ಸರ್ವೇ ಸಾಮಾನ್ಯ. ಅದು ಈ ಬಾರಿಯೂ ಮುಂದುವರಿದಿದೆ. ಅಂತಹ ಕುಟುಂಬಗಳ ಸೋಲು- ಗೆಲುವಿನ ಕಥೆ ಏನಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಗಾಂಧಿ ಪರಿವಾರದ ಇಬ್ಬರಿಗೂ ಗೆಲುವು: ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನೆಹರು- ಗಾಂಧಿ ಕುಟುಂಬದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸೋನಿಯಾ ಗಾಂಧಿ, ಕೇರಳದ ವಯನಾಡ್‌ನಿಂದ ರಾಹುಲ್...
ರಾಜಕೀಯಸುದ್ದಿ

ಆಯ್ಕೆಯಾದ ಒಂದೇ ದಿನಕ್ಕೆ ರಾಜಿನಾಮೆ ಕೊಡಲು ನಿರ್ಧಾರ-ಪ್ರಜ್ವಲ್ ರೇವಣ್ಣ – ಕಹಳೆ ನ್ಯೂಸ್

ಹಾಸನ: ಹಾಸನ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಗೆದ್ದಿರುವ ಪ್ರಜ್ವಲ್ ರೇವಣ್ಣ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಇಂದು ಹಾಸನದಲ್ಲಿ ಮಾತನಾಡಿದ ಅವರು, ದೇವೇಗೌಡರು ಸೋತಿರುವುದಕ್ಕೆ ನನಗೆ ನೋವಾಗಿದೆ. ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಹಾಸನ ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡುತ್ತೇನೆ. ನಾನು ಪ್ರೀತಿಯಿಂದ ಹೇಳ್ತಿದ್ದೀನಿ, ಅವರು ಇದನ್ನು ಸ್ವೀಕರಿಸಬೇಕು ಎಂದು ಹೇಳಿದರು. ನಾನು ರಾತ್ರಿಯಿಡೀ ಚಿಂತಿಸಿ ನಿರ್ಧಾರಕ್ಕೆ ಬಂದಿದ್ದೀನಿ. ಹಾಸನದ ಜನರು ತಪ್ಪು ತಿಳಿಯಬಾರದು....
ರಾಜಕೀಯಸುದ್ದಿ

ಹಳೆಗೇಟು ಶ್ರೀ ಕೇಶವ ಕೃಪಾದಲ್ಲಿ ವೇದ, ಯೋಗ, ಕಲಾ ಶಿಬಿರ ಸಮಾಪನ – ಕಹಳೆ ನ್ಯೂಸ್

ಸುಳ್ಯ: ಧರ್ಮ ಮತ್ತು ಸಂಸ್ಕೃತಿಯ ಉತ್ಪಾದಕರು ಋಷಿಗಳು ಮತ್ತು ತಪಸ್ವಿಗಳು. ಸಾತ್ವಿಕ ಸ್ಪಂದನ ಶಕ್ತಿಯ ತಪೋಭೂಮಿ ಮತ್ತು ಜಾಗೃತಿ ಚಿಂತನೆಯ ನಾಡಿದು. ಸಾತ್ವಿಕ ಚಿಂತನೆಯ ಸಮಷ್ಠಿ ಹಿಂದೂ ಧರ್ಮ. ಇಂತಹ ಧರ್ಮದ ನೆಲೆಯ ನಾಡಿನಲ್ಲಿ ಸಂಸ್ಕೃತ ಮತ್ತು ವೇದ ಉಳಿಯದಿದ್ದರೆ ಮುಂದೊಂದು ದಿನ ಇದನ್ನು ಅಂದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಹೀಗಾಗಿ ಪ್ರತಿ ಮನೆಗಳೂ ಸಂಸ್ಕಾರದ ಕೇಂದ್ರಗಳಾಗಿ ವೇದ ಮತ್ತು ಸಂಸ್ಕೃತವನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಸಂಪುಟ ನರಸಿಂಹ...
ರಾಜಕೀಯ

ಬಿಜೆಪಿಯ ಪ್ರಚಂಡ ಗೆಲುವು ನೋಡಿದರೆ ಮೋದಿ ಅಲೆ ಮುಂದುವರೆಯುದು ಸಾಬೀತು-ಎಸ್.ಎಂ.ಕೃಷ್ಣ – ಕಹಳೆ ನ್ಯೂಸ್

ಬೆಂಗಳೂರು: ಬಿಜೆಪಿ ಅಭೂತಪೂರ್ವ ಗೆಲುವು ಹಿನ್ನೆಲೆ ಪ್ರಧಾನಿ ಮೋದಿಯನ್ನು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಎಸ್.ಎಂ ಕೃಷ್ಣ ಹೊಗಳಿ ಕೊಂಡಾಡಿದ್ದಾರೆ. ಈ ಕುರಿತಂತೆ ಎಸ್.ಎಂ ಕೃಷ್ಣ, ‘ಬಿಜೆಪಿಯ ಪ್ರಚಂಡ ಗೆಲುವನ್ನು ನೋಡಿದರೆ ಮೋದಿ ಅಲೆ ಮುಂದುವರೆದಿರುವುದನ್ನು ಸಾಬೀತುಪಡಿಸಿದೆ. ಅದರಲ್ಲೂ ರಾಜ್ಯದಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಬಂದಿರುವುದು ಸಂತಸದ ವಿಷಯವಾಗಿದೆ. ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಮರ್ಥ ನಾಯಕತ್ವ ಸಿಕ್ಕಂತಾಗಿದೆ. ಮತ್ತೆ 5 ವರ್ಷದ ಆಡಳಿತಕ್ಕೆ ಜನಾದೇಶ ನೀಡಿರುವುದು ಖುಷಿಯಾಗಿದೆ. ಮೋದಿ...
ರಾಜಕೀಯಸುದ್ದಿ

