Tuesday, April 28, 2026

ರಾಜಕೀಯ

ರಾಜಕೀಯಸುದ್ದಿ

ನಿಖಿಲ್ ಕುಮಾರಸ್ವಾಮಿ ಸೋತಿದ್ದಕ್ಕೆ ಬೆರಳನ್ನೇ ಕತ್ತರಿಸಿಕೊಂಡ ಅಭಿಮಾನಿ!! – ಕಹಳೆ ನ್ಯೂಸ್

ದೇಶಾದ್ಯಂತ ಗಮನ ಸೆಳೆದಿದ್ದ, ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದು ಮತದಾರ ಸುಮಲತಾ ಅಂಬರೀಷ್ ಅವರನ್ನು ಕೈಹಿಡಿದಿದ್ದಾನೆ. ಎದುರಾಳಿಯಾಗಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಹೀನಾಯವಾಗಿ ಸೋತಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಜೆಡಿಎಸ್ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಕ್ಕೆ ಬೇಸರಗೊಂಡ ಅಭಿಮಾನಿಯೊಬ್ಬ ಮತ ಚಲಾಯಿಸಿದ್ದ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಬೆರಳು ಕತ್ತರಿಸಿಕೊಂಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಂಡ್ಯ...
ರಾಜಕೀಯಸುದ್ದಿ

ಮಿಥುನ್ ರೈ ಸೋಲಿಗೆ ಮುಳುವಾಯ್ತು ಈ ವಿಚಾರಗಳು- ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಮೋದಿ ಅಲೆ ಕೆಲಸ ಮಾಡಿದೆ ಅನ್ನೋದು ಇಲ್ಲಿ ಸ್ಫಷ್ಟ. ಈ ಬಾರಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಅವರನ್ನು ಕಣಕ್ಕಿಳಿಸಿ ಬಿಜೆಪಿಗೆ ಫೈಟ್ ನೀಡಲು ಮುಂದಾಗಿತ್ತು. ಆದರೆ, ಮೋದಿ ಹವಾದ ಮುಂದೆ ಕಾಂಗ್ರೆಸ್‍ನ ಯಾವ ಪ್ಲಾನ್ ಕೂಡ ಕೆಲಸ ಮಾಡಿಲ್ಲ.   ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ...
ರಾಜಕೀಯಸುದ್ದಿ

ಕಾಂಗ್ರೆಸ್ ಅತೃಪ್ತಿ ಶಾಸಕರ ನಡೆ – ಕಹಳೆ ನ್ಯೂಸ್

ಶತಾಯಗತಾಯ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಪರದಾಡುತ್ತಿದ್ದರೆ ಇನ್ನೊಂದು ಕಡೆ ರಾಜ್ಯದಲ್ಲಿ ಸರ್ಕಾರ ಸ್ಥಾಪಿಸುವ ಬಿಜೆಪಿ ನಾಯಕರ ಉಮೇದಿ ಹೆಚ್ಚಾಗುತ್ತಿದೆ. ಈ ನಡುವೆ ಕಾಂಗ್ರೆಸ್‍ನ ಅತೃಪ್ತ ಶಾಸಕರಿಗೆ ಭಾರೀ ಲಾಭ ತಂದುಕೊಡುವ ಸಾಧ್ಯತೆಯಿದೆ. ಉಭಯ ಪಕ್ಷಗಳ ಅಸ್ತಿತ್ವದ ದೃಷ್ಟಿಯಿಂದ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ -ಜೆಡಿಎಸ್ ನಾಯಕರು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಕಾಂಗ್ರೆಸ್ ಬಿಟ್ಟು ಹೋಗದಂತೆ ಮನವೊಲಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಅಗತ್ಯ ಬಿದ್ದರೆ...
ರಾಜಕೀಯಸುದ್ದಿ

