Sunday, June 14, 2026

ಸುದ್ದಿ

ಸುದ್ದಿ

ರಾಘವೇಶ್ವರ ಶ್ರೀ ಸಾಧ್ವಿ ಪ್ರಜ್ಞಾಸಿಂಗ್ ಮಹತ್ವದ ಭೇಟಿ | ‘ ನಿಮ್ಮ ಬಳಿ ಮಠ ಇತ್ತು ನನ್ನ ಬಳಿ ದ್ವಿಚಕ್ರ ವಾಹನ ವಿತ್ತು ‘ ಅಳಲು ತೋಡಿಕೊಂಡ ಸಾಧ್ವಿ – ರಾಘವೇಶ್ವರ ಶ್ರೀ

  ಬೆಂಗಳೂರು : ಮಲೆಗಾಂ ಸ್ಫೋಟದ ಆರೋಪದ ಅಡಿಯಲ್ಲಿ ಜೈಲು ಸೇರಿ, ನಂತರ ಸಧ್ಯ ಬಿಡುಗಡೆಯಾದ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಶಂಕರ ಪರಂಪರೆಯ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಭೇಟಿ ಮಾಡಿದರು. ಭಾರಿ ಕುತೂಹಲ ಮೂಡಿಸಿತು ರಾಘವೇಶ್ವರ ಶ್ರೀ ಫೇಸ್ಬುಕ್ ಸ್ಟೇಟಸ್ " ನಿಮ್ಮ ಬಳಿ ಮಠ ಇತ್ತು; ದುಷ್ಕರ್ಮಿಗಳು ಮಠವನ್ನೇ ಷಡ್ಯಂತ್ರದ ಮಾಧ್ಯಮವಾಗಿಸಿದರು! ನನ್ನ ಬಳಿ ಸಣ್ಣದೊಂದು ದ್ವಿಚಕ್ರವಾಹನವಿತ್ತು; ಧರ್ಮಶತ್ರುಗಳು ಅದನ್ನೇ ಷಡ್ಯಂತ್ರದ ದಾಳವಾಗಿಸಿದರು! " ಎಂದು ಸಾಧ್ವಿ...
ಸುದ್ದಿ

ಹಿಂದೂ ಹೃದಯ ಸಾಮ್ರಾಟ್ ಪ್ರವೀಣ್ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

  Highlights ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ, ಸೋಮವಾರ ಇಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಇಲ್ಲಿನ ಚಂದ್ರಮಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಹಮದಾಬಾದ್: ವಿಶ್ವ ಹಿಂದೂ ಪರಿಷದ್ ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ, ಸೋಮವಾರ ಇಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಇಲ್ಲಿನ ಚಂದ್ರಮಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು...
ಸುದ್ದಿ

ಬಾಯಾರ್ ಮಂಗಳೂರು ಬಸ್ ಸಂಚಾರ ಆರಂಭ | ಜನತೆಯ ಬಹು ಕಾಲದ ಕನಸು ನನಸು

  ಮಂಜೇಶ್ವರ : ಪೈವಳಿಕೆ ಗ್ರಾಮ ಪಂಚಾಯತ್ ನ ಗ್ರಾಮೀಣ ಪ್ರದೇಶವಾದ ಬಾಯಾರ್, ಮುಳಿಗದ್ದೆ, ಕನಿಯಾಲ, ಬೆರಿಪದವು, ಬಳ್ಲೂರು, ಲಾಲ್ಭಾಗ್, ಪೈವಳಿಕೆ, ಹಾಗೂ ಮೀಂಜ ಮತ್ತು ಮಂಗಲ್ಪಾಡಿ ಪಂಚಾಯತ್ ಗೊಳಪಟ್ಟ ಅಟ್ಟಗೋಳಿ, ಜೋಡುಕಲ್ಲು, ಕನ್ನಟ್ಟೀಪ್ಪಾರೆ, ಬೇಕೂರು, ಪ್ರತಾಪ ನಗರ, ಪರಿಸರವಾಸಿಗಳ ಬಹು ಕಾಲದ ಕನಸು ಇಂದು ನನಸಾಯಿತು. ಬಾಯಾರ್ ಪ್ರದೇಶದ ನಿವಾಸಿಗಳಿಗೆ ಮಂಗಳೂರು ತಲುಪಬೇಕಾದರೆ ಸರ್ವಿಸ್ ಬಸ್ ಗಳಲ್ಲಿ ಉಪ್ಪಳ ತಲುಪಿ, ಬಳಿಕ ರೈಲು ಅಥವಾ ಬಸ್ ಮುಖಾಂತರ ಮಂಗಳೂರು...
ಸುದ್ದಿ