ಪ್ರಧಾನಿ ಮೋದಿಗೆ ಸಿಎಂ ಎಚ್. ಡಿ.ಕೆ ಯಿಂದ ಅಭಿನಂದನೆ – ಕಹಳೆ ನ್ಯೂಸ್

ಬೆಂಗಳೂರು: ಜನಾದೇಶ ಪಡೆದ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಸಿಎಂ, ಲೋಕಸಭಾ ಚುನಾವಣೆ ಫಲಿತಾಂಶ ಅನಿರೀಕ್ಷಿತ. ಈ ಫಲಿತಾಂಶವನ್ನು ಗೌರವಿಸುತ್ತೇನೆ. ಜನಾದೇಶ ಪಡೆದ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ರಾಜ್ಯದಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೂ ನನ್ನ ಶುಭಾಶಯಗಳು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಸೋಲಿನ ಕುರಿತು ಎರಡೂ ಪಕ್ಷಗಳ ನಾಯಕರು ಚರ್ಚಿಸುತ್ತೇವೆ. ರಾಜಕೀಯದಲ್ಲಿ ನಮ್ಮ ಪಕ್ಷವು ಹಲವು ಸೋಲು-ಗೆಲುವುಗಳನ್ನು ಕಂಡಿದೆ. ಸೋಲಿನಿಂದ...
ರಾಜಕೀಯಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ ಮತ ಎಣಿಕೆಯ ಕ್ಷೇತ್ರವಾರು ವಿವರ – ಕಹಳೆ ನ್ಯೂಸ್

ಬಿಜೆಪಿ ವಿಜೇತ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ 7.74.285 ಭರ್ಜರಿ ಮತಗಳನ್ನು ಗಳಿಸಿದ್ದಾರೆ. ಕಾಂಗ್ರೇಸ್‍ನ ಪರಾಜಿತ ಅಭ್ಯರ್ಥಿ ಮಿಥುನ್ ರೈ 4.99.664 ಗಳಿಸಿದ್ದಾರೆ. ಎಂಟು ವಿಧಾನ ಸಭಾ ಕ್ಷೇತ್ರವಾರು ಬಿಜೆಪಿ ಮತ್ತು ಕಾಂಗೆಸ್ ಪಕ್ಷಗಳು ಪಡೆದ ಮತಗಳು ಹೀಗಿವೆ, ಮಂಗಳೂರಿನಲ್ಲಿ ಬಿಜೆಪಿ-62.661 ಪಡೆದರೆ ಕಾಂಗ್ರೇಸ್-74.053, ಮಂಗಳೂರು ಉತ್ತರದಲ್ಲಿ ಬಿಜೆಪಿ-1.07.501 ಕಾಂಗ್ರೇಸ್-61.413 ಮಂಗಳೂರು ದಕ್ಷಿಣದಲ್ಲಿ ಬಿಜೆಪಿ- 98.041 ಕಾಂಗ್ರೇಸ್-65,206 ಮುಲ್ಕಿ ಮೂಡಬಿದ್ರೆಯಲ್ಲಿ ಬಿಜೆಪಿ- 91.320 ಕಾಂಗ್ರೇಸ್- 54,065. ಬಂಟ್ವಾಳದಲ್ಲಿ ಬಿಜೆಪಿ-99.188, ಕಾಂಗ್ರೇಸ್-67,125,...
ರಾಜಕೀಯಸುದ್ದಿ

ಸುಮಲತಾರನ್ನು ನಾವಾಗಿಯೇ ಬಿಜೆಪಿಗೆ ಕರೆಯುವುದಿಲ್ಲ: ಬಿ.ಎಸ್.ವೈ. – ಕಹಳೆ ನ್ಯೂಸ್

ನಾವಾಗಿಯೇ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಬಿಜೆಪಿಗೆ ಕರೆಯಲು ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಸುಮಲತಾ ಅವರು ಅವರಾಗಿಯೇ ಬಂದರೆ ಸ್ವಾಗತಿಸಿತ್ತೇವೆ ಎಂದರು. ನಾನು ಹೇಳಿದ್ದೆಲ್ಲಾ ನಿಜವಾಗಿದೆ. 40 ವರ್ಷದ ರಾಜಕೀಯ ಅನುಭವದ ಆಧಾರದ ಮೇಲೆ ಹೇಳಿದ್ದೆ ಎಂದರು. ಮೇ 29ರಂದು ಸಂಸದರೋದಿಗೆ ದೆಹಲಿಗೆ ತೆರಳಲಿದ್ದೇವೆ. ವರಿಷ್ಠರ ಸೂಚನೆಯಂತೆ ತೀರ್ಮಾನ ಕೈಗೊಳ್ಳಲಿದ್ದೇವೆ. ಈಗಿನ ಮೈತ್ರಿ ಸರ್ಕಾರದ ಬಗ್ಗೆ...
1 165 166 167 168 169 232
Page 167 of 232