Tuesday, May 21, 2024

ಅಂಕಣ

ಅಂಕಣಸುದ್ದಿ

ಛತ್ರಪತಿ ಶಿವಾಜಿ ಮಹಾರಾಜರ ತಿಥಿಗನುಸಾರ ಜಯಂತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಲೇಖನ – ಕಹಳೆ ನ್ಯೂಸ್

ಶಿವಾಜಿ ಮಹಾರಾಜರ ಗುರುಕಾಣಿಕೆ ಛತ್ರಪತಿ ಶಿವಾಜಿ ಮಹಾರಾಜರ ತಾಯಿ ಜೀಜಾಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದಳು. ಒಬ್ಬ ರಾಜನಿಗೆ ಬೇಕಾದ ಎಲ್ಲ ಯುದ್ಧಕಲೆಗಳನ್ನೂ ಜೀಜಾಮಾತೆಯು ಶಿವಾಜಿಗೆ ಕಲಿಸಿದ್ದಳು. ಜೀಜಾಮಾತೆ ಮತ್ತು ಗುರು ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಾಜಿಯು ಆದರ್ಶ ರಾಜನಾದನು. ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು. ಶಿವಾಜಿಯು ಆದರ್ಶ ರಾಜ್ಯವನ್ನು ಸ್ಥಾಪಿಸಿದನು. ಶಿವಾಜಿಯು ರಾಜ್ಯವನ್ನು ಧೈರ್ಯ, ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸ್ಥಾಪಿಸಿದ್ದನು. ಒಂದು...
ಅಂಕಣಸುದ್ದಿ

ಮಾ. 20ರಂದು ಸಂತ ತುಕಾರಾಮ ಮಹಾರಾಜರ ಪುಣ್ಯತಿಥಿ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಲೇಖನ – ಕಹಳೆ ನ್ಯೂಸ್

ಸಂತ ತುಕಾರಾಮ ಮಹಾರಾಜರ ಬುದ್ಧಿಯ ಸೂಕ್ಷ್ಮತೆ :  ಸಾಧನೆ ಮಾಡಿದ ನಂತರ ನಮ್ಮ ಬುದ್ಧಿಯು ಸೂಕ್ಷ್ಮವಾಗುತ್ತದೆ, ಅಂದರೆ ನಮಗೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿನ ಸಂವೇದನೆಗಳ ಅರಿವಾಗುತ್ತದೆ. ಕೆಲವು ಸಂತರು ಓರ್ವ ವ್ಯಕ್ತಿಯ ಭೂತಕಾಲ ಅಥವಾ ಭವಿಷ್ಯದ ಬಗ್ಗೆ ಹೇಳುತ್ತಾರೆ, ಇದನ್ನೇ ಸೂಕ್ಷ್ಮದ ಜ್ಞಾನ ಎಂದು ಹೇಳುತ್ತಾರೆ. ನಾವು ಈ ಪ್ರಸಂಗದ ಮೂಲಕ ಸಾಮಾನ್ಯ ಮನುಷ್ಯನಂತೆ ಕಾಣುವ ಸಂತ ತುಕಾರಾಮ ಮಹಾರಾಜರು ಜನಹಿತಕ್ಕಾಗಿ ಈ ಜ್ಞಾನವನ್ನು ಹೇಗೆ ಉಪಯೋಗಿಸಿದರು...
ಅಂಕಣ

ಮಾ.17 ರಂದು ಹೋಳಿ ಹಬ್ಬ : ಹಿಂದೂಗಳೇ, ಹೋಳಿ ಹಬ್ಬವನ್ನು ಧರ್ಮಶಾಸ್ತ್ರಕ್ಕನುಸಾರ ಆಚರಿಸಿ ! : ಸನಾತನ ಸಂಸ್ಥೆ- ಕಹಳೆ ನ್ಯೂಸ್

