Tuesday, May 21, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು : ವಿವೇಕಾನಂದ ಕಾಲೇಜು ರಸ್ತೆಯಲ್ಲಿರುವ ರೈಲ್ವೇ ಮೇಲ್ಸೆತುವೆ ಸಾಂಕೇತಿಕ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು : ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯಲ್ಲಿರುವ ರೈಲ್ವೇ ಮೇಲ್ಸೆತುವೆಯನ್ನು ಇಂದು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು.
ಹಲವು ವರ್ಷಗಳ ಬೇಡಿಕೆಯಾಗಿದ್ದ ರೈಲ್ವೇ ಮೇಲ್ಸೆತುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ನಗರ ಸಭೆ ಮಾಜಿ ಅಧ್ಯಕ್ಷರಾದ ಜೀವಂಧರ್ ಜೈನ್ ಅವರ ನೇತೃತ್ವದಲ್ಲಿ ಸ್ಥಳೀಯರು ಸಾಂಕೇತಿಕವಾಗಿ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ.1ರಿಂದ ಈ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಈ ವೇಳೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿದ ಧಾತ್ರಿ ಕನ್ಸ್ಟ್ರಕ್ಷನ್ ನ ಕಾಂಟ್ರಾಕ್ಟರ್ ತಿರುಪ್ಪಾಲ್ ರೆಡ್ಡಿ ಅವರನ್ನು ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ರವಿಕಿರಣ್ ನೆಲಪ್ಪಾಲು, ಪ್ರಶಾಂತ್ ಕಲ್ಲೇಗ, ದಿವಾಕರ ಭಂಡಾರಿ ಕಲ್ಲೇಗ, ರಾಘವೇಂದ್ರ ಪ್ರಭು ಕಲ್ಲೇಗ, ದೀಕ್ಷಿತ್ ಕೆದಿಲ, ಜಯಂತ ಕಲ್ಲೇಗ, ಅಣ್ಣಿ ಪೂಜಾರಿ ಪಟ್ಲ, ಗಂಗಾಧರ ಸಪಲ್ಯ, ಸುಂದರ ಆಟೋ, ಭಾಸ್ಕರ ಆಟೋ, ಕೃಷ್ಣ ಆಟೋ, ಶ್ರೀಧರ ಆಚಾರ್ಯ, ಶೀನಪ್ಪ ಪಡ್ದಾಯೂರು, ಶೀನಪ್ಪ ಸಪಲ್ಯ ನೆಲಪ್ಪಾಲು, ಜಯರಾಮ ಗೌಡ ನೆಲಪ್ಪಾಲು, ಮನೋಹರ್ ಕಲ್ಲೇಗ ಉಪಸ್ಥಿತರಿದ್ದರು.

ಜಾಹೀರಾತು