ರಾಘವೇಶ್ವರ ಶ್ರೀ ಸಾಧ್ವಿ ಪ್ರಜ್ಞಾಸಿಂಗ್ ಮಹತ್ವದ ಭೇಟಿ | ‘ ನಿಮ್ಮ ಬಳಿ ಮಠ ಇತ್ತು ನನ್ನ ಬಳಿ ದ್ವಿಚಕ್ರ ವಾಹನ ವಿತ್ತು ‘ ಅಳಲು ತೋಡಿಕೊಂಡ ಸಾಧ್ವಿ – ರಾಘವೇಶ್ವರ ಶ್ರೀ
ಬೆಂಗಳೂರು : ಮಲೆಗಾಂ ಸ್ಫೋಟದ ಆರೋಪದ ಅಡಿಯಲ್ಲಿ ಜೈಲು ಸೇರಿ, ನಂತರ ಸಧ್ಯ ಬಿಡುಗಡೆಯಾದ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಶಂಕರ ಪರಂಪರೆಯ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಭೇಟಿ ಮಾಡಿದರು. ಭಾರಿ ಕುತೂಹಲ ಮೂಡಿಸಿತು ರಾಘವೇಶ್ವರ ಶ್ರೀ ಫೇಸ್ಬುಕ್ ಸ್ಟೇಟಸ್ " ನಿಮ್ಮ ಬಳಿ ಮಠ ಇತ್ತು; ದುಷ್ಕರ್ಮಿಗಳು ಮಠವನ್ನೇ ಷಡ್ಯಂತ್ರದ ಮಾಧ್ಯಮವಾಗಿಸಿದರು! ನನ್ನ ಬಳಿ ಸಣ್ಣದೊಂದು ದ್ವಿಚಕ್ರವಾಹನವಿತ್ತು; ಧರ್ಮಶತ್ರುಗಳು ಅದನ್ನೇ ಷಡ್ಯಂತ್ರದ ದಾಳವಾಗಿಸಿದರು! " ಎಂದು ಸಾಧ್ವಿ...