ಮೋದಿ 2ನೇ ಅವಧಿ: ನಿಮ್ಮ ಜೇಬಿನ ಮೇಲೆ ಏನು ಪರಿಣಾಮ? – ಕಹಳೆ ನ್ಯೂಸ್

ಹೊಸದಿಲ್ಲಿ: ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಮತ್ತೆ ಮರಳಿದ್ದಾರೆ. ಬಿಜೆಪಿ  ಸರಕಾರದ ಈ ಅವಧಿಯು ನಿಮ್ಮ ಜೇಬಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? 2019ರ ಪೂರ್ಣಾವಧಿ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಪ್ಯಾಬ್‌ಗಳು ಬದಲಾಗುತ್ತವೆಯಾ? 1.ಹೊಸ ಆದಾಯ ತೆರಿಗೆ ಕಾಯಿದೆ 2017ರಲ್ಲಿ ಮೋದಿ ಸರಕಾರವು ನೂತನ ನೇರ ತೆರಿಗೆಗಳ ವಿಧೇಯಕ ಅಥವಾ ಸಂಹಿತೆಯ ಕರಡು ರೂಪಿಸಲು ಸ್ಥಾಯಿ ಸಮಿತಿ ರಚಿಸಿತ್ತು. ವರದಿ ಸಲ್ಲಿಕೆಗೆ ಮೇ 31ರ ಗಡುವು ನೀಡಲಾಗಿತ್ತು. ಈಗ...
ರಾಜಕೀಯಸುದ್ದಿ

ಗೆಲುವು ಸಾಧಿಸಿದ ಅಭ್ಯರ್ಥಿಗಳ ಜತೆಗೆ ಸೋತ ಅಭ್ಯರ್ಥಿಗಳ ಸಭೆ ಕರೆದ ಮಮತಾ ಬ್ಯಾನರ್ಜಿ – ಕಹಳೆ ನ್ಯೂಸ್

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಭರ್ಜರಿ ವಿಜಯದಿಂದ ತಳಮಳಗೊಂಡಿರುವ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಶನಿವಾರ ತಮ್ಮ ನಿವಾಸದಲ್ಲಿ ಪ್ರಮುಖ ನಾಯಕರ ಸಭೆ ಕರೆದಿದ್ದಾರೆ. ಗೆಲುವು ಸಾಧಿಸಿದ ಅಭ್ಯರ್ಥಿಗಳ ಜತೆಗೆ ಸೋತ ಅಭ್ಯರ್ಥಿಗಳೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಇಲ್ಲಿ ಸೋಲು-ಗೆಲುವಿನ ಪರಾಮರ್ಶೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಈ ಬಾರಿ ಬಂಗಾಳದ ಚುನಾವಣಾ ಕಣದಲ್ಲಿ ಬಿಜೆಪಿ ಹಾಗೂ ಟಿಎಂಸಿ ನೇರ ಫೈಟ್‌ ನಡೆಸಿದ್ದವು. 42 ಲೋಕಸಭೆ ಕ್ಷೇತ್ರಗಳ ಪೈಕಿ ಬಿಜೆಪಿ...
ರಾಜಕೀಯಸುದ್ದಿ

