ಧರ್ಮ, ರಾಷ್ಟ್ರೀಯತೆ, ಹಿಂದುತ್ವಕ್ಕೆ ಬೆಂಬಲವಾಗಿ ನಿಲ್ಲುವವರನ್ನೇ ಬೆಂಬಲಿಸೋಣ; ಬೈಂದೂರಿನ ವಿವಿಧ ಧಾರ್ಮಿಕ ಕ್ಷೇತ್ರಗಳ ಮುಖಂಡರೊAದಿಗೆ ಡಾ. ಕಲಡ್ಕ ಪ್ರಭಾಕರ್ ಭಟ್ ಸಭೆ-ಕಹಳೆ ನ್ಯೂಸ್
ಬೈಂದೂರು: ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಬಹಳ ಆತಂಕಕಾರಿ ಅಪಾಯಗಳು ಎದುರಾಗುತ್ತಿವೆ. ನಮ್ಮ ಧಾರ್ಮಿಕ ಕೇಂದ್ರಗಳನ್ನು ಹಾಗೂ ಧರ್ಮವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯತೆ, ಹಿಂದುತ್ವ, ಹಿಂದೂ ಧರ್ಮ, ಭಾರತೀಯ ವಿಚಾರಧಾರೆಯನ್ನು ರಕ್ಷಣೆ ಮಾಡಬಲ್ಲ ಪಕ್ಷವನ್ನೇ ಈ ಚುನಾವಣೆಯಲ್ಲಿ ಗೆಲ್ಲಿಸುವ ತೀರ್ಮಾನ ಮಾಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕರೆ ನೀಡಿದರು. ಗುರುವಾರ ಬೈಂದೂರಿನ ಶ್ರೀ ಅಂಬಿಕಾ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ನಡೆದ...