Sunday, September 6, 2026

ಕ್ರೀಡೆ

ಕ್ರೀಡೆಸುದ್ದಿ

ಲಂಕಾದಿಂದ ಪರಿಸರ ಸ್ನೇಹಿ ಜೆರ್ಸಿ – ಕಹಳೆ ನ್ಯೂಸ್

ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ಮೂರು ವಾರ ಮಾತ್ರ ಬಾಕಿ ಇದೆ. ಎಲ್ಲಾ ತಂಡಗಳು ಈ ಪ್ರತಿಷ್ಠಿತ ಕೂಟಕ್ಕೆ ಕೊನೆಯ ಹಂತದ ತಯಾರಿಯಲ್ಲಿದೆ. ಇದರಲ್ಲಿ ನೂತನ ಜೆರ್ಸಿ ಕೂಡ ಸೇರಿದೆ. ಆಟಗಾರರ ಜೆರ್ಸಿ ವಿಷಯದಲ್ಲಿ ಶ್ರೀಲಂಕಾ ಕ್ರಿಕೆಟ್(ಎಲ್‍ಎಲ್‍ಸಿ) ಹೊಸತನ ಮೆರೆದಿದೆ. ಎಲ್ಲಾ ತಂಡಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿದೆ. ಶ್ರೀಲಂಕಾ ಈ ಬಾರಿಯ ವಿಶ್ವಕಪ್‍ಗೆ ಪರಿಸರ ಸ್ನೇಹಿ ಜೆರ್ಸಿ ಸಿದ್ಧಪಡಿಸಿ ವಿಶ್ವಕ್ಕೆ ಉತ್ತಮ ಸಂದೇಶವನ್ನು ರವಾನಿಸಿದೆ. ತನ್ನ ಆಟಗಾರರ ಜೆರ್ಸಿಯನ್ನು ಸಮುದ್ರದಿಂದ ಸಂಗ್ರಹಿಸಿದ...
ಕ್ರೀಡೆಸುದ್ದಿ

ಗೋಲು ಬಾರಿಸಿದವನ ಶೂ, ಹರಾಜಿನಲ್ಲೂ ದಾಖಲೆ..! – ಕಹಳೆ ನ್ಯೂಸ್

ಪ್ರಸಿದ್ಧ ಕಲಾವಿದರು ಹಾಗೂ ಕ್ರೀಡಾಪಟುಗಳು ಬಳಸಿರುವ ವಸ್ತುಗಳನ್ನ ಕೊಂಡುಕೊಳ್ಳಲು ಉದ್ಯಮಿಗಳು, ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಆಟಗಾರರು ಕೂಡ ತಮ್ಮಲ್ಲಿನ ವಿಭಿನ್ನ ಅಥವಾ ಬಹುಮುಖ್ಯ ವಸ್ತುವನ್ನ ಹಾರಾಜಿಗಿರಿಸುತ್ತಾರೆ. ಹೀಗೆ ಫುಟ್‍ಬಾಲ್‍ನಂತಹ ಪ್ರಸಿದ್ಧ ಆಟದಲ್ಲಿ ವಲ್ರ್ಡ್ ಕಪ್ ಗೆದ್ದು ಬೀಗಿದ್ದ ತಂಡದ ಆಟಗಾರನ ಬೂಟ್ ಕೂಡ ಹಾರಾಜಿಗಿರಿಸಲಾಗಿತ್ತು. 2018ರ ಫೀಫಾ ಕಪ್ ತನ್ನದಾಗಿಸಿಕೊಂಡಿದ್ದ ಪಾಲ್ ಪೋಗ್ಬಾನರ ಶೂ ಇದೀಗ ದಾಖಲೆಯ ಮೊತ್ತಕ್ಕೆ ಹರಾಜಾಗಿದೆ. ಸುಮಾರು 30 ಸಾವಿರ ಯೂರೋಗೆ ಅಂದ್ರೆ ಸುಮಾರು 23...
ಕ್ರೀಡೆಸುದ್ದಿ