ದುಷ್ಟ ಪ್ರವೃತ್ತಿ ಮತ್ತು ಅಮಂಗಲ ವಿಚಾರವನ್ನು ನಾಶ ಮಾಡಿ ಸತ್‌ ಪ್ರವೃತ್ತಿಯ ಮಾರ್ಗ ತೋರಿಸುವ ಉತ್ಸವವೆಂದರೆ ಹೋಳಿ. ವೃಕ್ಷರೂಪಿ ಸಮಿಧೆಯನ್ನು ಅರ್ಪಿಸಿ ಆ ಮೂಲಕ ವಾತಾವರಣದ ಶುದ್ಧಿ ಮಾಡುವುದು, ಎಂಬ ಉದಾತ್ತ ಭಾವವು ಈ ಹೋಳಿ ಉತ್ಸವ ಆಚರಿಸುವ ಹಿಂದಿದೆ. ದುರ್ದೈವದಿಂದ ಇದರಲ್ಲಿ ಅನೇಕ ಅನಾಚಾರಗಳು ಸೇರಿಕೊಂಡಿವೆ. ಹಾಗಾಗಿ ಹಿಂದೂಗಳೇ ಧರ್ಮಶಿಕ್ಷಣ ಪಡೆದು ಈ ಅನಾಚಾರಗಳನ್ನು ತಡೆದು ಧರ್ಮಕರ್ತವ್ಯ ನಿಭಾಯಿಸಿ ! ಹೋಳಿ (17.03.2022) 1. ತಿಥಿ : ‘ಪ್ರದೇಶಕ್ಕನುಸಾರ...
ಅಂಕಣ

‘ವಿಶ್ವ ಅಗ್ನಿಹೋತ್ರ ದಿನ’ದ ನಿಮಿತ್ತ ಸನಾತನ ಸಂಸ್ಥೆಯ ಜಾಗೃತಿ ಮೂಡಿಸುವ ಲೇಖನ !- ಕಹಳೆ ನ್ಯೂಸ್

ಅಣ್ವಸ್ತ್ರಗಳು ಹೊರಸೂಸುವ ವಿಕಿರಣಗಳ ಪ್ರಭಾವವನ್ನು ನಾಶಗೊಳಿಸಬಲ್ಲ ಸುಲಭ, ಕಡಿಮೆ ಸಮಯದಲ್ಲಾಗುವ ಯಜ್ಞವಿಧಿ ಎಂದರೆ ‘ಅಗ್ನಿಹೋತ್ರ’ ! ಅಗ್ನಿಹೋತ್ರ ಹೋಮವು ಕೇವಲ ಧಾರ್ಮಿಕ ದೃಷ್ಟಿಯಲ್ಲಿ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿಕೋನದಿಂದಲೂ ಸಾಕಷ್ಟು ಮಹತ್ವವನ್ನು ಪಡೆದಿದೆ. ಡಿಸೆಂಬರ್ 2/3 1984ರಲ್ಲಿ ನಡೆದ ಭೋಪಾಲ್ ಅನಿಲ ದುರಂತದಲ್ಲಿ ಸುಮಾರು 10 ಕಿಲೋಮೀಟರ್ ದೂರದಲ್ಲಿ ವಾಸವಾಗಿದ್ದವರು ಮರಣ ಹೊಂದಿದರು. ಆದರೆ 1 ಕಿಲೋಮೀಟರ್ ದೂರದಲ್ಲಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನು ಆಗಲಿಲ್ಲ. ಇದರಿಂದ ಆಶ್ಚರ್ಯಚಕಿತರಾದ ಸಂಶೋಧಕರು ಅವರ...
ಅಂಕಣ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಲೇಖನ : “ಶಿವಾಜಿ ಮಹಾರಾಜರ ಗುರುಕಾಣಿಕೆ” – ಕಹಳೆ ನ್ಯೂಸ್

ಛತ್ರಪತಿ ಶಿವಾಜಿ ಮಹಾರಾಜರ ತಾಯಿ ಜೀಜಾಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದಳು. ಒಬ್ಬ ರಾಜನಿಗೆ ಬೇಕಾದ ಎಲ್ಲ ಯುದ್ಧಕಲೆಗಳನ್ನೂ ಜೀಜಾಮಾತೆಯು ಶಿವಾಜಿಗೆ ಕಲಿಸಿದ್ದಳು. ಜೀಜಾಮಾತೆ ಮತ್ತು ಗುರು ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಾಜಿಯು ಆದರ್ಶ ರಾಜನಾದನು. ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು. ಶಿವಾಜಿಯು ಆದರ್ಶ ರಾಜ್ಯವನ್ನು ಸ್ಥಾಪಿಸಿದನು. ಶಿವಾಜಿಯು ರಾಜ್ಯವನ್ನು ಧೈರ್ಯ, ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸ್ಥಾಪಿಸಿದ್ದನು. ಒಂದು ದಿನ ಶಿವಾಜಿ ಮಹಾರಾಜರು...
ಅಂಕಣ