 ಸಹಪಾಠಿಗೆ ಬಂದೊದಗಿದ ಕ್ಯಾನ್ಸರ್‌ | ನಾಲ್ಕೇ ದಿನದಲ್ಲಿ 12 ಲಕ್ಷ ರೂ. ಸಂಗ್ರಹಿಸಿ ಕೊಟ್ಟಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳು

  ಉಡುಪಿ: ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೌದು, ವಿದ್ಯಾರ್ಥಿಗಳು ನಾಲ್ಕೇ ದಿನದಲ್ಲಿ ಲಕ್ಷ ಲಕ್ಷ ಹಣ ಸಂಗ್ರಹಿಸಿ ಓರ್ವನ ಜೀವವನ್ನೇ ಉಳಿಸಲು ಪ್ರಯತ್ನಿಸಿರುವ ಘಟನೆ ಕುಂದಾಪುರ ತಾಲೂಕಿನ ಕೋಟ ಗ್ರಾಮದಲ್ಲಿ ನಡೆದಿದೆ. ಕೋಟದ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೇ ಆ ಕಾರ್ಯ ಮಾಡಿರುವುದು. ಕೋಟೇಶ್ವರ ನಿವಾಸಿ ಕೂಲಿಕಾರ್ಮಿಕ ಮಂಜುನಾಥ ಕೋಪಾಡಿ ಅವರ ಮಗ ಮನೀಷ್(20) ಇದೇ ಕಾಲೇಜಿನ ಅಂತಿಮ...
ಸುದ್ದಿ

ಸೇನಾ ದಿನಾಚರಣೆಯಂದೇ ಕಾರ್ಯಾಚರಣೆ | ಶುಭ ಸಂಕ್ರಾಂತಿಯ ಬೆಳ್ಳಂಬೆಳಿಗ್ಗೆ ಐವರು ಉಗ್ರರನ್ನ ಹೊಡೆದುರುಳಿಸಿದ ಭಾರತೀಯ ಸೇನೆ.

  ಕಾಶ್ಮೀರ : ಕಾಶ್ಮೀರದಲ್ಲಿ ಎನ್-ಕೌಂಟರ್ ಐದು ಜೈಶೆ ಉಗ್ರರು ಫಿನಿಷ್. ಭಾರತೀಯ ಭದ್ರತಾ ಪಡೆಗಳು ಜೈಶೆ ಇ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರ ಗುಪ್ತ ಶಿಬಿರವನ್ನು ಕಾಶ್ಮೀರದ ದುಲಾಂಜದ ಉರಿ ಎಂಬಲ್ಲಿ ಪತ್ತೆಹಚ್ಚಿ 5 ಉಗ್ರರನ್ನು ನರಕಕ್ಕೆ ಪಾರ್ಸೆಲ್ ಮಾಡಿದೆ. ಜೈಶೆ ಇ ಮೊಹಮ್ಮದ್ ಉಗ್ರ ಸಂಘಟನೆಯ 05 ಉಗ್ರರನ್ನು ನರಕಕ್ಕೆ ಅಟ್ಟುವ ಮೂಲಕಜ ಸಂಕ್ರಾಂತಿಗೆ ಶುಭಸುದ್ದಿಯನ್ನೇ ಭಾರತೀಯರಿಗೆ ನೀಡಿರುವ ಭಾರತೀಯ ಸೇನೆಗೆ ಇಂದು ಮತ್ತೋಂದು ವಿಶೇಷ ದಿನ,...
ಸುದ್ದಿ

