Saturday, June 20, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಗಿನ್ನಿಸ್ ವಿಶ್ವ ದಾಖಲೆಗೆ ಸೇರಿಂದ ಪ್ರಪಂಚದ ಅತಿದೊಡ್ಡ ಕಾರಂಜಿ..! – ಕಹಳೆ ನ್ಯೂಸ್

ದುಬೈ- ಯುನೈಟೆಡ್ ಅರಬ್ ಎಮಿರೆಟ್ ಹೊಸ ಹೊಸ ಆಕರ್ಷಣೆಗಳಿಂದ ವಿಶ್ವವಿಖ್ಯಾತಿ ಪಡೆದಿದೆ. ಈಗ ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ಎಂದರೆ ಪ್ರಪಂಚದ ಅತಿದೊಡ್ಡ ಕಾರಂಜಿ. ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಈ ಮ್ಯೂಸಿಕಲ್ ಫೌಂಟನ್ ದೇದೀಪ್ಯಮಾನವಾಗಿ ಕಂಗೋಳಿಸುತ್ತಿದೆ. ಈ ನಯನ ಮನೋಹರ ವರ್ಣಮಯ ಬೆಳಕಿನ ದೃಶ್ಯ ವೈಭವ ರೋಮಾಂಚನಕಾರಿ. ದುಬೈನ ಜಗತ್‍ಪ್ರಸಿದ್ಧ ವಾಟರ್‍ಫ್ರಂಟ್ ಪಾಮ್ ಜುಮೈರಾ ಪ್ರದೇಶದ ದಿ ಪಾಯಿಂಟ್‍ನಲ್ಲಿರುವ ವರ್ಣರಂಜಿತ ಕಾರಂಜಿ ಪ್ರಪಂಚದ ಅತಿ ದೊಡ್ಡ ಫೌಂಟನ್ ಎಂಬ...
ಹೆಚ್ಚಿನ ಸುದ್ದಿ

ಕೆಣಕಿ ಬಂದ ಪಾಕ್’ಗೆ ತಕ್ಕ ಪಾಠ ಕಲಿಸಿದ ಭಾರತೀಯ ಸೇನೆ – ಕಹಳೆ ನ್ಯೂಸ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪದೇ ಪದೇ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಲಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ದೊಡ್ಡಮಟ್ಟದಲ್ಲೇ ಪ್ರತ್ಯುತ್ತರ ನೀಡಿದ್ದು, ಪಾಕ್ ಬಂಕರ್ ಗಳ ಮೇಲೆ ಸಾಲು ಸಾಲು ದಾಳಿ ನಡೆಸುವ ಮೂಲಕ ಶತ್ರುರಾಷ್ಟ್ರದ ಸೇನಿಕರು ಲಾಂಚ್ ಪ್ಯಾಂಡ್ ಬಿಟ್ಟು ಓಡಿಹೋಗುವಂತೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ ಭಾರತ ನಡೆಸಿರುವ...
ಹೆಚ್ಚಿನ ಸುದ್ದಿ

ಸೈನಿಕರಿಗೆ ಗೌರವ ಸಲ್ಲಿಸಲು ದೀಪ ಬೆಳಗಿಸಿ ಎಂದ ಮೋದಿ – ಕಹಳೆ ನ್ಯೂಸ್

ನವದೆಹಲಿ: ದೀಪಾವಳಿ ಸಂಭ್ರಮವನ್ನು ರಾಷ್ಟ್ರ ಮತ್ತು ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಆಚರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶದ ಸೈನಿಕರ ಧೈರ್ಯ, ಸಾಹಸ, ತ್ಯಾಗ, ಬಲಿದಾನಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಪದಗಳು ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ದೀಪಾವಳಿ ಹಬ್ಬದ ದಿನ ನಮ್ಮ ರಾಷ್ಟ್ರವನ್ನು ನಿರ್ಭಯವಾಗಿ ರಕ್ಷಿಸುವ ಸೈನಿಕರನ್ನು ಗೌರವಿಸುವುದಕ್ಕಾಗಿ ದೀಪವನ್ನು ಬೆಳಗಿಸೋಣ. ನಮ್ಮ ಸೈನಿಕರ ಧೈರ್ಯಕ್ಕೆ ಕೃತಜ್ಞತೆ ಸಲ್ಲಿಸಲುವುದಕ್ಕೆ ಪದಗಳನ್ನಷ್ಟೇ ಬಳಸಿದರೆ ನ್ಯಾಯ ಸಿಗುವುದಿಲ್ಲ. ಗಡಿಯಲ್ಲಿ...
ಹೆಚ್ಚಿನ ಸುದ್ದಿ