ಮನೆಯಲ್ಲಿರೋರು 9 ಮಂದಿ, ಕೇವಲ 5 ವೋಟ್​ ಬಂದಿದೆ ಎಂದು ಅಭ್ಯರ್ಥಿ ಕಣ್ಣೀರು..! – ಕಹಳೆ ನ್ಯೂಸ್

ಜಲಂಧರ್: ನಿನ್ನೆ ಹೊರಬಿದ್ದ ಸಾರ್ವತ್ರಿಕ ಚುನಾವಣೆಯ ಫಲಿತಾಂಶದಲ್ಲಿ ಒಂದೆಡೆ ಘಟಾನುಘಟಿ ನಾಯಕರು ಮಂಡಿಯೂರಿದ್ರೆ, ಇನ್ನೂ ಹಲವಾರು ನಾಯಕರು ಲಕ್ಷ ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಆದ್ರೆ ಪಂಜಾಬ್​​ನ ಅಭ್ಯರ್ಥಿಯೊಬ್ಬರು ತನಗೆ ಕೇವಲ 5 ವೋಟ್​ಗಳನ್ನ ಬಂದಿದೆ ಎಂದು ಶಾಕ್​​​ಗೆ ಒಳಗಾಗಿದ್ದರು. ಜಲಂಧರ್​​ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೀತು ಶುತ್ತೇರ್ನ್​​ವಾಲಾ, ನಿನ್ನೆ ಮೊದಲ ಸುತ್ತಿನ ಕೌಂಟಿಂಗ್​​​ ವೇಳೆ ಕೇವಲ 5 ವೋಟ್​ಗಳು ಬಂದಿರೋದು ನೋಡಿ ಶಾಕ್ ಆಗಿದ್ರು. ಕುಟುಂಬದಲ್ಲಿ 9 ಸದಸ್ಯರಿದ್ದರೂ...
ರಾಜಕೀಯಸುದ್ದಿ

ಮೋದಿ ಗೆಲುವಿಗೆ ‘ರಮ್ಯಾ ಎಲ್ಲಿದ್ದೀಯಮ್ಮಾ’? ಎಂದು ಉರಿಸಿದ ಶಿಲ್ಪಾ – ಕಹಳೆ ನ್ಯೂಸ್

ಶಿಲ್ಪಾ ಗಣೇಶ್, ರಮ್ಯಾ ನಡುವೆ ಆಗಾಗ ಟ್ವೀಟ್ ಸಮರ ನಡೆಯುತ್ತಾ ಇರುತ್ತದೆ. ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಗಮನ ಸೆಳೆಯುತ್ತಾರೆ. ಲೋಕಸಮರದ ತೀರ್ಪು ಹೊರಬಿದ್ದಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಿದ್ದಾರೆ. ಯಾವಾಗಲೂ ಮೋದಿಯನ್ನು ಟೀಕಿಸುವ ರಮ್ಯಾ ಮೋದಿ ಗೆಲುವಿಗೆ ವಿಶ್ ಮಾಡಿದ್ದರು. ರಮ್ಯಾ ಟ್ವೀಟ್ ಗೆ ಶಿಲ್ಪಾ ಗಣೇಶ್ ಕಾಲೆಳೆದಿದ್ದಾರೆ  ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅದ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್...
ರಾಜಕೀಯಸುದ್ದಿ

ಕಾಂಗ್ರೆಸ್ ನ ಎಲ್ಲಾ ಸಚಿವರಿಗೆ ಮುಖಭಂಗ : ಡಿಕೆಶಿಗೆ ಮಾತ್ರವೇ ಸಕ್ಸಸ್ – ಕಹಳೆ ನ್ಯೂಸ್

ಬೆಂಗಳೂರು: 17ನೇ ಲೋಕಸಭಾ ಚುನಾವಣೆಯಲ್ಲಿ ವಿವಿಧ ಜಿಲ್ಲೆಗಳ ಉಸ್ತುವಾರಿ ಹೊತ್ತಿದ್ದ ಬಹುತೇಕ ಎಲ್ಲ ಕಾಂಗ್ರೆಸ್ ಸಚಿವರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಸೋತಿದ್ದು, ಬಿಜೆಪಿ ಎದುರು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಈ ನಡುವೆ ಸಚಿವ ಡಿ.ಕೆ.ಶಿವಕುಮಾರ್ ಮಾತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದು. ಬಿಟ್ಟರೆ ಮತ್ತೆಲ್ಲ ಸಚಿವರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಪ್ರತಿಪಕ್ಷ ಸ್ಥಾನವನ್ನೂ ಸಹ ಪಡೆಯಲು ವಿಫಲವಾಗಿದ್ದ ಕಾಂಗ್ರೆಸ್‌ಗೆ ಸಂಸತ್ತಿನಲ್ಲಿ...
1 164 165 166 167 168 232
Page 166 of 232