ಹಾರ್ದಿಕ್ ವೀರಾವೇಶ ವ್ಯರ್ಥ, ಕೆಕೆಆರ್‌ಗೆ 34ರನ್ ಜಯ ಐಪಿಎಲ್: ಹಾರ್ದಿಕ್ ವೀರಾವೇಶ ವ್ಯರ್ಥ, ಕೆಕೆಆರ್‌ಗೆ 34ರನ್ ಜಯ – ಕಹಳೆ ನ್ಯೂಸ್

ರನ್ ಸುರಿಮಳೆಗೆ ಸಾಕ್ಷಿಯಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 34ರನ್‌ಗಳ ಭರ್ಜರಿ ಜಯ ದಾಖಲಿಸಿತು ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆತಿಥೇಯ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 232 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ ೭ ವಿಕೆಟ್‌ಗೆ 198 ರನ್‌ಗಳನ್ನು ಗಳಿಸಿ...
ಕ್ರೀಡೆಸುದ್ದಿ

ಶಮಿ, ಜಡೇಜ, ಬೂಮ್ರಾ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು – ಕಹಳೆ ನ್ಯೂಸ್

ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಸ್ಪಿನ್ನರ್ ರವೀಂದ್ರ ಜಡೇಜ, ವೇಗಿಗಳಾದ ಉಮೇಶ್ ಯಾದವ್, ಜಸ್‍ಪ್ರೀತ್ ಬೂಮ್ರಾ, ಶಮಿ ಅಹಮ್ಮದ್ ಜೊತೆಗೆ ಮಹಿಳಾ ಕ್ರಿಕೆಟರ್ ಪೂನಂ ಯಾದವ್ ಹೆಸರನ್ನು ಬಿಸಿಸಿಐ ಇಂದು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಶಮಿ, ಜಡೇಜ ಮತ್ತು ಬುಮ್ರಾ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗಿದ್ದಾರೆ. ಇನ್ನು ಮಹಿಳಾ ಕ್ರಿಕೆಟ್ ಆಟಗಾರ್ತಿ ಪೂನಂ ಯಾದವ್ ಆಡಿರುವ 41 ಏಕದಿನ ಪಂದ್ಯಗಳಲ್ಲಿ 63 ವಿಕೆಟ್ ಪಡೆದಿದ್ದಾರೆ....
ಕ್ರೀಡೆಸುದ್ದಿ

ಸಚಿನ್ ಅವರ ಮಾರ್ಗದರ್ಶನ ಸಿಕ್ಕರೆ ಇನ್ನು ಚೆನ್ನಾಗಿ ಆಡುವ ಭರವಸೆ: ಪಾಕ್‌ ಯುವ ಕ್ರಿಕೆಟಿಗ – ಕಹಳೆ ನ್ಯೂಸ್

ಗಡಿ ಹಾಗೂ ರಾಜಕೀಯ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಎಷ್ಟೇ ವೈಷಮ್ಯವಿರಲಿ, ಆದರೆ ಕ್ರೀಡಾ ಮನೋಭಾವ ಬಂದಾಗ ಎಷ್ಟೋ ಆಟಗಾರರು ಪರಸ್ಪರ ಗೌರವಿಸುತ್ತಾರೆ ಹಾಗೂ ಅಭಿಮಾನಿಗಳಿದ್ದಾರೆ. ಸಚಿನ್ ತೆಂಡೂಲ್ಕರ್ ಎಂದರೆ ವಿಶ್ವದ ತುಂಬ ಅವರನ್ನು ಇಷ್ಟಪಡದೇ ಇರುವ ಕ್ರಿಕೆಟ್ ಪ್ರೇಮಿಯೇ ಇಲ್ಲ ಎನ್ನಬಹುದು. ಇದೀಗ ಪಾಕಿಸ್ತಾನಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಅಬಿದ್ ಅಲಿ, ಸಚಿನ್ ಅವರನ್ನು ಭೇಟಿಯಾಗಿ ಸಲಹೆ ಪಡೆಯಬೇಕು ಎಂದಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ. ಪಾಕಿಸ್ತಾನದ ದೇಶಿ...
ಕ್ರೀಡೆಸುದ್ದಿ