‘ಗ್ರಾಮ ಪಂಚಾಯತಿ ಚುನಾವಣೆಗೆ’ ನ್ಯಾಯಾಲಯದಿಂದ ಗ್ರೀನ್‌ ಸಿಗ್ನಲ್:‌ 3 ವಾರಗಳಲ್ಲಿ ʼವೇಳಾಪಟ್ಟಿʼ ಪ್ರಕಟಿಸುವಂತೆ ಸೂಚನೆ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಉಚ್ಛ ನ್ಯಾಯಾಲಯ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಅನುಮತಿ ನೀಡಿದ್ದು, ರಾಜ್ಯ ಚುನಾವಣಾ ಆಯೋಗಕ್ಕೆ 3 ವಾರಗಳಲ್ಲಿ ವೇಳಾಪಟ್ಟಿ ಪ್ರಕಟಿಸುವಂತೆ ನಿರ್ದೇಶನ ನೀಡಿದೆ. ಎಲೆಕ್ಷನ್ ಘೋಷಣೆ ಬಗ್ಗೆ 3 ವಾರದಲ್ಲಿ ಆಯೋಗ ತೀರ್ಮಾನಿಸಬೇಕು. ಅಧಿಕಾರಿಗಳೊಂದಿಗೆ ಆಯೋಗ ಸಮಾಲೋಚನೆ ನಡೆಸಬಹುದು. ಇನ್ನು ಚುನಾವಣೆಗೆ ಹಣಕಾಸಿನ ಅಗತ್ಯವಿದ್ದರೆ ರಾಜ್ಯಪಾಲರನ್ನ ಸಂಪರ್ಕಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ. ಅವಧಿ ಮುಗಿದ ಗ್ರಾಮ ಪಂಚಾಯತ್ʼಗಳಿಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ...
ಹೆಚ್ಚಿನ ಸುದ್ದಿ

ವಿದೇಶದಿಂದ ದೇಣಿಗೆ: ಗೃಹ ಸಚಿವಾಲಯದ ಕಠಿಣ ನಿಯಮ – ಕಹಳೆ ನ್ಯೂಸ್

ನವದೆಹಲಿ : ವಿದೇಶದಿಂದ ದೇಣಿಗೆ ಸಂಗ್ರಹ ಮಾಡುವ ಸರ್ಕಾರೇತರ ಸಂಸ್ಥೆ(NGO)ಗಳ ಮೇಲೆ ಕೇಂದ್ರ ಸರ್ಕಾರ ಕಡಿವಾಣ ಹಾಕುತ್ತಿದೆ. NGOಗಳ ಮೇಲೆ ಗೃಹ ಸಚಿವಾಲಯದ ಕಠಿಣ ನಿಯಮಗಳನ್ನು ಹೇರುತ್ತಿದೆ. ವಿದೇಶದಿಂದ ದೇಣಿಗೆ ಪಡೆಯಲು ಎನ್ಜಿಒಗಳು ಕನಿಷ್ಠ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರಬೇಕಾಗುತ್ತದೆ. ಈ ಬಗ್ಗೆ ವಿದೇಶಿ ನಿಯಂತ್ರಣ ಕಾಯ್ದೆಯಡಿ(FCRA) ನೋಂದಣಿ ಅಗತ್ಯ. ಜೊತೆಗೆ ಈ ಹಿಂದಿನ ಮೂರು ಆರ್ಥಿಕ ವರ್ಷಗಳಲ್ಲಿ 15 ಲಕ್ಷ ರೂಪಾಯಿಗಳನ್ನು ಸಾಮಾಜಿಕ ಚಟುವಟಿಕೆಗೆ ಬಳಸಿರುವುದಕ್ಕೆ ದಾಖಲೆ ಹೊಂದಿರಬೇಕಾಗುತ್ತದೆ....
ಹೆಚ್ಚಿನ ಸುದ್ದಿ

ಕಾಪಿರೈಟ್ ಸಮಸ್ಯೆ : ಗೃಹ ಸಚಿವ ಅಮಿತ್ ಶಾ ಖಾತೆಯಿಂದ ಪ್ರೊಫೈಲ್‌ ಚಿತ್ರ ತೆಗೆದುಹಾಕಿದ ಟ್ವಿಟರ್ – ಕಹಳೆ ನ್ಯೂಸ್