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

  ಶವರಿಮಲೆ : ಪ್ರತಿವರ್ಷದಂತೆ ಈ ಬಾರಿಯೂ ಶವರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವನ್ನು ಪಡೆದ ಭಕ್ತರು ಪುನೀತರಾಗಿದ್ದಾರೆ. ಈ ಬಾರಿ ಮಕರ ಜ್ಯೋತಿ ಭಾನುವಾರ ಸಂಜೆ 6.44ರ ಸುಮಾರಿಗೆ ಕಾಣಿಸಿಕೊಂಡಿತು. ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡರು. ಈ ವಿಶೇಷವು ಪ್ರತಿ ವರ್ಷ ಜನವರಿ 14 ರ ಸಂಜೆ ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿ ದರ್ಶನವಾಗುತ್ತದೆ. ಜ್ಯೋತಿ ಕಾಣಿಸಿಕೊಂಡ ತಕ್ಷಣ ನೆರೆದಿದ್ದ...
ಸುದ್ದಿ

ಅಯೋಧ್ಯೆ ರಾಮಜನ್ಮ ಭೂಮಿ ಹೋರಾಟದ ಮುಂಚೂಣಿ ನಾಯಕ ” ಕಲ್ಲಡ್ಕ ಡಾ. ಪ್ರಭಾಕರ್ ಭಟ್ ” – ಅಯೋಧ್ಯೆ ಹೋರಾಟದ ಸಂಪೂರ್ಣ ವರದಿ – ಕಹಳೆ ನ್ಯೂಸ್

  ಡಾ ಕಲ್ಲಡ್ಕ ಪ್ರಭಾಕರ್ ಭಟ್ ಇದು ಕೇವಲ ಒಂದು ಹೆಸರು ಮಾತ್ರವಲ್ಲ, ದಕ್ಷಿಣ ಭಾರತದ ಮಾಹಾನ್ ಶಕ್ತಿ, ಹಿಂದುತ್ವದ ಹರಿಕಾರ! ಅಪ್ಪಟ ದೇಶಪ್ರೇಮಿ, ಹೌದು ಇವರು ವ್ಯಕ್ತಿಯಿಂದ ಶಕ್ತಿಯಾದವರು ಸಂಘದ ಸ್ವಯಂ ಸೇವಕನಾಗಿ ಪ್ರಚಾರಕನಾಗಿ ತನ್ನ ಜೀವನವನ್ನೇ ಸಮಾಜಕ್ಕೆ ಸಮರ್ಪಿಸಿದ ಮಾಹಾತ್ಯಾಗಿ, ತುರ್ತು ಪರಿಸ್ಥಿತಿಯಲ್ಲಿ ದಂಪತಿ ಸಹಿತವಾಗಿ ಜೈಲಿನಲ್ಲಿದ್ದ ಏಕೈಕ ಉದಾಹರಣೆ ಇದ್ದರೆ ಅದು ಇದೇ ಕಲ್ಲಡ್ಕ ಡಾಕ್ಟ್ರು ಮತ್ತೆ ಅತ್ತಿಗೆ ( ಕಮಲಮ್ಮ). ಅಯೋಧ್ಯೆ ರಾಮಜನ್ಮ ಭೂಮಿ...
ಸುದ್ದಿ

ಏರ್’ಪೋರ್ಟ್’ನಲ್ಲಿ ಖಾದರ್ ಎಂದಾಕ್ಷಣ 2 ಬಾರಿ ತಪಾಸಣೆ

  Highlights : ವಿಮಾನ ನಿಲ್ದಾಣದಲ್ಲಿ ‘ಖಾದರ್’ ಎಂದಾಕ್ಷಣ ಸ್ವತಃ ತಮ್ಮನ್ನೂ ಅನೇಕ ಸಂದರ್ಭದಲ್ಲಿ ಅನುಮಾನದಿಂದ ಎರಡೆರಡು ಬಾರಿ ಪರಿಶೀಲಿಸಿದ್ದು, ಬೇಸರ ಮೂಡಿಸಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಧಾರವಾಡ : ವಿಮಾನ ನಿಲ್ದಾಣದಲ್ಲಿ ‘ಖಾದರ್’ ಎಂದಾಕ್ಷಣ ಸ್ವತಃ ತಮ್ಮನ್ನೂ ಅನೇಕ ಸಂದರ್ಭದಲ್ಲಿ ಅನುಮಾನದಿಂದ ಎರಡೆರಡು ಬಾರಿ ಪರಿಶೀಲಿಸಿದ್ದು, ಬೇಸರ ಮೂಡಿಸಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ವೆಲ್ಫೇರ್ ಅಸೋಸಿಯೇಶನ್ ಆಯೋಜಿಸಿದ್ದ...
1 3,332 3,333 3,334 3,335 3,336 3,391
Page 3334 of 3391