ಮುಂಬೈಗೆ ನೀರು ಕುಡಿಸುತ್ತಾ ಸೋಲಿನ ಸುಳಿಯಿಂದ ಹೊರಬಂದ ಆರ್.ಸಿ.ಬಿ.? – ಕಹಳೆ ನ್ಯೂಸ್

ಮುಂಬೈ: ಸತತ 6 ಸೋಲಿನ ಬಳಿಕ 7ನೇ ಐಪಿಎಲ್ ಪಂದ್ಯದಲ್ಲಿ ಗೆಲುವು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ.)ಇಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್.ಸಿ.ಬಿ. ಮುಖಾಮುಖಿಯಾಗಲಿವೆ. ಸೋಲಿನ ಸುಳಿಯಿಂದ ಹೊರ ಬಂದಿರುವ ಆರ್.ಸಿ.ಬಿ. ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯವನ್ನು ಗೆಲ್ಲುವ ತವಕದಲ್ಲಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಪೋಟಕ...
ಕ್ರೀಡೆಸುದ್ದಿ

25 ಎಸೆತಗಳಲ್ಲಿ ಸೆಂಚುರಿ ದಾಖಲೆ – ಕಹಳೆ ನ್ಯೂಸ್

ಇಂಗ್ಲೀಷ್ ಕೌಂಟಿ ಟಿ10 ಲೀಗ್‌ನ ರ‍್ರೆ ತಂಡದ ಪರವಾಗಿ ಬ್ಯಾಟಿಂಗ್ ಮಾಡಿದ ವಿಲ್ ಜಾಕ್ಸ್ ಈ ಅಮೋಘ ಸಾಧನೆ ಮಾಡಿದ್ದಾರೆ. ಲಂಕಾಷೈರ್ ತಂಡದ ವಿರುದ್ಧ 8 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ. ಅದರಲ್ಲೂ 6 ಬಾಲಿಗೆ ಸತತವಾಗಿ 6 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ವಿಶ್ವ ಕ್ರಕೆಟ್‌ನಲ್ಲಿ ಅಚ್ಚರಿ ಮೂಡಿಸಿದ್ದಾರೆ. 30 ಎಸೆತಗಳಲ್ಲಿ ಕ್ರಿಸ್ ಗೈಲ್ ಶರಕ ಸಿಡಿಸಿದ್ದು ಈವರೆಗಿನ ದಾಖಲೆ ಹಾಗೂ 6 ಬಾಲಿಗೆ 6 ಸಿಕ್ಸರನ್ನು...
ಕ್ರೀಡೆಸುದ್ದಿ

ಈ ಸಲ ಕಪ್ ನಮ್ದೇ ಅಂತಿದೆ ಕೊಹ್ಲಿ ಬಳಗ: ಬೆಂಗಳೂರಿನಲ್ಲಿ ಆರ್‍ಸಿಬಿ ಭರ್ಜರಿ ತಾಲೀಮು – ಕಹಳೆ ನ್ಯೂಸ್

ಬೆಂಗಳೂರು: ಐಪಿಎಲ್ 12ನೇ ಆವೃತ್ತಿಗೆ ಕೇವಲ ಮೂರು ದಿನಗಳಷ್ಟೇ ಬಾಕಿ ಇದ್ದು, ಮೊದಲ ಪಂದ್ಯ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ತಾಲೀಮು ನಡೆಸುತ್ತಿದೆ. ಈ ಬಾರಿ ಶತಾಯಗತಾಯ ಕಪ್ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕೊಹ್ಲಿ ಬಳಗ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಎದುರಿಸಲಿದೆ. ಈಗಾಗಲೇ ಬಲಿಷ್ಠ ಆಟಗಾರರನ್ನು ಹೊಂದಿರುವ ಆರ್‍ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ. ಎಬಿಡಿ ವಿಲಿಯರ್ಸ್, ಪಾರ್ಥಿವ್ ಪಟೇಲ್, ಕಾಲಿನ್ ಡಿ...
1 29 30 31 32 33 37
Page 31 of 37