ನವದೆಹಲಿ: ಕಾಪಿರೈಟ್‌ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಾಕಿದ್ದ ಪ್ರೊಫೈಲ್‌ ಚಿತ್ರವನ್ನು ಟ್ವಿಟರ್‌ ತೆಗೆದುಹಾಕಿದೆ. ಕೆಲ ಸಮಯದ ಬಳಿಕ ಬೇರೊಂದು ಚಿತ್ರವನ್ನು ಹಾಕಲಾಗಿದೆ. ಶಾ ಅವರ ಅಧಿಕೃತ ಖಾತೆಯಲ್ಲಿ ಪ್ರೊಫೈಲ್‌ ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ, 'ಮೀಡಿಯಾ ಪ್ರದರ್ಶಿಸಲಾಗದು. ಕಾಪಿರೈಟ್‌ (ಕೃತಿಸ್ವಾಮ್ಯ) ಹೊಂದಿರುವವರ ವರದಿಗೆ ಪ್ರತಿಕ್ರಿಯೆಯಾಗಿ ಈ ಚಿತ್ರವನ್ನು ತೆಗೆದುಹಾಕಲಾಗಿದೆ' ಎಂದು ಬಿತ್ತರವಾಗುತ್ತಿತ್ತು. ಸದ್ಯ ಚಿತ್ರ ಬದಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ...
ಹೆಚ್ಚಿನ ಸುದ್ದಿ

BREAKING NEWS: ಬಾಲಿವುಡ್ ‘ನಟ ಆಸೀಫ್ ಬಾಸ್ರಾ’ ಆತ್ಮಹತ್ಯೆ – ಕಹಳೆ ನ್ಯೂಸ್

ಧರ್ಮಶಾಲಾ : ಬಾಲಿವುಡ್ ನಟ ಆಸೀಫ್ ಬಾಸ್ರಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಖ್ಯಾತ ನಟ ಆಸೀಫ್ ಬಾಸ್ರಾ ಇನ್ನಿಲ್ಲವಾಗಿದ್ದಾರೆ. ಬಾಲಿವುಡ್ ನಟ ಆಸಿಫ್ ಬಾಸ್ರಾ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ವರದಿಗಳ ಪ್ರಕಾರ, ಧರ್ಮಶಾಲಾದ ಮೆಕ್ ಲೊಡ್ ಗಂಜ್ ನಲ್ಲಿ ಇಂದು ಬಸ್ರಾ ಎಫ್ ಸಿ ಗಿಬಾಡಾ ರಸ್ತೆಯಲ್ಲಿರುವ ಕೆಫೆಯ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಆತ್ಮಹತ್ಯೆಗೆ ಶರಣಾಗಲು ಕಾರಣ ಏನು ಎಂಬುದಾಗಿ ತಿಳಿದು ಬಂದಿಲ್ಲ....
ಹೆಚ್ಚಿನ ಸುದ್ದಿ

ವಿಶ್ವ ದಾಖಲೆಗೆ ಭರ್ಜರಿ ತಯಾರಿ: ಅಯೋಧ್ಯೆಯಲ್ಲಿ ಪೂರ್ಣಗೊಂಡ ದೀಪೋತ್ಸವದ ಸಿದ್ಧತೆ – ಕಹಳೆ ನ್ಯೂಸ್

ಅಯೋಧ್ಯೆ - ರಾಮಜನ್ಮಭೂಮಿ ವಿವಾದ ಇತ್ಯರ್ಥಗೊಂಡು, ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ನಂತರ ಅಯೋಧ್ಯೆಯಲ್ಲಿ ಇದೀಗ ರಾಮ್‍ಲಲ್ಲಾನನ್ನು ದೀಪೋತ್ಸವದ ಮೂಲಕ ಸ್ವಾಗತಿಸಲು ಭರದ ಸಿದ್ದತೆಗಳು ನಡೆದಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ದೀಪೋತ್ಸವವನ್ನು ಆಚರಿಸಲು ಸಿದ್ಧತೆಗಳು ಪೂರ್ಣಗೊಂಡಿದ್ದು, ದೀಪಾವಳಿ ಹಬ್ಬದ ಮುನ್ನಾ ದಿನದಂದು ಕೋವಿಡ್ ಮಾರ್ಗಸೂಚಿಗಳ ಪ್ರಕಾರ ದೀಪೋತ್ಸವ ಆಚರಿಸಲು ಸೂಚಿಸಲಾಗಿದೆ. ಅಯೋಧ್ಯೆ ಎಲ್ಲಾ ದೇವಾಲಯಗಳು ಮತ್ತು ಕಟ್ಟಡಗಳಿಗೆ ಹೊಸ ಟಚ್ ನೀಡಲಿದ್ದು, ದೀಪೋತ್ಸವದ ಸಂದರ್ಶಕರು ಮತ್ತು ಅತಿಥಿಗಳಿಗೆ ಇದು...
1 148 149 150 151 152 174
Page 150 of 174