ಮಕರ ಸಂಕ್ರಾಂತಿಯ ವಿಶೇಷ ಮಾಹಿತಿ ನೀಡುವ ಸನಾತನ ಸಂಸ್ಥೆಯ ಲೇಖನ !- ಕಹಳೆ ನ್ಯೂಸ್

ತಿಥಿ : ಈ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿ ಪಡಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ. ಇತಿಹಾಸ : ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ. ಸಂಕ್ರಾಂತಿಯ ಬಗ್ಗೆ ಪಂಚಾಂಗದಲ್ಲಿ ಇರುವ ಮಾಹಿತಿ : ಪಂಚಾಂಗದಲ್ಲಿ ಸಂಕ್ರಾಂತಿಯ ರೂಪ, ವಯಸ್ಸು, ವಸ್ತ್ರ,...
ಅಂಕಣ

ಡಿಸೆಂಬರ್ 6  ವಿಶ್ವ ಗೃಹರಕ್ಷಕರ ದಿನಾಚರಣೆ- ಕಹಳೆ ನ್ಯೂಸ್

ಡಿಸೆಂಬರ್ 06 ನ್ನು ದೇಶದಾದ್ಯಂತ ವಿಶ್ವ ಗೃಹರಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ ಪ್ರಸಕ್ತ ದೇಶದ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಯಲ್ಲಿ ಸರಕಾರಿ ಭದ್ರತಾ ಪಡೆಗಳಿಗೆ ನೆರವಾಗುವ ದಿಶೆಯಲ್ಲಿ ಸರಕಾರದ ಗೃಹ ಇಲಾಖೆಯ ಅಧಿನದಲ್ಲಿರುವ ಖಾಕಿ ಸಮವಸ್ತ್ರಧಾರಿ ಸ್ವಯಂ ಸೇವಾ ಸಂಸ್ಥೆಯಾಗಿ ಅಪೂರ್ವ ಸೇವಾದಳವಾಗಿ ಗೃಹರಕ್ಷಕದಳ ಕಾರ್ಯನಿರ್ವಹಿಸುತ್ತಿದೆ ಗೃಹರಕ್ಷಕದಳ ಎಂದರೆ "ಗೃಹ" ಎಂದರೆ ಮನೆ ಮನೆ ಎನ್ನುವ ಪದವನ್ನು ಇಲ್ಲಿ ಸಮಾಜ ಎಂದು ಅರ್ಥೈಸಲಾಗಿದೆ ಆದ್ದರಿಂದ ಸಮಾಜರಕ್ಷಣೆಯೇ ಗೃಹರಕ್ಷಣೆ "ದಳ"ಎಂಬುವುದು ಸ್ವಯಂಸೇವಾ...
ಅಂಕಣದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಪಾದಯಾತ್ರೆಯಿಂದ ಆರಂಭವಾಯಿತು ಧರ್ಮಸ್ಥಳದ ಲಕ್ಷದೀಪೋತ್ಸವ – ಕಹಳೆ ನ್ಯೂಸ್

ಧರ್ಮಸ್ಥಳದ ಲಕ್ಷದೀಪೋತ್ಸವ ಅಂದರೆ ನಮ್ಮ ಮೈಯೆಲ್ಲಾ ಒಮ್ಮೆ ರೋಮಾಂಚನಗೊಳ್ಳುತ್ತದೆ. ಅಲ್ಲಿ ಬರುವ ಪಾದಯಾತ್ರಿಗಳು, ಅಂಗಡಿ, ದೀಪ, ಹೆಜ್ಜೆ ಹೆಜ್ಜೆಗೂ ಒಂದೊಂದೂತರಹದ ಬೆಳಕು, ದೇವರಿಗೆ ಮಾಡಿದ ಶೃಂಗಾರ, ದೇವರನ್ನು ಹೊತ್ತುಕೊಂಳ್ಳುವವರು, ಅರ್ಚಕರು, ಒಂದೊಂದು ದಿನವೂ ಒಂದೊಂದು ತರಹದ ಉತ್ಸವ. ಅಬ್ಬಾ! ಹೇಳುತ್ತಾ ಹೋದರೆ ಹಾಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದರಲ್ಲಿಯೂ ಲಕ್ಷ ದೀಪೋತ್ಸವಕ್ಕೆಂದು ದೂರ ದೂರದ ಊರಿನಿಂದ ಬರುವ ಪಾದಯಾತ್ರಿಗಳ ಪಾದಯಾತ್ರೆ ನೋಡುವುದೇ ಒಂದು ಖುಷಿ. ತಮ್ಮ ಕನಸು, ಸೇವೆ, ಆಸೆಗಳ...
1 2 3 4 12
Page 2 of 12